Thursday, July 16, 2026

ಆಧ್ಯಾತ್ಮ

ಶ್ರೀರಾಮನಿಗೆ ಪ್ರಿಯವಾದ ಹಣ್ಣಿದು: ಈ ಹಣ್ಣು ಭಾರತಕ್ಕೆ ಬಂದಿದ್ದು ಹನುಮನಿಂದ..

ಈ ಭೂಮಿಯ ಮೇಲೆ ಹಲವಾರು ಥರದ ಹಣ್ಣುಗಳನ್ನ ಬೆಳೆದರೂ ಕೂಡ, ಎಲ್ಲರ ಫೇವರಿಟ್ ಹಣ್ಣು ಅಂದ್ರೆ ಮಾವಿನ ಹಣ್ಣು. ಬೇಸಿಗಾಗಿ ಕಾದು ಕುಳಿತು, ಸಿಹಿ ಸಿಹಿಯಾದ ಮಾವನ್ನು ಸವಿಯುವುದೇ ಒಂದು ಮಜಾ. ಹಣ್ಣುಗಳ ರಾಜನೆನ್ನಿಸಿಕೊಂಡಿರುವ ಮಾವಿನ ಹಣ್ಣು ರಾಮ- ಹನುಮನಿಗೆ ಬಲು ಪ್ರಿಯವಾಗಿದೆ. ಈ ಹಣ್ಣನ್ನ ಭಾರತಕ್ಕೆ ತಂದಿದ್ದು ಹನುಮ ಎಂದು ರಾಮಾಯಣದಲ್ಲಿ ಹೇಳಲಾಗಿದೆ....

ಉತ್ತಮ ಕೆಲಸಕ್ಕೆ ಹೋಗುವಾಗ ಈ ಆಹಾರವನ್ನು ಸೇವಿಸಿಕೊಂಡು ಹೋಗಿ..

ಯಾವುದಾದರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ದೇವರಿಗೆ ಕೈ ಮುಗಿದು, ಹಿರಿಯರ ಆಶೀರ್ವಾದ ಪಡೆದು ಹೋಗುವುದು ವಾಡಿಕೆ. ಆದ್ರೆ ಇದರ ಜೊತೆ ಕೆಲ ಆಹಾರಗಳನ್ನ ತಿಂದು ಹೋದ್ರೆ ನಾವು ಅಂದುಕೊಂಡು ಹೊರಟ ಕೆಲಸ ನೆರವೇರುತ್ತದೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/jf9I0IhG4yM ಉತ್ತಮ ಕೆಲಸಕ್ಕೆ ಹೋಗುವಾಗ ಮೊಸರು...

ಈ ದರ್ಗಾದಲ್ಲಿ ಕೃಷ್ಣ ಜನ್ಮಾಷ್ಠಮಿ ಆಚರಿಸುತ್ತಾರೆ ಗೊತ್ತಾ..?

ಭಾರತವೆಂದರೆ ಏಕತೆ ಸಾರುವ, ಧರ್ಮ ಬೇಧವಿಲ್ಲದೇ ಎಲ್ಲರೂ ಒಟ್ಟಾಗಿ ಜೀವಿಸುವ ದೇಶವಾಗಿದೆ. ಇಂಥ ದೇಶದಲ್ಲಿ ದೀಪಾವಳಿ, ಮೊಹರಂ, ಕ್ರಿಸ್‌ಮಸ್ ಹಬ್ಬವನ್ನ ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರೆಲ್ಲರೂ ಸೇರಿ ಆಚರಿಸುತ್ತೇವೆ. ಇದೇ ರೀತಿ ದರ್ಗಾದಲ್ಲಿ ಕೃಷ್ಣ ಜನ್ಮಾಷ್ಠಮಿಯನ್ನ ಆಚರಿಸಲಾಗುತ್ತದೆ. ಯಾವ ಯಾವ ದರ್ಗಾದಲ್ಲಿ ಕೃಷ್ಣನ ಪೂಜೆ ಮಾಡಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/jf9I0IhG4yM ಕಟೀಲು ದುರ್ಗಾಪರಮೇಶ್ವರಿ...

