Friday, February 27, 2026

ಬ್ಯೂಟಿ ಟಿಪ್ಸ್

Recipe: ಕ್ಯಾಬೇಜ್ ಮಂಚೂರಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಅರ್ಧ ಕ್ಯಾಬೇಜ್ ತುರಿ, ಈರುಳ್ಳಿ, ಒಂದು ಸ್ಪೂನ್ ಶುಂಟಿ- ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಮಸಾಲೆ, ಹಸಿಮೆಣಸಿನಕಾಯಿ, ಪೆಪ್ಪರ್ ಪುಡಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾಾರ್ನ್ ಫ್ಲೋರ್ ಕಾಲು ಕಪ್‌, ಉಪ್ಪು, ಕೊಂಚ ನೀರು, ಕರಿಯಲು ಎಣ್ಣೆ. ಮೊದಲು ಈರುಳ್ಳಿ, ಕ್ಯಾಬೇಜ್ ಸಣ್ಣಗೆ ಕತ್ತರಿಸಿ, ಅದಕ್ಕೆ ಶುಂಠಿ ಬೆಳ್ಳುಳ್ಳಿ...

ಪದೇ ಪದೇ ತಲೆನೋವು ತೊಂದ್ರೆ ಕೊಡ್ತಾ ಇದ್ಯಾ? ಈ ಮನೆಮದ್ದನ್ನೊಮ್ಮೆ ಪ್ರಯೋಗಿಸಿ

Health Tips: ನಾವು ಬಳಸುವ ಗ್ಯಾಜೇಟ್ಸ್‌ ಕಾರಣದಿಂದಲೋ, ಇಲ್ಲಾ ನಮ್ಮ ಜೀವನ ಶೈಲಿಯಿಂದಲೋ, ಅಥವಾ ಈಗ ಬರುತ್ತಿರುವ ಹೊಸ ಹೊಸ ವೈರಸ್‌ಗಳ ಕಾರಣದಿಂದಲೋ, ಅಥವಾ ನಾವು ಸೇವಿಸುವ ಆಹಾರದ ಕಾರಣಕ್ಕೋ, ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಅಂದ್ರೆ, ತಲೆನೋವಿನ ಸಮಸ್ಯೆ. ಹಾಗಾದ್ರೆ ಪದೇ ಪದೇ...

ಅತಿಯಾದ ಒತ್ತಡದಿಂದ ಬಳಲುತ್ತಿದ್ದೀರಾ?: ಇದಕ್ಕೆ ಮಾತ್ರೆಗಳಷ್ಟೇ ಪರಿಹಾರವಲ್ಲ

Health Tips: ಅತಿಯಾದ ಒತ್ತಡ ಅಂದ್ರೆ, ಸ್ಟ್ರೆಸ್. ನಿಮ್ಮ ದೇಹದಲ್ಲಿ ಕೆಲಸ ಮಾಡುವ ಚೈತನ್ಯವೇ ಇಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲ ಎನ್ನಿಸಿದಾಗ. ಅದನ್ನು ಅತೀಯಾದ ಒತ್ತಡ ಎಂದು ಹೇಳಲಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಮಾನಸಿಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದೆಲ್ಲ ಸಮಸ್ಯೆಗೆ ಕಾರಣವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಹೇಳಿದ್ದಾರೆ. https://youtu.be/-mIRnks6OSg ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದಾಗ, ಮತ್ತು...

ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದರಿಂದ ಆರೋಗ್ಯಕ್ಕೆ ಲಾಭಾನಾ..? ನಷ್ಟಾನಾ..?

Health Tips: ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾಗಿ ಹಿಂದೂಗಳು ವರ್ಷಕ್ಕೊಮ್ಮೆ ದೀಪಾವಳಿ ಎಣ್ಣೆ ಸ್ನಾನವೆಂಬ ನೆಪದಲ್ಲಿ, ಅಭ್ಯಂಗ ಸ್ನಾನ ಮಾಡುತ್ತಾರೆ. ಹಾಗಾದ್ರೆ ಪಾದಕ್ಕೆ ಎಣ್ಣೆ ಹಚ್ಚುವುದು ಉತ್ತಮ ಹೌದೋ, ಅಲ್ಲವೋ ಎಂಬ ಬಗ್ಗೆ ತಿಳಿಯೋಣ ಬನ್ನಿ.. https://youtu.be/L6rguQrdvAg ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದು ಉತ್ತಮ ಅಂತಾರೆ ಪಾರಂಪರಿಕ ವೈದ್ಯೆಯಾದ ಡಾಾ.ಪವಿತ್ರಾ ಅವರು. ವೈದ್ಯರು...

