Wednesday, April 15, 2026

ಆಧ್ಯಾತ್ಮ

ತಿರುಪತಿ ತಿಮ್ಮಪ್ಪನಿಗೆ ಮುಡಿ ಏಕೆ ಕೊಡುತ್ತಾರೆ ಗೊತ್ತೇ..?

ತಿರುಪತಿ ತಿಮ್ಮಪ್ಪ ಅಂದಮೇಲೆ ನಮಗೆ ನೆನಪಿಗೆ ಬರುವುದು, ತಿರುಪತಿ ಲಾಡು, 7 ಬೆಟ್ಟಗಳು, ಅಲ್ಲಿ ಸಿಗುವ ಪುಳಿಯೋಗರೆ, ಮೊಸರನ್ನ, ಪೊಂಗಲ್ ಪ್ರಸಾದಗಳು. ಇದರ ಜೊತೆಗೆ ಅಲ್ಲಿನ ಇನ್ನೊಂದು ವಿಶೇಷ ಅಂದ್ರೆ ಮುಡಿಕೊಡುವುದು. ಹಾಗಾದ್ರೆ ಯಾಕೆ ತಿಮ್ಮಪ್ಪನಿಗೆ ಮುಡಿ ಕೊಡುತ್ತಾರೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ (...

ಶುಕ್ರವಾರ ಈ 5 ವಸ್ತುಗಳನ್ನು ನೀರಿಗೆ ಹಾಕಿ ಸ್ನಾನ ಮಾಡಿದರೆ ಅದೃಷ್ಟ ನಿಮ್ಮ ಪಾಲು..

ಕೆಲವರು ಅದೆಷ್ಟೇ ದುಡಿದರೂ, ಹಣವನ್ನ ಕೂಡಿಡಲು ಸಾಧ್ಯವಾಗೋದಿಲ್ಲಾ. ಮತ್ತೆ ಕೆಲವರಿಗೆ ಅದೃಷ್ಟ ಯಾವ ರೀತಿ ಖುಲಾಯಿಸುತ್ತೆ ಅಂದ್ರೆ ದುಡಿಯೋ ಕಡಿಮೆ ಸಂಬಳದಲ್ಲೂ ಉತ್ತಮ ಉಳಿತಾಯ ಮಾಡುತ್ತಾರೆ. ಹಾಗಾದ್ರೆ ನಿಮ್ಮ ಅದೃಷ್ಟ ಖುಲಾಯಿಸಬೇಕು ಅಂದ್ರೆ ಏನು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/5h0hCTYvTvA ಲಕ್ಷ್ಮೀ...

ಊಟ ಮಾಡುವಾಗ ಈ ತಪ್ಪು ಮಾಡಿದರೆ, ಅನಾರೋಗ್ಯ ಕಟ್ಟಿಟ್ಟ ಬುತ್ತಿ..

ನಾವು ಆರೋಗ್ಯವಾಗಿರಬೇಕು, ಯಾವಾಗಲೂ ಲವಲವಿಕೆಯಿಂದ ಇರಬೇಕು ಅಂದ್ರೆ ಉತ್ತಮ ಆಹಾರವನ್ನು ಸೇವಿಸಬೇಕು. ಆದ್ರೆ ನಾವು ಆಹಾರ ಸೇವಿಸುವಾಗ ಮಾಡುವ ಕೆಲ ತಪ್ಪುಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವುದು ಆ ತಪ್ಪು ಅನ್ನೋದನ್ನ ನೋಡೋಣ ಬನ್ನಿ.. https://youtu.be/5h0hCTYvTvA ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 ಎಂಜಿಲು ಆಹಾರವನ್ನು ಎಂದಿಗೂ ಸೇವಿಸಬಾರದು. ಅಂದರೆ ಯಾರಾದರೂ ತಿಂದ...

