Monday, June 15, 2026

ರಾಷ್ಟ್ರೀಯ

ಸ್ವಾಮಿಯೇ ಶರಣಂ ಅಯ್ಯಪ್ಪ: ಭಕ್ತರ ಮಹಾಸಂಗಮ!

ಮಕರ ಸಂಕ್ರಾಂತಿ ಸಮೀಪಿಸುತ್ತಿದ್ದಂತೆ ದೇಶಾದ್ಯಂತ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂಬ ಘೋಷಣೆಗಳು ಪ್ರತಿಧ್ವನಿಸುತ್ತಿವೆ. ಅಯ್ಯಪ್ಪನ ಭಕ್ತರು ಮಾಲಾಧಾರಿಗಳಾಗಿ ಇಡುಮುರಿ ಕಟ್ಟಿಕೊಂಡು ಮಣಿಕಂಠನ ದರ್ಶನಕ್ಕೆ ತೆರಳುವ ದೃಶ್ಯವೇ ಒಂದು ಹಬ್ಬದಂತೆ ಕಂಗೊಳಿಸುತ್ತಿದೆ. ಮಕರ ಸಂಕ್ರಾಂತಿಯಂದು ಪೊನ್ನಂಬಲಮೇಡು ಬೆಟ್ಟದಲ್ಲಿ ಮೂಡುವ ಮಕರ ಜ್ಯೋತಿ ದರ್ಶನಕ್ಕಾಗಿ ಕೋಟಿ ಕೋಟಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯೂ ಕೂಡ ಆ ಪವಿತ್ರ...

ಸಾವಿರಾರು ಪೋಸ್ಟ್‌ಗಳಿಗೆ ಬ್ರೇಕ್, 600 ಅಕೌಂಟ್ಸ್ ಡಿಲೀಟ್

ಅಶ್ಲೀಲ ಮತ್ತು ಅಸಭ್ಯ ವಿಷಯಗಳ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡ ಕಠಿಣ ಕ್ರಮಗಳ ಬೆನ್ನಲ್ಲೇ, ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಜಾಲತಾಣ ಎಕ್ಸ್ (X) ಸುಮಾರು 3,500 ಪೋಸ್ಟ್‌ಗಳನ್ನು ನಿರ್ಬಂಧಿಸಿ, 600 ಖಾತೆಗಳನ್ನು ಡಿಲೀಟ್ ಮಾಡಿದೆ. ಸರ್ಕಾರದ ಸೂಚನೆಗಳನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದು...

ಸಾವಿರಕ್ಕೂ ಹೆಚ್ಚು ಬಾಂಬರ್‌ಗಳು ಸಿದ್ಧ: ಪಾಕ್ ನಿಂದ ಹೊಸ ಆಡಿಯೋ ಔಟ್

ನಿಷೇಧಿತ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಭಾರತದ ಮೇಲೆ ಭಾರೀ ದಾಳಿ ನಡೆಸುವ ಬೆದರಿಕೆ ಹಾಕಿರುವ ಆಡಿಯೋವೊಂದು ಇದೀಗ ಬಹಿರಂಗವಾಗಿದೆ. ಆಡಿಯೋದಲ್ಲಿ, ಸಾವಿರಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಭಾರತದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದಾರೆ ಎಂದು ಆತ ಬೆದರಿಕೆ ಹಾಕಿದ್ದಾನೆ. ಒಂದಲ್ಲ, ಎರಡಲ್ಲ, ಸಾವಿರಕ್ಕೂ ಹೆಚ್ಚು ಆತ್ಮಾಹುತಿ ದಾಳಿಕೋರರು ಭಾರತದ ಮೇಲೆ ದಾಳಿ...

