Friday, September 20, 2024

ಸಿನಿಮಾ

ಕೆಜಿಎಫ್ -2 ಗೆ ಸಂಕಷ್ಟ..! ರಿಲೀಸ್ ಯಾವಾಗ..?

ಕರ್ನಾಟಕ ಟಿವಿ : ರಾಕಿಂಗ್ ಸ್ಟಾರ್ ಯಶ್ ನಟನೆಯ ಸೂಪರ್ ಹಿಟ್ ಸಿನಿಮಾ ಕೆಜಿಎಫ್.. ಆ ಸಿನಿಮಾ ನೋಡಿ ಥ್ರಿಲ್ ಆಗಿದ್ದ ಸಿನಿ ಪ್ರಿಯರು ಇದೀಗ ಕೆಜಿಎಫ್ ಚಾಪ್ಟರ್ 2 ಗಾಗಿ ಕಾತರದಿಂದ ಕಾಯ್ತಿದ್ದಾರೆ.. ಲಾಕ್ ಡೌನ್ ಗೂ ಮೊದಲೇ ಸಿನಿಮಾ ಶೀೂಟಿಂಗ್ ಭರದಿಂದ ಸಾಗಿತ್ತು.. ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈ ಸಿನಿಮಾ ಈ ವರ್ಷ ಅಕ್ಟೋಬರ್ 23ಕ್ಕೆ ರಿಲೀಸ್ ಆಗ್ಬೇಕಿತ್ತು.....

ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಕೊಟ್ಟ ಗಿಫ್ಟ್ ಏನು.?

ಕರ್ನಾಟಕ ಟಿವಿ : ಸೌತ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕಡೆಯಿಂದ ಟಿಟೌನ್ ಪ್ರಿನ್ಸ್ ಮಹೇಶ್ ಬಾಬು ಮನೆಗೆ ಈ ಲಾಕ್ ಡೌನ್ ಟೈಮ್ ನಲ್ಲಿ ಒಂದು ಉಡುಗೊರೆ ಬಂದಿದೆ.. ರಶ್ಮಿಕಾ ಕೊಡಗಿನಲ್ಲಿ ತಮ್ಮ ತೋಟದಲ್ಲಿ ಬೆಳೆದ ಬಟರ್ ಫ್ರೂಟ್ ಹಾಗೂ ಜೇನುತುಪ್ಪ ಸೇರಿದಂತೆ ಇನ್ನೂ ಸಾಕಷ್ಟು ಆಹಾರ ಪದಾರ್ಥಗಳನ್ನ ಗಿಫ್ಟ್ ಆಗಿ ಪ್ರಿನ್ಸ್ ಮನೆಗೆ ಕಳುಹಿಸಿದ್ದಾರೆ.....

ಪವನ್ ಕಲ್ಯಾಣ್ ವರ್ಸಸ್ ಪವರ್ ಸ್ಟಾರ್..!

ಕರ್ನಾಟಕ ಟಿವಿ : ವಿವಾದಾತ್ಮಕ ನಿರ್ದೇಶಕ ಅಂತಲೇ ಗುರುತಿಸಿಕೊಂಡಿರುವ ನಿರ್ದೇಶಕ ಆರ್ ಜಿವಿ ಇದೀಗ ತಮ್ಮ ಹೊಸ ಸಿನಿಮಾ ಮೂಲಕ ಸದ್ದು ಮಾಡ್ತಿದ್ದಾರೆ.. ರಾಮ್ ಗೋಪಾಲ್ ವರ್ಮಾ ತಮ್ಮ ಮುಂದಿನ ಚಿತ್ರವನ್ನ ಅನೌನ್ಸ್ ಮಾಡಿದ್ದು, ಅದಕ್ಕೆ ಪವರ್ ಸ್ಟಾರ್ ಅನ್ನೋ ಟೈಟಲ್ ಇಟ್ಡಿದ್ದಾರೆ.. ಈ ಟೈಟಲ್ ಕೇಳಿದ್ರೆ ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್...

ಕಿಚ್ಚನ ಫ್ಯಾಂಟಮ್ ಶೂಟಿಂಗ್ ಡೇಟ್ ಫಿಕ್ಸ್.. ಸೆಟ್ ಸೂಪರ್ ಗುರು..!

ಕರ್ನಾಟಕ ಟಿವಿ :  ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್.. ಜುಲೈ 6ರಿಂದ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ.. ನಿರ್ದೇಶಕ ಅನೂಪ್ ಭಂಡಾರಿ ಈ ಚಿತ್ರದ ನಿರ್ದೇಶನ ಮಾಡ್ತಿದ್ದಾರೆ.. ವಿಶೇಷ ಅಂದ್ರೆ ಈ ಚಿತ್ರಕ್ಕಾಗಿ ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದ ಮೂರು ಫ್ಲೋರ್ ಗಳನ್ನ ಬುಕ್ ಮಾಡಲಾಗಿದ್ದು, ಅಲ್ಲಿ ಕಾಡಿನ ಸೆಟ್...