ಸೋಂಬೇರಿಗಳೆಂದು ಶ್ರೀಮಂತರಾಗುವುದಿಲ್ಲ ಎಂದಿದ್ದಾರೆ ಚಾಣಕ್ಯ…

ಚಾಣಕ್ಯ ನೀತಿಯ ಪ್ರಕಾರ ಸೋಮಾರಿತನವಿದ್ದವರು ಶ್ರೀಮಂತರಾಗುವುದಿಲ್ಲವಂತೆ. ಹಾಗಾದ್ರೆ ಶ್ರೀಮಂತರಾಗುವುದಕ್ಕೆ ಯಾವ ಯಾವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಅನ್ನೋದನ್ನ ತಿಳಿಯೋಣ ಬನ್ನಿ.. https://youtu.be/EvoIV5vwMIo ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/5h0hCTYvTvA ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿಯೇ ಸಾಯುವುದು ತಪ್ಪು ಅನ್ನಲಾಗತ್ತೆ. ಅದೇ ರೀತಿ ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರೂ ಕೂಡ, ದುಡ್ಡು ಕೂಡಿಡಲಾಗುವುದಿಲ್ಲ. ಶ್ರೀಮಂತರಾಗುವುದಿಲ್ಲ. ಇದಕ್ಕೆ ಕಾರಣ...

ದಿಯೋರಿ ದೇವಸ್ಥಾನದ ಮಹತ್ವವೇನು ಗೊತ್ತೇ..?

ಭಾರತದಲ್ಲಿ ಹಲವಾರು ದುರ್ಗಾ ದೇವಿಯ ದೇವಸ್ಥಾನವಿದೆ. ಅಂಥ ದೇವಸ್ಥಾನಗಳಲ್ಲಿ ರಾಂಚಿಯ ದಿಯೋರಿ ಮಾ ದೇವಸ್ಥಾನ ಕೂಡ ಒಂದು. ಹಾಗಾದ್ರೆ ಈ ದೇವಸ್ಥಾನದ ಮಹತ್ವವೇನು ಅನ್ನೋದನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/on3gOIVn510 ರಾಂಚಿಯ ದಿಯೋರಿ ಮಾ ದೇವಸ್ಥಾನದಲ್ಲಿ ಹದಿನಾರು ಕೈಯುಳ್ಳ ದುರ್ಗಾದೇವಿಯನ್ನ ಪೂಜಿಸಲಾಗುತ್ತದೆ. ಪೂರ್ವ ಮಧ್ಯಕಾಲದ 1300ನೇ ಇಸವಿಯಲ್ಲಿ ಮುಂಡರಾಜ ಕೇರಾ...

ಈ ದೇವಾಲಯಕ್ಕೆ ಬರುವಂತಿಲ್ಲ ರಾಜ ವಂಶಸ್ಥರು..

ಪ್ರಪಂಚದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಿರುವ ದೇಶ ಯಾವುದು ಎಂದರೆ, ಕೆಲವರು ಭಾರತ ಅನ್ನೋದುಂಟು. ಆದ್ರೆ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳನ್ನು ಹೊಂದಿದ ದೇಶ ಅಂದರೆ, ನೇಪಾಳ. ಇದನ್ನ ಹಿಂದೂ ರಾಷ್ಟ್ರ ಅಂತಾನೂ ಕರೆಯುತ್ತಾರೆ. ಇಂಥ ದೇಶದಲ್ಲಿ ಹಲವಾರು ಹಿಂದೂ ದೇವಸ್ಥಾನಗಳಿದೆ. ಒಂದೊಂದು ದೇವಸ್ಥಾನಕ್ಕೂ ಒಂದೊಂದು ವಿಶೇಷವಿದೆ. ಅಂಥ ವಿಶೇಷತೆ ಹೊಂದಿರುವ ವಿಭಿನ್ನ ದೇವಸ್ಥಾನ ಅಂದ್ರೆ, ಬುದ್ಧ...