ಫ್ಲೈಟ್‌ನಲ್ಲಿ ಪವರ್ ಬ್ಯಾಂಕ್, ಫೋನ್ ಚಾರ್ಜಿಂಗ್ ಬ್ಯಾನ್

ಇನ್ಮುಂದೆ ವಿಮಾನಗಳಲ್ಲಿ ಪವರ್ ಬ್ಯಾಂಕ್, ಮೊಬೈಲ್ ಚಾರ್ಜಿಂಗ್ ಬ್ಯಾನ್... ಬ್ಯಾನ್... ಬ್ಯಾನ್... ವಿಮಾನ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ವಿಮಾನಗಳಲ್ಲಿ ಪವರ್ ಬ್ಯಾಂಕ್ ಬಳಕೆ ಕುರಿತ ನಿಯಮಗಳನ್ನು ನಾಗರಿಕ ವಿಮಾನಯಾನ ನಿಯಂತ್ರಕ ಸಂಸ್ಥೆ DGCA ಕಠಿಣಗೊಳಿಸಿದೆ. ಲಿಥಿಯಂ ಬ್ಯಾಟರಿಯಿಂದ ಉಂಟಾಗುವ ಬೆಂಕಿ ಅಪಾಯಗಳ ಹಿನ್ನೆಲೆಯಲ್ಲಿ, ವಿಮಾನದೊಳಗೆ ಪವರ್ ಬ್ಯಾಂಕ್ ಮೂಲಕ ಮೊಬೈಲ್ ಅಥವಾ ಇತರ ಎಲೆಕ್ಟ್ರಾನಿಕ್...

ಪಾಕ್ ವಿರುದ್ಧ ಹೊಸ ಕೂಗು: ಭಾರತಕ್ಕೆ ಬಲೂಚ್ ಕರೆ

ಚೀನಾ - ಪಾಕ್ ಸಂಬಂಧ ಬಲಗೊಳ್ಳುತ್ತಿದೆ. ಬಲೂಚಿಸ್ತಾನದ ಪ್ರತ್ಯೇಕತಾವಾದಿಗಳು ಮತ್ತೆ ಪಾಕಿಸ್ತಾನದ ವಿರುದ್ಧ ಸಿಡಿದೆದ್ದಿದ್ದು, ಭಾರತದ ಸಹಕಾರವನ್ನು ಅಧಿಕೃತವಾಗಿ ಕೋರಿದ್ದಾರೆ. ಬಲೂಚ್ ನಾಯಕ ಮೀರ್ ಯಾರ್ ಬಲೂಚ್ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬಹಿರಂಗ ಪತ್ರ ಬರೆದು, ತಮ್ಮ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವಂತೆ ಚೀನಾ–ಪಾಕಿಸ್ತಾನ ಸಂಬಂಧ ದಿನೇದಿನೇ...

ಗಿಗ್–ಪ್ಲಾಟ್‌ಫಾರಂ ಕಾರ್ಮಿಕರಿಗೆ ಬಿಗ್ ರಿಲೀಫ್!

ಕೇಂದ್ರ ಸರ್ಕಾರ ಹೊಸ ಸಾಮಾಜಿಕ ಭದ್ರತಾ ಸಂಹಿತೆಯಡಿ ಗಿಗ್ ಹಾಗೂ ಪ್ಲಾಟ್‌ಫಾರಂ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಲು ಕರಡು ನಿಯಮಾವಳಿಯನ್ನು ಬಿಡುಗಡೆ ಮಾಡಿದೆ. ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಈ ನಿಯಮಾವಳಿಯನ್ನು ಹೊರಡಿಸಲಾಗಿದೆ. ಕರಡು ಪ್ರಕಾರ, ಒಬ್ಬ ಗಿಗ್ ಅಥವಾ ಪ್ಲಾಟ್‌ಫಾರಂ ಕಾರ್ಮಿಕನು ಒಂದು ಹಣಕಾಸು ವರ್ಷದಲ್ಲಿ ಒಬ್ಬ ಗುತ್ತಿಗೆದಾರನ ಜತೆ ಕನಿಷ್ಠ 90...

ಪ್ಯಾನ್, ಆಧಾರ್, ಪಡಿತರ ಸೇರಿ ಜನವರಿಯಿಂದ ಬಿಗ್ ಚೇಂಜ್!

ಹೊಸ ವರ್ಷದ ಆರಂಭದಲ್ಲಿ ಸರ್ಕಾರ ಮತ್ತು ಉದ್ಯಮ ವಲಯದಲ್ಲಿ ಹಲವಾರು ಪ್ರಮುಖ ಬದಲಾವಣೆಗಳು ಜಾರಿ ಆಗಲಿವೆ. ನೌಕರರ ವೇತನದಿಂದ ವಾಹನ ಬೆಲೆಗಳವರೆಗೆ, ಬ್ಯಾಂಕಿಂಗ್ ನಿಯಮಗಳಿಂದ ಪ್ಯಾನ್–ಆಧಾರ್ ಲಿಂಕ್ ತನಕ ಎಲ್ಲದರಲ್ಲೂ ಬದಲಾವಣೆಯಾಗಲಿದೆ. ಮಧ್ಯವರ್ತಿಯಾಗಿರುವ ಕೇಂದ್ರ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ಅನ್ವಯವಾಗುವ 8ನೇ ವೇತನ ಆಯೋಗದ ಕಾರ್ಯಚಟುವಟಿಕೆ ಜನವರಿ 1ರಿಂದ ಅಧಿಕೃತವಾಗಿ ಪ್ರಾರಂಭವಾಗಲಿದೆ. ಶಿಫಾರಸುಗಳು ವಾರ್ಷಿಕ...

