Tuesday, June 9, 2026

ರಾಷ್ಟ್ರೀಯ

Special Story: ಗಾಡಿಯ ಹಿಂದೆ ಹಾರ್ನ್ ಓಕೆ ಪ್ಲೀಸ್ (Horn OK Please) ಅಂತಾ ಬರೆದಿರೋದ್ಯಾಕೆ..?

Special Story: ಲಾರಿ ಅಥವಾ ಹಲವು ಗಾಡಿಗಳ ಹಿಂದೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯಲಾಗತ್ತೆ. ಹಾರ್ನ್ ಪ್ಲೀಸ್ ಅಂತಾ ಬರೆದ್ರೆ, ಹಾರ್ನ್ ಹಾಕಿ ಅಲರ್ಟ್ ಮಾಡಬೇಕು ಅನ್ನೋ ಅರ್ಥಾ ಬರತ್ತೆ. ಆದರೆ ಹಾರ್ನ್ ಓಕೆ ಪ್ಲೀಸ್ ಅಂತಾ ಬರೆಯೋದಕ್ಕೆ ಕಾರಣ ಏನು ಅಂತಾ ನಿಮಗೆ ತಿಳಿದಿದೆಯಾ..? ಇವತ್ತು ನಾವು ಇದೇ ವಿಷಯದ ಬಗ್ಗೆ...

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋ ವಿನ್ನರ್ ಪಂಕಜ್ ಬದೋರಿಯಾಗೆ ಸ್ತನ ಕ್ಯಾನ್ಸರ್

Mumbai: ಮಾಸ್ಟರ್ ಶೆಫ್ ಇಂಡಿಯಾ ರಿಯಾಲಿಟಿ ಶೋನ ಪ್ರಥಮ ವಿನ್ನರ್ ಆಗಿದ್ದ ಪಂಕಜ್ ಬದೋರಿಯಾ ಅವರು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಪಂಕಜ್ ಸೋಶಿಯಲ್ ಮೀಡಿಯಾದಲ್ಲೂ ತುಂಬಾ ಪ್ರಸಿದ್ಧರಾಗಿದ್ದರು. ರುಚಿ ರುಚಿಯಾದ ಅಡುಗೆ ರೆಸಿಪಿ ಶೇರ್ ಮಾಡುವುದರ ಜತೆಗೆ, ಅಡುಗೆಗೆ ಸಂಬಂಧಿಸಿದ ಟಿಪ್ಸ್ ಕೂಡ ನೀಡುತ್ತಿದ್ದರು. ಆದರೆ ಕೆಲ ದಿನಗಳ ಹಿಂದೆ ಅವರು ಫುಲ್ ಬಾಡಿ ಚೆಕಪ್‌...

ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್! ಇಂದಿನ ರೇಟ್ ನೋಡಿ ಶಾಕ್ ಆಗ್ತೀರಾ

ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಇಳಿಕೆ ಕಂಡುಬಂದಿದೆ. ವಾರಾಂತ್ಯದ ಹೊತ್ತಿಗೆ ಚಿನ್ನದ ದರ ಕಡಿಮೆಯಾಗಿರುವುದರಿಂದ ಆಭರಣ ಖರೀದಿ ಮಾಡಲು ಕಾಯುತ್ತಿದ್ದವರಿಗೆ ತುಸು ನಿರಾಳತೆ ಸಿಕ್ಕಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂ ಗೆ ಸುಮಾರು ₹14,625 ರಿಂದ ₹14,774ರ ನಡುವೆ ದಾಖಲಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ...

ಹಸುಗಳಿಗೆ ಜನನ ಪ್ರಮಾಣ ಪತ್ರ ಕೇಳಿದ ಬಿಜೆಪಿ ಶಾಸಕಿ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕಿ ರೇಖಾ ಪಾತ್ರ ಮಾಡಿದ ಕ್ರಮ ಇದೀಗ ಭಾರೀ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಹಸುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದ ರೇಖಾ ಪಾತ್ರ, ಜಾನುವಾರುಗಳ ವಯಸ್ಸು ದೃಢೀಕರಿಸಲು ಅವುಗಳ ಜನನ ಪ್ರಮಾಣ ಪತ್ರ ತೋರಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಾಟ ಮತ್ತು ಹತ್ಯೆ ತಡೆಯುವ ನಿಟ್ಟಿನಲ್ಲಿ ಬಿಜೆಪಿ ನಾಯಕ ಸುವೇಂದು...