ಯಶ್ ಫೋಟೋಗೆ ಐ ಆ್ಯಮ ನಾಟ್ ಪ್ರೆಗ್ನೆಂಟ್ ಅಂತಾ ರಾಧಿಕಾ ಕಮೆಂಟ್ ಮಾಡಿದ್ದೇಕೆ..?

ಕೊರೊನಾ ಭೀತಿಯಿಂದ ಕರ್ನಾಟಕ ಸರ್ಕಾರ ನಿರ್ಧಾರವೊಂದನ್ನ ತೆಗೆದುಕೊಂಡಿದ್ದು, ರಾತ್ರಿ 8ರಿಂದ ಬೆಳಿಗ್ಗೆ 8ರ ತನಕ ಲಾಕ್‌ಡೌನ್ ಆಗಲಿದ್ದು, ಪ್ರತಿ ರವಿವಾರ ಸಂಪೂರ್ಣ ಬಂದ್ ಇರುತ್ತದೆ ಎಂಬ ಸುದ್ದಿ ಎಲ್ಲರಿಗೂ ಗೊತ್ತೇ ಇದೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನ ಹಾಕಿದ್ದು, ಕರ್ನಾಟಕ ಸರ್ಕಾರ ಹೊಸ ಲಾಕ್‌ಡೌನ್ ರೂಲ್ಸ್ ತಂದಿದ್ದು, ಇದು ನನ್ನ ಪತ್ನಿಯ ರೂಲ್‌ಗೆ...

ಗಾಯಕಿ ಜಾನಕಿಯಮ್ಮನವರ ಸಾವಿನ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ಎಸ್‌ಪಿಬಿ..!

ಎಸ್.ಜಾನಕಿ, ಕನ್ನಡ ಚಿತ್ರರಂಗ ಕಂಡ ಕಂಚಿನಕಂಠದ ಗಾಯಕಿ. 90ರ ದಶಕದ ಸಿನಿಮಾಗಳಿಂದ ಹಿಡಿದು ಹೊಸ ಸಿನಿಮಾದ ಹಾಡುಗಳಿಗೂ ಕಂಠದಾನ ಮಾಡಿದ ಗಾನಕೋಗಿಲೆ.ಇಂಥ ಗಾನ ಕೋಗಿಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ಪ್ರಖ್ಯಾತ ಗಾಯಕ ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಅಸಮಾಧಾನ ಹೊರಹಾಕಿದ್ದಾರೆ. ಗಾಯಕಿ ಎಸ್.ಜಾನಕಿಯವರು ಸಾವನ್ನಪ್ಪಿದ್ದಾರೆಂದು ಸೋಶಿಯಲ್ ಮೀಡಿಯಾದಲ್ಲಿ ಪುಂಡ ಪೋಕರಿಗಳು ಸುಳ್ಳುಸುದ್ದಿ...

ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿಕೊಂಡ ಶೃತಿ ಹಾಸನ್..!

ಲಾಕ್‌ಡೌನ್‌ನಲ್ಲಿ ಶೃತಿ ಹಾಸನ್ ವಿವಿಧ ತರಹದ ಆರೋಗ್ಯಕರ ಅಡುಗೆಗಳ ರೆಸಿಪಿಯನ್ನ ತಮ್ಮ ಫ್ಯಾನ್ಸ್‌ಗೆ ಹೇಳಿಕೊಟ್ಟಿದ್ದರು. ಅಲ್ಲದೇ, ವಿವಿಧ ಹಾಡುಗಳನ್ನ ಹಾಡಿ, ಆ ವೀಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹರಿಬಿಡುತ್ತಿದ್ದರು. ಇದೀಗ ಮತ್ತೊಂದು ವಿಷಯಕ್ಕೆ ಶೃತಿ ಸುದ್ದಿಯಾಗಿದ್ದಾರೆ. ತಮ್ಮ ಹಾಡಿನ ಮೂಲಕ ಆಗಾಗ ಸುದ್ದಿಯಾಗುತ್ತಿದ್ದ ಶೃತಿ ಹಾಸನ್, ಇದೀಗ ಅಂಡರ್ ವಾಟರ್ ಫೋಟೋಶೂಟ್‌ನಿಂದ ಸುದ್ದಿಯಾಗಿದ್ದಾರೆ. ಕಪ್ಪು ಕೆಂಪು ಬಣ್ಣದ ಉಡುಪು...

ಕಾನ್‌ಸ್ಟೇಬಲ್ ಸರೋಜಾ ಮತ್ತು ಚಿಕ್ಕಣ್ಣ ಮಾದುವೆಯಾಗ್ ಬಿಟ್ರಾ..?