Recipe: ಸೋಯಾ ಚಂಕ್ಸ್ ಬಿರಿಯಾನಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸೋಯಾ ಚಂಕ್ಸ್, ಬಾಸ್ಮತಿ ಅಕ್ಕಿ, 2 ಈರುಳ್ಳಿ, 2 ಕ್ಯಾರೆಟ್, ಅರ್ಧ ಕಪ್ ಬಟಾಣಿ, ಅರ್ಧ ಕಪ್ ಬೀನ್ಸ್, ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, ಖಾರದ ಪುಡಿ, ಅರಿಶಿನ, ಗರಂ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು, ಜೀರಿಗೆ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್...

Health Tips: ಮುಟ್ಟಿನ ಸಮಯದಲ್ಲಿ ಸಮಸ್ಯೆಗಳು ಕಾಡ್ತಾ ಇದ್ಯಾ?

Health Tips: ಮುಟ್ಟು ಅನ್ನೋದು ತುಂಬಾ ಕಾಮನ್ ವಿಷಯ. ಪ್ರತೀ ಹೆಣ್ಣು ಮಕ್ಕಳು ಅನುಭವಿಸಲೇಬೇಕಾದ ನೋವು. ಆದರೆ ನೀವಂದುಕೊಂಡಷ್ಟು ಕಾಮನ್ ಆಗಿರುವುದಿಲ್ಲ ಈ ಹಿಂಸೆ. ಆ ಹಿಂಸೆ ಹೇಗಿರತ್ತೆ ಎಂದು ಅದನ್ನು ಅನುಭವಿಸಿದ ಹೆಣ್ಣು ಮಕ್ಕಳಿಗಷ್ಟೇ ಗೊತ್ತಿರುತ್ತದೆ. ಮುಟ್ಟಿನ ಸಮಯದಲ್ಲಿ ಆಗುವ ತೊಂದರೆಗಳ ಬಗ್ಗೆ ಪಾರಂಪರಿಕ ವೈದ್ಯ ಡಾ.ಪವಿತ್ರಾ ಮಾತನಾಡಿದ್ದಾರೆ. https://youtu.be/AelbBi7ijAM ಮುಟ್ಟಾದ ಸಂದರ್ಭದಲ್ಲಿ ಹೊಟ್ಟೆ ನೋವು,...

ನಿಮ್ಮ ಮಗುವಿಗೆ ದೃಷ್ಟಿದೋಷವಿದೆಯಾ..? ಹಾಗಾದ್ರೆ ವೈದ್ಯರೇ ಒಂದಿಷ್ಟು ಟಿಪ್ಸ್ ಕೊಟ್ಟಿದ್ದಾರೆ ನೋಡಿ

Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕನ್ನಡಕ ಬರುತ್ತಿದೆ. ಬೋರ್ಡ್ ಮೇಲೆ ಟೀಚರ್ ಬರೆಯುವ ಅಕ್ಷರ ಕಾಣಿಸೋದಿಲ್ಲಾ ಅಮ್ಮಾ ಅಂತಾ ಹೇಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಣ್ಣ ವಯಸ್ಸಿಗೆ ಮಕ್ಕಳಿಗೆ...

