Sunday, April 12, 2026

ಆಧ್ಯಾತ್ಮ

ತೆಂಗಿನ ಕಾಯಿಗೂ ಶಿವನಿಗೂ ಇದೆ ಸಾಕಷ್ಟು ಸಾಮ್ಯತೆ: ಆ ಬಗ್ಗೆ ಪುಟ್ಟ ಮಾಹಿತಿ..

ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಇರುವಷ್ಟು ಮಹತ್ವ ಬೇರೆ ಯಾವ ಪ್ರಸಾದಕ್ಕೂ ಇಲ್ಲ. ಯಾಕಂದ್ರೆ ಬೇರೆ ಹಣ್ಣು ಕಾಯಿಗಳು ಎಂಜಿಲಾಗಬಹುದು. ಆದ್ರೆ ತೆಂಗಿನಕಾಯಿ ಮಾತ್ರ ಎಂಜಿಲಾಗಲು ಸಾಧ್ಯವಿಲ್ಲ. ಆದ್ದರಿಂದ ಪೂಜೆ ಸಮಯದಲ್ಲಿ ತಪ್ಪದೇ ತೆಂಗಿನ ಕಾಯಿಯನ್ನು ಬಳಸಲಾಗುತ್ತದೆ. ಇನ್ನು ಈ ತೆಂಗಿನಕಾಯಿಗೂ ಮತ್ತು ಪರಶಿವನಿಗೂ ಕೆಲ ಸಾಮ್ಯತೆಗಳಿದೆ ಅವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು...

ಶುಭಕಾರ್ಯಗಳಿಗೂ ಮುನ್ನ ನಾಂದಿ ಕಾರ್ಯ ಮಾಡುವುದೇಕೆ ಗೊತ್ತಾ..?

ಮದುವೆ, ಮುಂಜಿ, ನಾಮಕರಣ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳು ಮಾಡೋಕ್ಕಿಂತ ಮುಂಚೆ ನಾಂದಿ ಎಂಬ ಕಾರ್ಯಕ್ರಮ ಮಾಡಲಾಗುತ್ತದೆ. ಈ ಪದ್ಧತಿಯನ್ನ ಮಾಡೋದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/yRQ7NTAfIWU ಶುಭಕಾರ್ಯಗಳಿಗೂ ಮುನ್ನ ನಾಂದಿ ಮಾಡಲು ಕಾರಣವೇನೆಂದರೆ, ಶುಭಕಾರ್ಯ ನಡೆಯುವಾಗ ನಮ್ಮ...

ಶಿವ ಅರ್ಧನಾರೀಶ್ವರನಾಗಲು ಕಾರಣವೇನು ಗೊತ್ತಾ..? ಇಲ್ಲಿದೆ ನೋಡಿ ಉತ್ತರ..

ತ್ರಿಮೂರ್ತಿಗಳಲ್ಲಿ ಓರ್ವನಾದ ಪರಶಿವ ಇಡೀ ಲೋಕದ ಸೃಷ್ಟಿಕರ್ತನೆಂದು ಹೇಳಲಾಗುತ್ತದೆ. ಇಂಥ ಶಿವ ಹಲವಾರು ರೂಪವನ್ನು ತಾಳಿದ್ದಾನೆ. ಅಂಥ ರೂಪದಲ್ಲಿ ಅರ್ಧನಾರೀಶ್ವರ ರೂಪವೂ ಒಂದು. ಹಾಗಾದ್ರೆ ಶಿವ ಅರ್ಧನಾರೀಶ್ವರ ರೂಪ ತಾಳಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...

ಮನೆಯಲ್ಲಿ ಅಕ್ವೇರಿಯಂ ಇರುವುದರಿಂದ ಏನು ಲಾಭ..?

ಮನೆಯಲ್ಲಿ ಅಕ್ವೇರಿಯಂ ಯಾಕೆ ಇರಬೇಕು..? ಅದರಿಂದ ಏನು ಲಾಭ ಅನ್ನೋ ಬಗ್ಗೆ ನಾವು ನಿಮಗಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/F9Z6fzMbQ1Q ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮೀನು ಸಾಕುವುದು ತುಂಬಾ ಉತ್ತಮವಂತೆ. ನೀವು ದೊಡ್ಡ ಅಕ್ವೇರಿಯಂನ್ನ ತಂದಿಡಬೇಕಾಗಿಲ್ಲ. ಬದಲಾಗಿ ಚಿಕ್ಕ ಗ್ಲಾಸ್‌...

ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರಬೇಕು ಅಂದ್ರೆ ಈ ಕೆಲಸ ಮಾಡಿ..

ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದಿರಬೇಕು ಅಂದ್ರೆ, ಪೋಷಕರು ಕೆಲ ಕೆಲಸಗಳನ್ನು ಮಾಡಬೇಕು. ಪೂಜೆ ಪುನಸ್ಕಾರ, ಮಕ್ಕಳಲ್ಲಿ ದೇವರ ಬಗ್ಗೆ ಭಕ್ತಿ ಇರುವಂತೆ ನೋಡಿಕೊಳ್ಳಬೇಕು. ಮಕ್ಕಳ ಕೊಠಡಿ ಉತ್ತಮವಾಗಿರಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/F9Z6fzMbQ1Q ಮಕ್ಕಳು...

ಮನೆಯಲ್ಲಿ ಪ್ರತಿದಿನ ಕಲಹವಾಗುತ್ತಿದ್ದರೆ ಈ ದೀಪ ಹಚ್ಚಿ ನೋಡಿ..

