Thursday, May 7, 2026

ಬ್ಯೂಟಿ ಟಿಪ್ಸ್

ಸಮುದ್ರ ನೀರಿನಿಂದಲೂ ತಯಾರಿಸಬಹುದು ಗೊಬ್ಬರ! ಆರೋಗ್ಯವಂತ ಇಳುವರಿ

Krishi News: ಬೆಂಗಳೂರಿನಲ್‌ಲಿ ನಡೆದದ ಕೃಷಿ ಸಮ್ಮೇಳನದಲ್ಲಿ ಹಲವು ಭಾಗಗಳಿಂದ ಜನ ತಮ್ಮ ಪ್ರಾಡಕ್ಟ್‌ ಮಾರಲು ಬಂದಿದ್ದರು. ಅದರಲ್ಲಿ ಸಮುದ್ರದ ನೀರನ್ನು ಬಳಸಿ, ತಯಾರಿಸಿದ ಗೊಬ್ಬರ ಕೂಡ ಗಮನ ಸೆಳೆದಿತ್ತು. ಹಾಗಾದ್ರೆ ಯಾವ ರೀತಿ ಸಮುದ್ರದ ನೀರು ಬಳಸಿ, ಫರ್ಟಿಲೈಜರ್‌ ತಯಾರಿಸುತ್ತಾರೆ ಅಂತಾ ತಿಳಿಯೋಣ ಬನ್ನಿ.. ಇದು ಗುಜರಾತ್ ಮೂಲದ ಕಂಪನಿಯಾಗಿದ್ದು, ಗುಜರಾತ್‌ನ ಕಛ್‌ನಲ್ಲಿ ಸಿಗುವ...

ನೀವೂ ಈ ಹಣ್ಣುಗಳ ಮರಗಳನ್ನು ಬೆಳೆಸಬೇಕೇ..? ಹಾಗಿದ್ದಲ್ಲಿ ಈ ವೀಡಿಯೋ ನೋಡಿ..

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ರಾಜ್ಯದ ಹಲವು ಭಾಗಗಳಿಂದ ಬೆಳೆಗಾರರು ಬಂದಿದ್ದು, ಅಕ್ಕಿ, ತರಕಾರಿ, ಹಣ್ಣು, ಗಿಡ, ಹಸು, ಮೇಕೆ ಹೀಗೆ ಎಲ್ಲವನ್ನೂ ಪ್ರದರ್ಶನಕ್ಕೆ ತಂದಿದ್ದರು. ಅದರಲ್ಲಿ ಹಲವಾರು ಬಗೆಯ ಹಣ್ಣುಗಳನ್ನು, ತರಕಾರಿಯನ್ನು ತಂದವರೊಬ್ಬರು, ಆ ಹಣ್ಣುಗಳ ಟೇಸ್ಟ್ ಹೇಗಿರತ್ತೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದ, ಸಹ...

ಎರೆಹುಳ ಗೊಬ್ಬರ ತಯಾರಿ ಮಾಡೋದು ಹೇಗೆ..?

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಸಮ್ಮೇಳನಕ್ಕೆ ಬಂದ ರೈತರೊಬ್ಬರು ಎರೆಹುಳ ಗೊಬ್ಬರ ಹೇಗೆ ತಯಾರಿಸೋದು ಅನ್ನೋದನ್ನ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ವೀಡಿಯೋದಲ್ಲಿ ತೋರಿಸಿರುವಂತೆ, ಸ್ಥಳವಿರಬೇಕು. ಅದಕ್ಕೆ ಶೆಡ್‌ ಕೂಡ ಇರಬೇಕು. ಖಾಲಿ ತೊಟ್ಟಿಗೆ ಒಂದು ಲೇಯರ್ ಸಗಣಿ, ಹುಲ್ಲು, ಸೊಪ್ಪು ಎಲ್ಲವನ್ನೂ ಲೇಯರ್ ಪ್ರಕಾರ ಹಾಕಬೇಕು. ಎಲ್ಲ ಸೇರಿ 4 ಟನ್...