ಕೆಲ ದಿನಗಳಿಂದ ಹಾಸ್ಯನಟ ಚಿಕ್ಕಣ್ಣ ಮತ್ತು ಕಾನ್ಸ್ಟೇಬಲ್ ಸರೋಜಾ ಖ್ಯಾತಿಯ ತ್ರೀವೇಣಿ ರಾವ್ ಮದುವೆಯಾಗಿದ್ದಾರೆ ಅನ್ನೋ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿತ್ತು. ಅಷ್ಟೇ ಅಲ್ಲದೇ, ತ್ರಿವೇಣಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿಕ್ಕಣ್ಣ ಮತ್ತು ತ್ರಿವೇಣಿ ವಧುವರರ ಉಡುಪಿನಲ್ಲಿರುವ ಫೋಟೋ ಕೂಡ ಅಪ್ಲೋಡ್ ಆಗಿತ್ತು. ಈ ಕಾರಣಕ್ಕೆ ತ್ರಿವೇಣಿ ಮತ್ತು ಚಿಕ್ಕಣ್ಣ ಗುಟ್ಟಾಗಿ ಮದುವೆಯಾದ್ರಾ ಅನ್ನೋ ಪ್ರಶ್ನೆ ಕೂಡಾ...

ಕೊರೊನಾ ಕಾಟದ ನಡುವೆಯೂ ಟ್ರಿಪ್ ಎಂಜಾಯ್ ಮಾಡಿದ ಐಂದ್ರಿತಾ- ದಿಗಂತ್..!

ಈ ಕೊರೊನಾ ಕಾಟದಿಂದ ಲಾಕ್‌ಡೌನ್ ಆಗಿ ಎರಡು ತಿಂಗಳು ಎಲ್ಲರೂ ಮನೆಯಲ್ಲೇ ಕೂರೋ ಪರಿಸ್ಥಿತಿ ಬಂತು. ಇದಕ್ಕೂ ಮುನ್ನ ಮಾಲ್, ಥಿಯೇಟರ್, ಟ್ರಿಪ್, ಪಿಕ್‌ನಿಕ್ ಅಂತಾ ಊರೂರು ಅಲೆದು ಎಂಜಾಯ್ ಮಾಡುತ್ತಿರುವರು ಕೊರೊನಾಗೆ ಶಾಪ ಹಾಕಿ ಮನೆಯಲ್ಲೇ ಕೂತರು. ಸದ್ಯ ಲಾಕ್‌ಡೌನ್ ಕೊಂಚ ಸಡಿಲಿಕೆಯಾಗಿದೆ. ಈ ಮಧ್ಯೆ ರಿಲ್ಯಾಕ್ಸ್ ಆಗೋಕ್ಕೆ ಕೆಲವರು ಈಗಲೇ ಟ್ರಿಪ್,...

ಮಿಲನಾ ನಾಗರಾಜ್- ಡಾರ್ಲಿಂಗ್ ಕೃಷ್ಣ ಮದುವೆ ಯಾವಾಗ ಗೊತ್ತಾ..?

ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಮದುವೆ ಸುದ್ದಿನೇ ಹೆಚ್ಚು ಕೇಳ್ತಿರೋದು. ಈ ವರ್ಷ ನಿವೇದಿತಾ ಗೌಡ- ಚಂದನ್ ಶೆಟ್ಟಿ, ಅಶ್ವಿನಿನಕ್ಷತ್ರ ಖ್ಯಾತಿಯ ಮಯೂರಿ, ನಿಖಿಲ್- ರೇವತಿ, ಚೇತನ - ಮೇಘಾ ಸಪ್ತಪದಿ ತುಳಿದಿದ್ದಾರೆ. ಇನ್ನು ನಟಿ ಶುಭಪುಂಜಾ ಕೂಡ ಮದುವೆಗೆ ರೆಡಿಯಾಗಿದ್ದಾರೆ. ಇದೀಗ ಲವ್‌ ಮಾಕ್ಟೇಲ್ ಜೋಡಿಯೂ ಸದ್ಯದರಲ್ಲೇ ನಾವು ಮದ್ವೆಯಾಗ್ತೀವಿ ಅನ್ನೋ ಸುದ್ದಿ ರಿವೀಲ್...
- Advertisement -spot_img

Latest News

ಮಗನ ಶಾಲೆ ಫೀಸ್ ಕಟ್ಟಲು 18 ಗಂಟೆಗಳ ಕಾಲ ಕೆಲಸ ಮಾಡಿ, ನಿದ್ದೆ ಮಾಡಿದ್ದ ವ್ಯಕ್ತಿ ಸಾವು

International News: ಚೀನಾದ ಬೀಜಿಂಗ್‌ನಲ್ಲಿ ಓರ್ವ ತಂದೆ ತನ್ನ ಇಬ್ಬರು ಮಕ್ಕಳ ಶಾಲೆಯ ಫೀಸ್, ಮನೆ ನಿರ್ವಹಣೆಗೆ ಹಣ ಹೊಂದಿಸಲು 18 ಗಂಟೆಗಳ ಕಾಲ ಸತತವಾಗಿ...
- Advertisement -spot_img