ಶಬರಿಮಲೆ ಮಕರವಿಳಕ್ಕು ಹಬ್ಬ, ಸೀಸನ್ ಅಂತ್ಯಕ್ಕೆ ಪವಿತ್ರ ದರ್ಶನ!

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯವು ವಾರ್ಷಿಕ ಮಕರವಿಳಕ್ಕು ಹಬ್ಬಕ್ಕಾಗಿ ಮಂಗಳವಾರ ಮುಕ್ತಗೊಳಿಸಲಾಯಿತು ಎಂದು TDB ಸೋಮವಾರ ತಿಳಿಸಿದೆ. ದೇವಾಲಯದ ಪವಿತ್ರ ದರ್ಶನವು ಯಾತ್ರಿಕರಿಗೆ ಬೇಲೆ 5 ಗಂಟೆಯಿಂದ ಲಭ್ಯವಾಗಲಿದೆ. 2025ರ ಜನವರಿ 14ರಂದು ಶಬರಿಮಲೆ ದೇವಸ್ಥಾನದಲ್ಲಿ ಆಚರಿಸಲಾಗುವ ಮಕರವಿಳಕ್ಕು ಹಬ್ಬದ ಮೂಲಕ ಈ ಬಾರಿ ಸುಮಾರು 2 ತಿಂಗಳಿಗಿಂತ ಹೆಚ್ಚು ಕಾಲ ನಡಯಲ್ಪಟ್ಟ ಯಾತ್ರಾ ಸೀಸನ್...

ಮತದಾರರ ಪಟ್ಟಿಯಲ್ಲಿ 2.89 ಕೋಟಿ ಮಂದಿ ಹೆಸರು ಡಿಲೀಟ್

ಉತ್ತರ ಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪುನರ್ ಪರಿಶೀಲನಾ (SIR) ಪ್ರಕ್ರಿಯೆ ಪೂರ್ಣವಾಗಿದೆ. ಕರಡು ಮತದಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಸಿದ್ಧತೆಗಳು ಜಾರಿ ಇದ್ದವು. ಆದಾಗ್ಯೂ, ಸುಮಾರು 2.89 ಕೋಟಿ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಡಿ.26 ರ ಮಧ್ಯರಾತ್ರಿ 12 ಗಂಟೆಯೇ SIR ಪ್ರಕ್ರಿಯೆಯ ಕೊನೆಯ...

ದೇಶದ ಇಂದಿನ ಪ್ರಮುಖ ಸುದ್ದಿಗಳು – 28/12/2025

1) ಕೇರಳದಲ್ಲಿ ಸಿದ್ದರಾಮಯ್ಯ ಅಹಿಂದ ಪಾಲಿಟಿಕ್ಸ್​ ಚುನಾವಣೆ ಹತ್ತಿರ ಬರ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರೋದು ಸಾಮಾನ್ಯ. ವೋಟ್​ ಬ್ಯಾಂಕ್​ ಒಗ್ಗೂಡಿಸಲು ನಾಯಕರು ನಾನಾ ರಣತಂತ್ರ ರೂಪಿಸುತ್ತಾರೆ. 'ಅಹಿಂದ ಮತ ಬ್ಯಾಂಕ್​' ಅನ್ನೋದು ಪ್ರತಿ ರಾಜ್ಯಗಳ ಚುನಾವಣೆಯಲ್ಲೂ ಬಹುಮುಖ್ಯ ಪಾತ್ರವಹಿಸುತ್ತೆ. ಮುಂದಿನ ವರ್ಷ ಕೇರಳದಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಣ್ಣು...
- Advertisement -spot_img

Latest News

Hubli News: ಪ್ರಣವಾನಂದ ಸ್ವಾಮೀಜಿ ವಿರುದ್ಧ ಕುರುಬ ಸಮಾಜದ ಆಕ್ರೋಶ

Hubli News: ಪ್ರಣವಾನಂದ ಸ್ವಾಮೀಜಿ ಅವರು ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯಲ್ಲಿ ಕುರುಬ ಸಮಾಜ ಹಾಗೂ ಅಹಿಂದ ವರ್ಗದ ಮುಖಂಡರು ಆಕ್ರೋಶ...
- Advertisement -spot_img