ವಿವಿಧ ಸಿರಿಧಾನ್ಯಗಳ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Krishi News: ಸಿರಿಧಾನ್ಯಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಜೀನಿ ಕುಡಿದವರಿಗೆ, ಸಿರಿ ಧಾನ್ಯಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಲಾಭಗಳುಂಟು ಅನ್ನೋದು ಗೊತ್ತಾಗಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಬಂದಿದ್ದ ಡಾ.ಸಂತೋಷ್ ಅವರು, ವಿವಿಧ ಸಿರಿಧಾನ್ಯಗಳ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ...

ವಿದ್ಯಾರ್ಥಿಗಳು ಕೂಡ ಹೇಗೆ ಕೃಷಿ ಮಾಡುತ್ತಾರೆ ನೋಡಿ..

Krishi News: ಬೆಂಗಳೂರಿನಲ್ಲಿ ಅಗ್ರಿಕಲ್ಚರ್ ಓದುತ್ತಿರುವ ವಿದ್ಯಾರ್ಥಿಗಳು ಸಹ, ಹಲವಾರು ಗಿಡಗಳನ್ನು ಹಿಡಿದು ಕೃಷಿ ಮೇಳಕ್ಕೆ ಬಂದಿದ್ದರು. ಅಲ್ಲದೇ, ಅವುಗಳ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳ ಕೃಷಿ ಪಾಠ ಹೇಗಿತ್ತು ಅಂತಾ ತಿಳಿಯೋಣ ಬನ್ನಿ.. ಮಲಬೇರಿ, ಪೀಚ್‌, ಪೀನಟ್ ಬಟರ್, ಹೀಗೆ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದ್ದ ವಿದ್ಯಾರ್ಥಿಗಳು, ಅದನ್ನು...

ಗೀರ್ ಹಸುವಿನ ತುಪ್ಪದ ಬಗ್ಗೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

Krishi News: ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ಗೀರ್ ತಳಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬೇರೆ ಹಸುಗಳಿಗಿಂತ ಡಿಫ್ರೆಂಟ್ ಆಗಿ ಕಾಣುವ ಗೀರ್ ಹಸು, ನೋಡಲು ಕುಬ್ಜ ಮತ್ತು ಚೆಂದ. ಅಷ್ಟೇ ಅಲ್ಲದೇ, ಇದು ಕೊಡುವ ಹಾಲು ಕೂಡ ಉತ್ತಮ ಕ್ವಾಲಿಟಿಯದ್ದಾಗಿರುತ್ತದೆ. ಹಾಗಾಗಿ ಈ ಹಸುವಿನ ಹಾಲಿನ ತುಪ್ಪಕ್ಕೆ ಸಿಕ್ಕಾಪಟ್ಟೆ ರೇಟಿದೆ. ಗಿರ್ ಹಸುವಿನ ತುಪ್ಪದ...

ಸೋರಿಯಾಸಿಸ್ ಖಾಯಿಲೆಗೆ ಕಾರಣವೇನು ಗೊತ್ತಾ..?

Health Tips: ಸೋರಿಯಾಸಿಸ್ ಖಾಯಿಲೆ ಅಂದ್ರೆ, ಭಾರೀ ಅಪರೂಪದ ಖಾಯಿಲೆಯಾಗಿತ್ತು. ಎಲ್ಲೋ ಒಬ್ಬರಿಗೋ, ಇಬ್ಬರಿಗೋ ಬರುವಂಥ ಖಾಯಿಲೆಯಾಗಿತ್ತು. ಆದರೆ ಇಂದಿನ ಕಾಲದಲ್ಲಿ ಹಲವರಿಗೆ ಸೋರಿಯಾಸಿಸ್ ಖಾಯಿಲೆ ಬರುತ್ತಿದೆ. ಹಾಗಾದ್ರೆ ಈ ಸೋರಿಯಾಸಿಸ್‌ ಖಾಯಿಲೆ ಬರಲು ಕಾರಣವೇನು ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=J4VMc7nCxHI ವೇದಂ ಆಸ್ಪತ್ರೆ ವೈದ್ಯರು, ಖ್ಯಾತ ಆಯುರ್ವೇದ ತಜ್ಞರು ಆದ ಡಾ.ರವಿರಾಜ್ ಅವರು...