ಸಾವಿನ ದವಡೆಯಲ್ಲಿದ್ದವರಿಗೆ ಆಯುರ್ವೇದವೇ ಅಮೃತ: Tatkshana Ayurveda

Health Tips: ಆಯುರ್ವೇದ ಅನ್ನೋದು ಪುರಾತನ ಕಾಲದಿಂದಲೂ, ಭಾರತದಲ್ಲಿ ಬಳಕೆಯಲ್ಲಿರುವ ಒಂದು ವೈದ್ಯಕೀಯ ವಿಧಾನ. ಆದರೆ ತಕ್ಷಣ ರಿಲೀಫ್ ಕೊಡುವ ಇಂಗ್ಲೀಷ್ ಮೆಡಿಸಿನ್ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ ಆಯುರ್ವೇದ ಚಿಕಿತ್ಸೆ ಲೇಟಾಗಿ ಫಲಿತಾಂಶ ಕೊಟ್ಟರೂ, ಅದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದೇ ರೀತಿಯ ಆಯುರ್ವೇದ ಚಿಕಿತ್ಸಾಲಯವೊಂದು ಬೆಂಗಳೂರಿನಲ್ಲಿಂದು, ಸಾವಿನ ದವಡೆಯಲ್ಲಿದ್ದವರಿಗೆ ಪಾರು ಮಾಡಿರುವ...

ಇನ್ಮೇಲೆ ಮೇಕಪ್ ಮಾಡಿ ಮೊಡವೆಗಳನ್ನ ಮುಚ್ಚಿಕೊಳ್ಳುವುದು ಬೇಡ

Beauty Tips: ಹದಿಹರೆಯದ ವಯಸ್ಸಿಗೆ ಬಂದ ಬಳಿಕ ಮುಖದಲ್ಲಿ ಮೊಡವೆಯಾಗುವುದು ಕಾಮನ್. ಆದರೆ ಮೊಡವೆ ಯಾಕಾಗಿದೆ ಎಂಬ ಕಾರಣ ತಿಳಿದುಕೊಳ್ಳದೇ, ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಪ್ರಾಡಕ್ಟ್‌ಗಳನ್ನು ಬಳಸಿ, ಮೇಕಪ್ ಮಾಡಿಕೊಂಡು ಆ ಮೊಡವೆಯನ್ನು ಮುಚ್ಚಿಕೊಳ್ಳಲಾಗುತ್ತದೆ. ಆದರೆ ನಾವು ಮೊಡವೆ ಆಗಿರುವುದಕ್ಕೆ ಕಾರಣವೇನೆಂದು ತಿಳಿದುಕೊಂಡರೆ, ಮೇಕಪ್ ಮಾಡಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಈ ಬಗ್ಗೆ ಪಾರಂಪರಿಕ ವೈದ್ಯೆ...

Health Tips: ದೇಹದ ನರಗಳು ಉಬ್ಬಿಕೊಂಡಿದೆಯಾ..? ಇದಕ್ಕೆ ಕಾರಣವೇನು..?

Health Tips: ನೀವು ವೆರಿಕೋಸ್ ವೇನ್ಸ್ ಎನ್ನುವ ಖಾಯಿಲೆ ಬಗ್ಗೆ ಕೇಳಿರುತ್ತೀರಿ. ಇದನ್ನೇ ದೇಹದ ನರಗಳು ಉಬ್ಬಿಕೊಳ್ಳುವುದು ಅಂತಾ ಹೇಳುತ್ತಾರೆ. ಹಾಗಾದ್ರೆ ದೇಹದ ನರಗಳು ಉಬ್ಬಿಕೊಳ್ಳುವುದು ಎಂದರೇನು..? ಇದಕ್ಕೆ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/2UPRF_FyO1U ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗದೇ, ಕೆಟ್ಟ ರಕ್ತ ಕಣಗಳು ದೇಹದಲ್ಲಿ ಒಂದೆಡೆ ಸೇರಿದಾಗ, ನರಗಳು ಉಬ್ಬಿಕೊಳ್ಳುತ್ತದೆ. ರಕ್ತಕಣಗಳಿಂದ ತಯಾರಾದ ನರಗಳಂತೆ ಕಾಣುತ್ತದೆ....
- Advertisement -spot_img

Latest News

Movie News: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಟ ವಿಜಯ್ ಪತ್ನಿ: ದಳಪತಿಗೆ ಇದೆಯಾ ಅಫೇರ್ ?

Movie News: ಖ್ಯಾತ ತಮಿಳು ನಟ ದಳಪತಿ ವಿಜಯ್ ಜೀವನದಲ್ಲಿ ಬಿರುಕು ಮೂಡಿದ್ದು, ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ವೈವಾಹಿಕ ಜೀವನವನ್ನು...
- Advertisement -spot_img