ಪ್ರತೀ ಮನೆಯಲ್ಲೂ ಕಲಹ ಇದ್ದೇ ಇರುತ್ತೆ. ಆದರೆ ಪ್ರತೀದಿನ ಮನೆಯಲ್ಲಿ ಕಲಹ ಆದರೆ ಮಾತ್ರ ಉತ್ತಮವಲ್ಲ. ಇದು ಮನಶಾಂತಿಯನ್ನೇ ಹಾಳು ಮಾಡುತ್ತದೆ. ಜೀವನವೇ ಬೇಡ ಅನ್ನಿಸುವಷ್ಟು ಬೇಸರವಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ಜಗಳವಾಗಬಾರ್ದು ಅಂದ್ರೆ ಯಾವ ದೀಪವನ್ನು ಹಚ್ಚಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ಕಾಲಭೈರವನನ್ನು ಆರಾಧಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ..?

ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವನಲ್ಲಿ ಕಾಲ ಭೈರವ ಪ್ರಮುಖನಾದವನು. ಕಾಲ ಎಂದರೆ ಸಮಯವನ್ನು ಸೂಚಿಸುವವನು. ಭೈರವನ ಪೂಜೆ ಮಾಡುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/vhgBVWrb1a4 ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾಪಾತ್ರೆ ಹಿಡಿದ ಕಾಲ...

ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಎಷ್ಟೆಲ್ಲ ಪ್ರಯೋಜನಗಳಿದೆ ಗೊತ್ತಾ..?

ನಾವು ಈಗಾಗಲೇ ರುದ್ರಾಕ್ಷಿಯ ಮಹತ್ವ, ಗಣೇಶ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಇಂದು ಏಕಮುಖಿ ರುದ್ರಾಕ್ಷಿ ಧರಿಸುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/F9Z6fzMbQ1Q ಏಕಮುಖಿ ರುದ್ರಾಕ್ಷಿ ಸಿಗುವುದು ತುಂಬಾ ಅಪರೂಪ. ಇದು ಶಿವನ...

ಅಮವಾಸ್ಯೆಯ ದಿನ ಈ ವಸ್ತುಗಳನ್ನು ಮನೆಗೆ ತರಬೇಡಿ, ಈ ಕೆಲಸ ಮಾಡಬೇಡಿ..!

ಹಿಂದೂ ಧರ್ಮದಲ್ಲಿ ಅಮವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ದಿನ ಕೆಲವರು ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಾರೆ. ಉತ್ತರಕರ್ನಾಟಕದ ಕೆಲವೆಡೆ ಈ ದಿನ ಹೋಳಿಗೆ ಮಾಡಿ, ದೇವರಿಗೆ ನೈವೇದ್ಯ ಅರ್ಪಿಸುತ್ತಾರೆ. ಇಂತಹ ದಿನದಂದು ಕೆಲ ಕೆಲಸಗಳನ್ನ ಮಾಡುವುದಿಲ್ಲ ಮತ್ತು ಕೆಲ ವಸ್ತುಗಳನ್ನ ಮನೆಗೆ ತರುವುದಿಲ್ಲ. ಹಾಗಾದ್ರೆ ಯಾವ ವಸ್ತುಗಳನ್ನ ಅಮವಾಸ್ಯೆಯಂದು ಮನೆಗೆ ತರಬಾರದು ಮತ್ತು...

ಈ ವಾರ ಮತ್ತು ಈ ಸಮಯ ಬಟ್ಟೆ ಒಗೆಯಲೇಬೇಡಿ..

ಕೆಲವರು ತಮಗೆ ಸಮಯ ಸಿಕ್ಕಾಗ ಬಟ್ಟೆ ಒಗೆಯುತ್ತಾರೆ. ಅದರಲ್ಲೂ ಹೈಟೆಕ್ ಸಿಟಿಯಲ್ಲಿ ಕೆಲಸ ಮುಗಿಸಿ ಬರುವುದೇ ಸಂಜೆ ಅಥವಾ ರಾತ್ರಿಯಾಗುತ್ತದೆ. ಹಾಗಾಗಿ ರಾತ್ರಿಯೇ ಬಟ್ಟೆ ಒಗೆದುಬಿಡ್ತಾರೆ. ಆದ್ರೆ ರಾತ್ರಿ ಬಟ್ಟೆ ಒಗೆಯುವುದು ತಪ್ಪು ಅನ್ನುತ್ತೆ ಜ್ಯೋತಿಷ್ಯ ಶಾಸ್ತ್ರ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://www.youtube.com/watch?v=vhgBVWrb1a4 ಸೂರ್ಯನ ಬೆಳಕಿದ್ದಾಗ ಬಟ್ಟೆ...
- Advertisement -spot_img

Latest News

27.35 ಕೋಟಿ ರೂಪಾಯಿ ಲಾಭ ದಾಖಲಿಸಿದ ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್

Sirsi: ಶಿರಸಿಯ ಕೆನರಾ ಡಿಸಿಸಿ ಬ್ಯಾಂಕ್ ಲಿಮಿಟೆಡ್ 2025-26ನೇ ಆರ್ಥಿಕ ಸಾಲಿನಲ್ಲಿ ಗಮನಾರ್ಹ ಸಾಧನೆ ಮಾಡಿ 27.35 ಕೋಟಿ ರೂಪಾಯಿ ಲಾಭ ದಾಖಲಿಸಿದೆ. ಈ ಕುರಿತು ಬ್ಯಾಂಕಿನ...
- Advertisement -spot_img