Thursday, June 18, 2026

ಸಿನಿಮಾ

ತೆಲುಗು ಖ್ಯಾತ ನಿರ್ಮಾಪಕನ ಹುಟ್ಟುಹಬ್ಬದಲ್ಲಿ ಸೌತ್ ಸ್ಟಾರ್ಸ್ ದಂಡು… ಯಶ್, ನೀಲ್ ಸಹ ಭಾಗಿ

ಟಾಲಿವುಡ್ ಸಿನಿಮಾ ಇಂಡಸ್ಟ್ರೀಯ ಸ್ಟಾರ್ ಪ್ರೊಡ್ಯೂಸರ್ ದಿಲ್ ರಾಜು ನಿನ್ನೆ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಟಿಟೌನ್ ಸ್ಟಾರ್ಸ್ ಜೊತೆಗೆ ಸ್ಯಾಂಡಲ್ ವುಡ್ ಕಲಾವಿದರ ದಂಡೇ ನೆರೆದಿತ್ತು. ಕಾಮನ್ ಆಗಿ ಸೌತ್ ಸ್ಟಾರ್ಸ್ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದೇ ಅಪರೂಪ. ಆಗೊಂದು ಹೀಗೊಂದು ನಡೆಯುವ ಅವಾರ್ಡ್ ಪ್ರೋಗ್ರಾಂನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದು ಬಿಟ್ರೆ, ಇದೀಗ...

ಮದುವೆಯಾದ ಎರಡು ತಿಂಗಳಲ್ಲಿ ಗುಡ್ ನ್ಯೂಸ್ ಕೊಟ್ಟ ಕೆಜಿಎಫ್ ಬೆಡಗಿ…!

ಬಿಟೌನ್ ಫೇಮಸ್ ಸಿಂಗರ್ ನೇಹಾ ಕಕ್ಕರ್ ಮನೆಮೆಚ್ಚಿದ ಹುಡ್ಗ ರೋಹನ್ ಜೊತೆ ಕಳೆದ ಅಕ್ಟೋಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿ ಮದುವೆಯಾಗಿ ಸದ್ಯ ಎರಡು ತಿಂಗಳು ಕಳೆದಿವೆ. ಎರಡು ತಿಂಗಳಿಗೆ ಈ ಕೆಜಿಎಫ್ ಚೆಲುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಹೌದು ನೇಹಾ ತಾಯಿ ಆಗುತ್ತಿರುವ ವಿಷ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪತಿ...

ಮದುವೆಗೆ ರೆಡಿಯಾಗ್ತಿದ್ದಾರೆ ಆದಿ-ನಿಧಿಮಾ… ಲವ್ ಮೋಕ್‌ಟೇಲ್‌ ಜೋಡಿ ಶಾಪಿಂಗ್ ಗೆ ಹೋಗಿದ್ದೆಲ್ಲಿಗೆ ಗೊತ್ತಾ…?

ಲವ್ ಮೋಕ್‌ಟೇಲ್ ಸಿನಿಮಾದಲ್ಲಿ ಒಂದಾಗಿದ್ದ ಆದಿ-ನಿಧಿಮಾ ಜೋಡಿ ರಿಯಲ್ ನಲ್ಲಿ ಒಂದಾಗ್ತಿರೋದು‌ ಗೊತ್ತಿರುವ ವಿಷ್ಯವೇ. ಫೆಬ್ರವರಿ 14 ಪ್ರೇಮಿಗಳ ದಿನದಂದು ಹೊಸಬಾಳಿಗೆ ಹೆಜ್ಜೆ ಹಾಕಲು ರೆಡಿಯಾಗಿರುವ ಡಾರ್ಲಿಂಗ್ ಕೃಷ್ಣ-ಮಿಲನಾ ಜೋಡಿ ಮದುವೆಗೆ ಪ್ರಿಪರೇಷನ್ ಮಾಡಿಕೊಳ್ತಿದ್ದಾರೆ. ಶಾಪಿಂಗ್ ಹೊರಟ ಕೃಷ್ಣ-ಮಿಲನಾ ಮದುವೆ ದಿನಾಂಕ ಸಮೀಪ ಬರ್ತಿದೆ. ಅದಕ್ಕಾಗಿ ಒಂದಷ್ಟು ಪ್ರಿಪರೇಷನ್ ಬೇಡ್ವೇ.‌ ಖಂಡಿತ ಬೇಕು. ಹೀಗಾಗಿ ಮಿಲನ-ಕೃಷ್ಣ ಸದ್ಯ...

ದೇವರನಾಡಿನತ್ತ ಹೊರಟ ದಚ್ಚು ಟೀಂ… ಈ ‘ಗಜ’ಪಡೆಗೆ ಇವರೇ ನೋಡಿ ‘ಸಾರಥಿ’…!