ಕಲ್ಲುಪ್ಪಿನ ಮಹತ್ವ ಬಲ್ಲಿರಾ..? ಇದನ್ನು ಮನೆಯ ಈ ಜಾಗದಲ್ಲಿರಿಸದರೆ ಕೆಟ್ಟ ಶಕ್ತಿ ನಾಶವಾಗುತ್ತದೆ..

ತಾನು ಅಭಿವೃದ್ಧಿಯಾಗಬೇಕು. ಚೆನ್ನಾಗಿ ದುಡ್ಡು ಸಂಪಾದಿಸಬೇಕು. ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನೋ ಆಸೆ ಯಾರಿಗೆ ಇರುವುದಿಲ್ಲ ಹೇಳಿ.. ಆದ್ರೆ ಕೆಲವರು ಎಷ್ಟೇ ದುಡಿದರೂ ಕೂಡ ಅವರು ಅಭಿವೃದ್ಧಿಯಾಗಲು, ಶ್ರೀಮಂತರಾಗಲು ಸಾಧ್ಯವೇ ಆಗಲ್ಲ. ಯಾಕಂದ್ರೆ ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿರುತ್ತದೆ. ಹಾಗಾದ್ರೆ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ...

ಸೋಮಾರಿತನದ ಬಗ್ಗೆ ಚಾಣಕ್ಯರು ಹೇಳಿದ್ದೇನು ಗೊತ್ತಾ..?

ಭಾರತದ ಅತ್ಯುತ್ತಮ ವಿದ್ವಾಂಸರಲ್ಲಿ ಚಾಣಕ್ಯರು ಕೂಡ ಒಬ್ಬರು. ಜೀವನದ ಬಗ್ಗೆ ಹಲವು ವಿಚಾರಗಳನ್ನು ಹೇಳಿರುವ ಚಾಣಕ್ಯರು ಸೋಮಾರಿತನ ಎಷ್ಟು ಕೆಟ್ಟದ್ದು ಅನ್ನೋ ಬಗ್ಗೆ ಹೇಳಿದ್ದಾರೆ. ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/xWCOGT0-weU ಯಶಸ್ಸಿನ ಮೆಟ್ಟಿಲು ಹತ್ತಬೇಕು ಅನ್ನೋ ವ್ಯಕ್ತಿಗೆ ಸೋಮಾರಿತನವೇ...

ಕುಬೇರ ಯಾರು..? ಈತ ಹೋದ ಜನ್ಮದಲ್ಲಿ ಏನಾಗಿದ್ದ ಗೊತ್ತಾ..?

ಯಾರಾದರೂ ಶ್ರೀಮಂತರಿದ್ದರೆ, ನಾವು ಅವನನ್ನು ಕುಬೇರನಿಗೆ ಹೋಲಿಸುತ್ತೇವೆ. ಅವನೇನನು ಬಿಡು ಅವನ ಬಳಿ ರಾಶಿ ರಾಶಿ ಹಣವಿದೆ. ಅವನು ಕುಬೇರನ ವಂಶಸ್ಥ ಎಂದು ಬಾಯಿ ಮಾತಿಗೆ ಹೇಳುವುದುಂಟು. ಇಂಥ ಕುಬೇರ ಹೋದ ಜನ್ಮದಲ್ಲಿ ಕಳ್ಳನಾಗಿದ್ದ. ಹೌದು, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಬ್ರಹ್ಮ ಹೆಣ್ಣನ್ನು ಸೃಷ್ಟಿಸುವಾಗ ತೆಗೆದುಕೊಂಡ ಸಮಯವೆಷ್ಟು..?

ಎಲ್ಲ ಜೀವಿಗಳನ್ನ ಸೃಷ್ಟಿಸಿದ ಬ್ರಹ್ಮ, ಹೆಣ್ಣನ್ನು ಸೃಷ್ಟಿಸುವಾಗ ಮಾತ್ರ 6ರಿಂದ 7ದಿನಗಳನ್ನ ತೆಗೆದುಕೊಂಡನಂತೆ. ಈ ಬಗ್ಗೆ ದೇವತೆಗಳು ಪ್ರಶ್ನಿಸಿದಾಗ ಬ್ರಹ್ಮ ಹೆಣ್ಣಿನ ಗುಣಗಳನ್ನ ವಿವರಿಸುತ್ತಾ ಹೋಗುತ್ತಾನೆ. ಈ ವಿಷಯದ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/hX6iyjVUB_o ಹೆಣ್ಣಿನ ಸೃಷ್ಟಿಯ...