ಚಿನ್ನದ ಅಸಲಿ ಆಟ! ಅಕ್ಕಸಾಲಿಗರ ಆತಂಕ

ಚಿನ್ನದ ದರ ದಿನದಿಂದ ದಿನಕ್ಕೆ ಏರುತ್ತಿರುವ ನಡುವೆ, ಒಂದು ವರ್ಷದವರೆಗೆ ಅನಗತ್ಯವಾಗಿ ಚಿನ್ನ ಖರೀದಿ ಮಾಡದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಅಕ್ಕಸಾಲಿಗರು ಹಾಗೂ ಚಿನ್ನಾಭರಣ ವ್ಯಾಪಾರಿಗಳಲ್ಲಿ ಆತಂಕ ವ್ಯಕ್ತವಾಗಿದೆ. ಹುಬ್ಬಳ್ಳಿಯ ಸರಾಫ್ ಸಂಘದ ಅಧ್ಯಕ್ಷ ಪರಶುರಾಮ ಚಿಲ್ಲಾಳ ಅವರು ಪ್ರತಿಕ್ರಿಯಿಸಿ, ದೇಶದಲ್ಲಿ ಚಿನ್ನ...

ಆಡಳಿತದಲ್ಲಿ ಹೊಸ ಕ್ರಾಂತಿ ಮಾಡಿದ ದಳಪತಿ ವಿಜಯ್!

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ದಳಪತಿ ಅವರು ಸರ್ಕಾರಿ ಕಚೇರಿಗಳಲ್ಲಿ ವರ್ಷಗಳಿಂದ ನಡೆದುಬಂದಿದ್ದ ‘ವಿಐಪಿ ಸಂಸ್ಕೃತಿ’ಗೆ ತೆರೆ ಎಳೆಯುವತ್ತ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಯವರ ಕುರ್ಚಿಯ ಮೇಲೆ ಹಾಕಲಾಗುತ್ತಿದ್ದ ಬಿಳಿ ಹೊದಿಕೆಯನ್ನು ತೆಗೆದುಹಾಕಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬೆಳವಣಿಗೆಗೆ ಕಾರಣವಾಗಿದ್ದು 14 ವರ್ಷದ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಮಾಡಿದ ಮನವಿ. ʼಭಾರತದಲ್ಲಿ...

ಮೇ 16 ರಿಂದ ತೈಲ ನೀತಿ ಜಾರಿ ಪೆಟ್ರೋಲ್ ರಫ್ತಿಗೆ ಹೊಸ ಟ್ಯಾಕ್ಸ್!?

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಈ ಹೊಸ ದರಗಳು ಮೇ 16ರಿಂದ ಜಾರಿಗೊಳ್ಳಲಿದೆ. ಮೊದಲ ಬಾರಿಗೆ ಪೆಟ್ರೋಲ್ ರಫ್ತಿನ ಮೇಲೆ ಲೀಟರ್‌ಗೆ...

ಏನಾಗ್ತಿದೆ ತಮಿಳುನಾಡಲ್ಲಿ? ಸರ್ಕಾರದ ಪವರ್ ಪ್ಲೇ!