ಆಗಾಗ ಹೊಟ್ಟೆನೋವು ಬರುತ್ತಿದೆಯಾ..? ಇದು ಅಪೆಂಡಿಕ್ಸ್ ಸೂಚನೆ ಇರಬಹುದು..

Health Tips: ಹೊಟ್ಟೆಗೆ ಸಂಬಂಧಿಸಿದ ಖಾಯಿಲೆ ಬಗ್ಗೆ ವೈದ್ಯರು ನಿಮಗೆ ಹಲವಾರು ಮಾಹಿತಿ ನೀಡಿದ್ದಾರೆ. ಪೈಲ್ಸ್ ಹೇಗೆ ಬರುತ್ತದೆ. ಅದಕ್ಕೆ ಹೇಗೆ ಚಿಕಿತ್ಸೆ ಪಡೆಯಬೇಕು. ಹರ್ನಿಯಾ ಅಂದರೇನು..? ಅದರ ಲಕ್ಷಣಗಳೇನು ಅಂತಾ ವೈದ್ಯರು ವಿವರಿಸಿದ್ದಾರೆ. ಇಂದು ಆಗಾಗ ಹೊಟ್ಟೆ ನೋವಾಗುತ್ತಿದ್ದರೆ, ಇದು ಯಾವುದರ ಲಕ್ಷಣ..? ಅಪೆಂಡಿಕ್ಸ್ ಸೂಚನೆ ಹೇಗಿರತ್ತೆ ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=GDPzVvAgtQ4 ಅಪೆಂಡಿಕ್ಸ್ ಅಂದ್ರೆ...

ಚರ್ಮ ಕೆಂಪಗಾಗಲು ಕಾರಣವೇನು..?

Health Tips: ನಿಮ್ಮ ಮುಖ ನಾರ್ಮಲ್ ಆಗಿದ್ದು, ಸಡನ್ನಾಗಿ ಚರ್ಮ ಕೆಂಪಗಾದರೆ, ಒಂದು ದಿನದ ಮಟ್ಟಿಗೆ ನೀವು ಮನೆ ಮದ್ದು ಮಾಡಿ ನೋಡಬಹುದು. ಕೆಲವೊಮ್ಮೆ ದೇಹದಲ್ಲಿ ಪಿತ್ತ ಹೆಚ್ಚಾಗಿ, ಇಡೀ ಮುಖದಲ್ಲಿ ಗುಳ್ಳೆಯಾಗುತ್ತದೆ. ತುರಿಕೆಯಾಗುತ್ತದೆ. ಆಗ ಹೆಚ್ಚು ತುರಿಸಿಕೊಳ್ಳದೇ, ಮನೆ ಮದ್ದು ಮಾಡುವುದರಿಂದ ಒಂದೇ ದಿನದಲ್ಲಿ ಆ ತುರಿಕೆ ಮತ್ತು ಗುಳ್ಳೆ ಮಾಯವಾಗುತ್ತದೆ. ಆದರೆ...

ತಾಯಿಯಿಂದಲೇ ಮಗುವಿನ ಕಣ್ಣಿನಲ್ಲಿ ಖಾಯಿಲೆ ಬರಬಹುದು ಗೊತ್ತಾ..?

Health Tips: ಕಣ್ಣಿನ ಸಮಸ್ಯೆ ಹೇಗೆ ಬರುತ್ತದೆ. ಕಣ್ಣು ಆರೋಗ್ಯವಾಗಿರಬೇಕು ಅಂದ್ರೆ ನಾವು ಏನು ತಿನ್ನಬೇಕು. ಆರೋಗ್ಯಕರವಾಗಿ ಕಣ್ಣನ್ನು ಕಾಪಾಡಿಕೊಳ್ಳುವುದು ಹೇಗೆ..? ಕನ್ನಡಕ ಆರಿಸುವಾಗ ಯಾವ ಎಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದು ನಾವು ತಾಯಿಯಿಂದಲೂ ಮಗುವಿಗೆ ಕಣ್ಣಿನ ಸಮಸ್ಯೆ ಬರಬಹುದು ಎಂಬ ಬಗ್ಗೆ ವಿವರಿಸಲಿದ್ದೇವೆ. https://www.youtube.com/watch?v=haFXcbY_NH4 ಕಣ್ಣಿನ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img