ಕೊರೋನಾ ಲಾಕ್ ಡೌನ್ ಆದಾಗಿನಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫಾರಂ ಹೌಸ್ ನಲ್ಲಿಯೇ ಕಾಲ ಕಳೆಯುತ್ತಿದ್ರು. ಅನ್ ಲಾಕ್ ಆಗ್ತಿದ್ದಂತೆ ದಚ್ಚು ತಮ್ಮ ಗಜಪಡೆ ಟೀಂನೊಂದಿಗೆ ಜಾಲಿ ರೈಡ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಮಡಿಕೇರಿಗೆ ಹೋಗಿದ್ದ ಗಜಪಡೆ ಇಂದು ದೇವರನಾಡಿನತ್ತ ಹೊರಟಿದೆ. https://twitter.com/DTEAM7999/status/1339510166572580865?s=20 ಶೂಟಿಂಗ್ ಅಂತಾ ಸದಾ ಬ್ಯೂಸಿ ಇರ್ತಿದ್ದ ದಚ್ಚು ಈಗ ಗೆಳೆಯರ ಜೊತೆ ಟೈಮ್ ಸ್ಪೆಂಡ್...

ಕೆಜಿಎಫ್ ಮಾಂತ್ರಿಕ ಪ್ರಶಾಂತ್ ನೀಲ್ ಕಥೆಯಲ್ಲಿ ‘ಬಘೀರ’ನಾದ ಶ್ರೀಮುರುಳಿ…!

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ‌ ಫಿಲ್ಮಂಸ್ ನ ಮತ್ತೊಂದು ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ಇವತ್ತು ಹೊಸ ಸಿನಿಮಾ ಘೋಷಣೆ ಮಾಡೋದಾಗಿ ಹೇಳಿದ್ದ ಹೊಂಬಾಳೆ ಚಿತ್ರತಂಡ ತಮ್ಮ‌ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ರಿವೀಲ್ ಮಾಡಿದೆ. ಯಾವ ಸ್ಟಾರ್ ಗೆ ಈ ಬಾರಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಲಿದ್ದಾರೆ ಅನ್ನೋ‌ ಪ್ರಶ್ನೆ...

ಹಾಟ್ ಅವತಾರದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ ಮಾಜಿ ವಿಶ್ವ ಸುಂದರಿ….!

ಕೊರೋನಾ ಅನ್ ಲಾಕ್ ಆಗ್ತಿದ್ದಂತೆ ಮನೆಯಲ್ಲಿಯೇ ಲಾಕ್ ಆಗಿದ್ದ ಸೆಲೆಬ್ರಿಟಿಗಳು ಗೂಡು ಬಿಟ್ಟು ಹಾರಿದ್ದಾರೆ.‌ ಕೆಲವ್ರು ಶೂಟಿಂಗ್ ಅಂತಾ ಬ್ಯೂಸಿಯಾದ್ರೆ ಮತ್ತೆ ಕೆಲ ಸ್ಟಾರ್ ಮೋಜು-ಮಸ್ತಿ ಮಾಡ್ತಾ ಟೈಮ್ ಸ್ಪೆಂಡ್ ಮಾಡ್ತಿದ್ದಾರೆ. ಅದ್ರಲ್ಲೂ ನಟಿಮಣಿಯರಂತೂ ಮಾಲ್ಡೀವ್ಸ್ ಹಾರಿ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ. ಪ್ರಣೀತಾ, ಶಮ್ರೀಳಾ, ಕಾಜಲ್ ಮತ್ತಿತರ ತಾರೆಯರು ಮಾಲ್ಡೀವ್ಸ್ ನಲ್ಲಿ ಕಾಲ ಕಳೆಯುತ್ತಿದ್ದಾರೆ....

‘ಮದಗಜ’ನಾಗಿ ಅಬ್ಬರಿಸಿದ ರೋರಿಂಗ್ ಸ್ಟಾರ್…ಸುಡುವ ಹೆಣಗಳ ಮಧ್ಯೆ ಶ್ರೀಮುರಳಿ ರೌದ್ರಾವತಾರ

ರೋರಿಂಗ್ ಸ್ಟಾರ್ ಶ್ರೀಮುರುಳಿಗಿಂದು ಹುಟ್ಟುಹಬ್ಬ ಸಂಭ್ರಮ. ಬರ್ತ್ ಡೇ ಖುಷಿಯಲ್ಲಿರೋ ಉಗ್ರಂ ಹೀರೋಗೆ ಮದಗಜ ಟೀಂನಿಂದ ಬಿಗ್ ಸರ್ ಪ್ರೈಸ್ ಸಿಕ್ಕಿದೆ. ಶ್ರೀಮುರುಳಿ ನಟಿಸ್ತಿರೋ ಮದಗಜ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡಲಾಗಿದೆ. ಕೆಜಿಎಫ್ ಕರ್ತೃ ನಿರ್ದೇಶಕ ಪ್ರಶಾಂತ್ ನೀಲ್ ರಿಲೀಸ್ ಮಾಡಿರೋ ಮದಜಗ ಫಸ್ಟ್ ಲುಕ್ ಟೀಸರ್ ಯೂಟ್ಯೂಬ್ ನಲ್ಲಿ ಧೂಳ್...

ಬಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ ರಶ್ಮಿಕಾ ಮಂದಣ್ಣ..!

ಸ್ಯಾಂಡಲ್‌ವುಡ್‌ನಿಂದ ಜರ್ನಿ ಶುರು ಮಾಡಿ, ಟಾಲಿವುಡ್, ತಮಿಳು ಸಿನಿರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ನಟಿ ರಶ್ಮಿಕಾ ಮಂದಣ್ಣ, ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ. https://youtu.be/l2xgWc8USb0 ಎರಡು ಬಾರಿ ಬಾಲಿವುಡ್‌ ಸಿನಿಮಾಗೆ ಸೆಲೆಕ್ಟ್ ಆಗಿ ಮತ್ತೆ ರಿಜೆಕ್ಟ್ ಆಗಿದ್ದರು ಎಂದು ರಶ್ಮಿಕಾ ಬಗ್ಗೆ ಕೆಲ ಸುದ್ದಿಗಳು ಹರಿದಾಡತೊಡಗಿತ್ತು. ಇದೀಗ ಮತ್ತೆ ರಶ್ಮಿಕಾ ಬಾಲಿವುಡ್‌ಗೆ ಎಂಟ್ರಿ ಕೊಡುವ...

ನಾನು ಮನೆಯಲ್ಲಿ ಇರೋದಿಲ್ಲ.. ಯಾರು ಮನೆ ಹತ್ತಿರ ಬಂದು ಬೇಸರರಾಗಬೇಡಿ ಅಭಿಮಾನಿಗಳಿಗೆ ಶ್ರೀಮುರುಳಿ ಮನವಿ….!

ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿತ್ತು. ಎಲ್ಲಾ ವಲಯಗಳಿಗೂ ಸಹಿಸಿಕೊಳ್ಳಲಾಗದ ಪೆಟ್ಟು ಕೊಟ್ಟಿದೆ. ‌ಇದಕ್ಕೆ ಸಿನಿಮಾ ಇಂಡಸ್ಟ್ರೀ ಏನೂ ಹೊರತಲ್ಲ. ಲಾಕ್ ಡೌನ್, ಸೀಲ್ ಡೌನ್ ಬಳಿಕ ಸಿನಿಮಾ ರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಬಟ್ ಸ್ಟಾರ್ ಹೀರೋ ಬರ್ತ್ ಡೇಗೆ ಆಚರಣೆಗೆ ಇನ್ನೂ ಬ್ರೇಕ್ ಬಿದ್ದಿದೆ. ಈ ಬಾರಿ ಸುದೀಪ್, ಪುನೀತ್ ಸೇರಿದಂತೆ...

ಮಾತಿನ ಮನೆಯಲ್ಲಿ ‘ಕಸ್ತೂರಿ ಮಹಲ್’ ಸಿನಿಮಾ

ಕನ್ನಡ ಸಿನಿಮಾ ಇಂಡಸ್ಟ್ರೀಗೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ಖ್ಯಾತ ನಿರ್ದೇಶಕ ದಿನೇಶ್ ಬಾಬು ಆ್ಯಕ್ಷನ್ ಕಟ್ ಹೇಳಿರೋ ಕಸ್ತೂರಿ ಮಹಲ್‌ ಸಿನಿಮಾದ ಫಸ್ಟ್ ಶೆಡ್ಯುಲ್ಡ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ. ಪ್ರಾಕೃತಿ ಸೌಂದರ್ಯದ ಸುಂದರ ತಾಣಗಳಾದ ಕೊಟ್ಟಿಗೆಹಾರ, ಬಾಲೂರು ಸುತ್ತಮುತ್ತಲಿನ‌ ರಮಣೀಯ ಸ್ಥಳಗಳಲ್ಲಿ ಕಸ್ತೂರಿ...
- Advertisement -spot_img

Latest News

Health Tips: ಬಾಯಿಯಿಂದ ಬರುವ ಗಬ್ಬು ವಾಸನೆಯನ್ನು ತಡೆಯಲು ಇಲ್ಲಿದೆ ಅತ್ಯುತ್ತಮ ಟಿಪ್ಸ್

Health Tips: ನಾವು ಪ್ರತಿದಿನ ಸರಿಯಾಗಿ ಬ್ರಶ್ ಮಾಡದಿದ್ದಾಗ, ನಮ್ಮ ಬಾಯಿಯಿಂದ ದುರ್ನಾತ ಬರುತ್ತದೆ. ಅಥವಾ ನೀರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಸೇರಿ ಕೆಲವು ತರಕಾರಿ ಸೇವನೆ...
- Advertisement -spot_img