ತಮಿಳುನಾಡು ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಪೊಲೀಸ್ ಇಲಾಖೆಯಲ್ಲಿನ ದೊಡ್ಡ ಮಟ್ಟದ ವರ್ಗಾವಣೆಗಳು ಸದ್ಯ ಗಮನ ಸೆಳೆಯುತ್ತಿವೆ. ಗುರುವಾರ ಹೊರಡಿಸಲಾದ ಸರ್ಕಾರಿ ಆದೇಶದ (GO) ಮೂಲಕ ಗುಪ್ತಚರ ವಿಭಾಗ ಸೇರಿದಂತೆ 10ಕ್ಕೂ ಹೆಚ್ಚು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸ್ಥಳಾಂತರಿಸಲಾಗಿದೆ. ಈ ಕ್ರಮದಿಂದ ರಾಜ್ಯದ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಆಡಳಿತಾತ್ಮಕ ಪುನರ್‌ವ್ಯವಸ್ಥೆ ನಡೆಯುತ್ತಿದೆ. ಹೊಸ ನೇಮಕಾತಿಗಳಲ್ಲಿ...

ಮುಂದಿನ 12 ಗಂಟೆಗಳ ಕಾಲ ರೆಡ್ ಅಲರ್ಟ್! IMD ನೀಡಿರುವ ಖಡಕ್ ವಾರ್ನಿಂಗ್!

ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇಂದು ರಾತ್ರಿ ಹವಾಮಾನ ತೀವ್ರವಾಗಿ ಹದಗೆಡುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ. ಪಾಕಿಸ್ತಾನ-ಭಾರತ ಗಡಿಯ ಸಮೀಪ ರೂಪುಗೊಂಡಿರುವ ಬಲವಾದ ಚಂಡಮಾರುತ ವ್ಯವಸ್ಥೆ ವೇಗವಾಗಿ ಪೂರ್ವದತ್ತ ಚಲಿಸುತ್ತಿದ್ದು, ಪಂಜಾಬ್, ಹರಿಯಾಣ, ರಾಜಸ್ಥಾನ, ದೆಹಲಿ-ಎನ್‌ಸಿಆರ್ ಹಾಗೂ ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಇದರ ನೇರ ಪರಿಣಾಮ...

20 ರೂ. ವಡಾಪಾವ್ ತಿಂದಿದ್ದಕ್ಕೆ 4-5 ಸಾವಿರ ಆಸ್ಪತ್ರೆಗೆ ಖರ್ಚು ಮಾಡಿದ ಕಂಟೆಂಟ್ ಕ್ರಿಯೇಟರ್

News: ಮನೆಯಲ್ಲೇ ಅಡುಗೆ ಮಾಡಿ ತಿಂದು ತಿಂದು ಬೋರ್ ಬಂದಾಗ, ನಾವು ಆಚೆಕಡೆ ತಿನ್ನೋ ಮನಸ್ಸು ಮಾಡೋದು ಸಹಜ. ಆದರೆ ನಾವು ಆಚೆಕಡೆ ಇಷ್ಟಪಟ್ಟು ತಿನ್ನೋ ತಿಂಡಿ ನಮ್ಮ ಜೀವಕ್ಕೆ ಕುತ್ತು ತಂದು 4-5 ಸಾವಿರ ರೂಪಾಯಿ ಖರ್ಚು ಮಾಡಿಸಿಬಿಟ್ಟರೆ ಏನು ಗತಿ..? ಇಂಥದ್ದೇ ಘಟನೆ ಹಿಂದಿ ಕಂಟೆಂಟ್ ಕ್ರಿಯೇಟರ್ ಸೇಜಲ್ ಜೀವನದಲ್ಲಿ ನಡೆದಿದೆ. ಆಕೆ...
- Advertisement -spot_img

Latest News

ಇರುವ ಚಿನ್ನವನ್ನೆಲ್ಲಾ ಧರಿಸಿ, ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ: ಮನೆಗೆ ಕನ್ನ ಹಾಕಿದ ಕಳ್ಳರು

Viral News: ಇತ್ತೀಚಿನ ಸೋಶಿಯಲ್ ಮೀಡಿಯಾ ಅಂದ್ರೆ 1 ಮನೆ ಆಗಿಬಿಟ್ಟಿದೆ. ಆ ಮನೆಯಲ್ಲಿ ಅಡುಗೆ ಮಾಡಿದ್ರೆ, ಕ್ಲೀನಿಂಗ್ ಮಾಡಿದ್ರೆ ಓಕೆ. ಆದರೆ ಈಗ ಆ...
- Advertisement -spot_img