ಎಂಥ ಮನೆಯಲ್ಲಿ ದೇವರು ನೆಲೆ ನಿಲ್ಲುವುದಿಲ್ಲ ಗೊತ್ತೇ..?

ನಾವು ಈ ಮೊದಲು ಯಾವ ರೀತಿ ಜೀವನ ನಡೆಸಿದರೆ, ದೇವರು ನಮಗೆ ಒಲಿಯುತ್ತಾನೆ ಅನ್ನೋ ಬಗ್ಗೆ ಹೇಳಿದ್ದೇವು. ಇಂದು ಎಂಥ ಮನೆಯಲ್ಲಿ ದೇವರು ನೆಲೆ ನಿಲ್ಲುವುದಿಲ್ಲ, ಎಂಥವರ ಮೇಲೆ ದೇವರ ಕೃಪೆ ಇರುವುದಿಲ್ಲ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/xWCOGT0-weU ತನ್ನಲ್ಲಿ ಭಕ್ತಿಯಿಟ್ಟು ಪೂಜಿಸುವ, ಪ್ರಾರ್ಥಿಸುವ ಜನರಿಗೆ...

ಊಟಕ್ಕೆ ಬಂದು ಕೂರುವ ಮೊದಲೇ ತಟ್ಟೆಗೆ ಊಟವನ್ನು ಬಡಿಸಿಡಬೇಡಿ..

ಈ ಮದುವೆ ಮುಂಜಿ ವೇಳೆ ಕೆಲವರು, ಊಟಕ್ಕೆ ಜನರು ಬರುವ ಮೊದಲೇ ತಟ್ಟೆ ಇಟ್ಟು ಊಟ ಬಡಿಸಿಬಿಡುತ್ತಾರೆ. ಕೆಲ ಹೆಣ್ಣುಮಕ್ಕಳು ಕೂಡ ಗಂಡ ಆಫೀಸಿನಿಂದ ಮನೆಗೆ ಬರುವ ಮೊದಲೇ ತಟ್ಟೆಯಲ್ಲಿ ಊಟ ಬಡಿಸಿಟ್ಟು ಕಾಯುತ್ತಿರುತ್ತಾರೆ. ಹೀಗೆ ಮಾಡುವುದು ತಪ್ಪು. ಯಾಕೆ ಹೀಗೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಬಿಲ್ವಪತ್ರೆ ಯಾರ ಸ್ವರೂಪ..? ಯಾರ ಬೆವರ ಹನಿಯಿಂದ ಬಿಲ್ವಪತ್ರೆ ಮರ ಹುಟ್ಟಿತು..?

ಶಂಭೋ ಎಂದರೆ ಒಲಿಯುವ ಸದಾಶಿವ ಆಡಂಬರದ ಪೂಜೆ ಎಂದಿಗೂ ಬಯಸಿದವನಲ್ಲ. ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿದರೆ ಪ್ರಸನ್ನನಾಗುವ ದೇವರೆಂದರೆ ಶಿವ. ಹಾಗಾದ್ರೆ ಶಿವನಿಗೆ ಬಿಲ್ವಪತ್ರೆ ಯಾಕೆ ಅರ್ಪಿಸುತ್ತಾರೆ. ಬಿಲ್ವಪತ್ರೆ ಹುಟ್ಟಿದ್ದು ಹೇಗೆ..? ಇದು ಯಾವ ಸ್ವರೂಪ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/hX6iyjVUB_o ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ (...
- Advertisement -spot_img

Latest News

Chikkamagaluru: ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶಿಗರಿಗೆ ಮಾರಿದ ತಂದೆ-ತಾಯಿ

Chikkamagaluru: ಚಿಕ್ಕಮಗಳೂರಿನಲ್ಲಿ ಮಾನವೀಯತೆಯನ್ನೇ ಬೆಚ್ಚಿಬೀಳಿಸುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಣಕ್ಕಾಗಿ ಹೆತ್ತವರೇ ತಮ್ಮ 20 ವರ್ಷದ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ...
- Advertisement -spot_img