ಇಂಡೋನೆಷಿಯಾದಲ್ಲೂ ಇದೆ ಹಿಂದೂ ದೇವಸ್ಥಾನ..

ಪ್ರಪಂಚದ ಸುಮಾರು ದೇಶಗಳಲ್ಲಿ ಹಿಂದೂಗಳು ನೆಲೆಸಿದ್ದಾರೆ. ಹಾಗೆಯೇ ಹಲವು ದೇಶಗಳಲ್ಲಿ ಹಿಂದೂಗಳ ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ಇಂಡೋನೇಷಿಯಾದಲ್ಲಿರುವ ದೇವಸ್ಥಾನ ಕೂಡ ಒಂದು. ಆ ದೇವಸ್ಥಾನದ ಬಗ್ಗೆ ತಿಳಿಯೋಣ ಬನ್ನಿ.. https://youtu.be/CybCdww2cDY ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/on3gOIVn510 https://youtu.be/ze9EqobCU2c ನಾವು ಬಾಲಿ ಎಂಬ ಪ್ರವಾಸಿ ತಾಣದ ಬಗ್ಗೆ ಸುಮಾರು ಬಾರಿ ಕೇಳಿದ್ದೇವೆ. ಬಾಲಿಗೆ...

ಶಬರಿ ಮಲೈ ಸ್ಥಾಪನೆಯಾಗಿದ್ದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ಚಿಕ್ಕ ಮಾಹಿತಿ..

ಶಬರಿ ಮಲೈ ಸ್ಥಾಪನೆಯಾದ ಬಗ್ಗೆ ಕಥೆ ಇದೆ. ಈ ಕಥೆಯಲ್ಲಿ ಮಹಿಷಿ ಯಾವ ರೀತಿ ವರ ಪಡೆಯುತ್ತಾಳೆ..? ಅಯ್ಯಪ್ಪ ಮಹಿಷಿಯ ಜೊತೆ ಹೋರಾಡಿ, ಆಕೆಯ ಸೊಕ್ಕು ಹೇಗೆ ಮುರಿಯುತ್ತಾನೆ..? ತಾಯಿಗಾಗಿ ಹುಲಿಯ ಹಾಲನ್ನ ಹೇಗೆ ತರುತ್ತಾನೆ..? ಕೊನೆಗೆ ಶಬರಿ ಮಲೈ ಹೇಗೆ ಸ್ಥಾಪನೆಯಾಗುತ್ತದೆ ಎಂಬ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ...

ಮನೆ ಮಗನಿಲ್ಲದಿದ್ದರೆ ಯಾರು ಶ್ರಾದ್ಧ ಮಾಡಬಹುದು..?

ಶ್ರಾದ್ಧ ಎಂದರೆ ದೈವಾಧೀನರಾದ ನಮ್ಮ ಪೂರ್ವಜರಿಗೆ ಮಾಡುವ ಪೂಜೆ, ಸಲ್ಲಿಸುವ ನಮನ. ಶ್ರಾದ್ಧ ಮಾಡಿದ ದಿನ ಪಿತೃಗಳ ಆತ್ಮ ಬಂದು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ, ಮನೆ ಜನರಿಗೆ ಆಶೀರ್ವಾದ ಮಾಡಿ ಹೋಗುತ್ತಾರೆಂಬ ನಂಬಿಕೆ ಇದೆ. ಆ ದಿನ ಮನೆಯಲ್ಲಿ ಉತ್ತಮ ಭೋಜನ ಮಾಡಿ, ಬ್ರಾಹ್ಮಣರನ್ನು ಕರೆದು ಪೂಜೆ ಮಾಡಿ, ಪಿಂಡ ಪ್ರಧಾನ ಮಾಡಿ, ಮಂತ್ರಾಕ್ಷತೆ...

ಶ್ರೀ ವಿಷ್ಣು ಲಕ್ಷ್ಮೀ ಹಯಗ್ರೀವ ರೂಪ ತಾಳಲು ಕಾರಣವೇನು..?

ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img