Saturday, April 11, 2026

ಆಧ್ಯಾತ್ಮ

ಈ ರಾಶಿಯ ಹೆಣ್ಣು ಮಕ್ಕಳಿಗೆ ಸಿಟ್ಟು ಸ್ವಲ್ಪ ಜಾಸ್ತಿನೇ ಅನ್ನಬಹುದು..!

ಗಂಡಿಗೆ ಕೋಪವಿದ್ದರೆ ಜನ ಅದನ್ನ ಅಷ್ಟಾಗಿ ಗಮನಿಸುವುದಿಲ್ಲ. ಆದ್ರೆ ಹೆಣ್ಣಿಗೆ ಕೋಪವಿದ್ದರೆ ಮಾತ್ರ, ಅದನ್ನ ಬೊಟ್ಟು ಮಾಡಿ ತೋರಿಸುತ್ತಾರೆ. ಯಾಕಂದ್ರೆ ಹೆಣ್ಣಿಗೆ ಅತೀ ಕೋಪವಿದ್ದರೆ, ಪ್ರತಿ ಮಾತಿಗೂ ಸಿಡುಕಿದರೆ, ಮನೆ ಮಸಣದಂತಾಗುತ್ತದೆ. ನೆಮ್ಮದಿ ನಾಶವಾಗುತ್ತದೆ. ಗಂಡು ಎಷ್ಟೇ ಕೋಪ ಮಾಡಿಕೊಂಡರೂ ಹೆಣ್ಣು ಅದನ್ನ ಕಡೆಗಣಿಸಿ, ಮೌನವಾಗಿ ತಾಳ್ಮೆಯಿಂದ ಇದ್ದರೆ, ಜೀವನ ಉತ್ತಮವಾಗಿ ಸಾಗುತ್ತದೆ. ಗಂಡಿನ...

ಹೆಣ್ಣಿನ ಕಾಲಬೆರಳಿನಲ್ಲಿದೆ ಸಂಸಾರದ ಗುಟ್ಟು..!

ಹೆಣ್ಣಿನ ಕಾಲಿನ ಎರಡನೇ ಬೆರಳು ಉದ್ದವಾಗಿದ್ರೆ, ಮದುವೆಯಾಗುವ ಹುಡುಗನಿಗೆ ಅದೃಷ್ಟಾನಾ ದುರಾದೃಷ್ಟಾನಾ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಹೆಣ್ಣಿನ ಕಾಲಿನ ಎರಡನೇ ಬೆರಳು ಉದ್ದವಾಗಿದ್ರೆ, ಅದು ಅದೃಷ್ಟ ಅಂತಾನೇ ಹೇಳಬಹುದು. ಈ ರೀತಿಯ ಹೆಣ್ಣುಮಕ್ಕಳು ಹಿರಿ...

ಈ ನಾಲ್ಕು ತಿಂಗಳಲ್ಲಿ ಜನಿಸಿದವರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿರ್ತಾರೆ..

ನಾವಿವತ್ತು ಯಾವ ನಾಲ್ಕು ತಿಂಗಳಲ್ಲಿ ಜನಿಸಿದವರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಲಕ್ಷ್ಮೀ ಯಾರ ಮೇಲೆ ಕೃಪೆ ತೋರಿಸ್ತಾಳೆ ಅನ್ನೋದು, ಆ ಮನುಷ್ಯನ ಲಕ್ ಮತ್ತು ಆತ ದುಡಿಯೋ ರೀತಿಯ ಮೇಲೆ...

ಶಿವನ ಕುತ್ತಿಗೆಯಲ್ಲಿರುವ ಹಾವು ಯಾರು..? ಯಾಕೆ ಶಿವ ಕುತ್ತಿಗೆಯಲ್ಲಿ ಹಾವು ಇಟ್ಟುಕೊಂಡ..?

ಗಣಪತಿಯ ವಾಹನ ಇಲಿ, ಸುಬ್ರಹ್ಮಣ್ಯನ ವಾಹನ ನವಿಲು, ಶನಿಯ ವಾಹನ ಕಾಗೆ ಅಂತೆಯೇ ಶಿವನ ವಾಹನ ನಂದಿ. ಆದರೆ ಶಿವನ ಕುತ್ತಿಗೆಯಲ್ಲಿ ಹಾವಿರಲು ಕಾರಣವೇನು ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಶಿವನ ಕುತ್ತಿಗೆಯಲ್ಲಿರುವ...

ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಯಾವ ಆಹಾರ ಸೇವಿಸಬೇಕು..?

ನೀವು ಕೆಲಸದ ಸಂದರ್ಶನಕ್ಕೆ ಹೋಗುವಾಗಲೋ, ಅಥವಾ ಬ್ಯಾಂಕ್‌ನಲ್ಲಿ ಹಣ ಕೂಡಿಡಲೋ, ಅಥವಾ ಯಾವುದಾದರೂ ಉತ್ತಮ ಕೆಲಸಕ್ಕೆ ಹೋಗುವಾಗ ಯಾವ ಆಹಾರವನ್ನ ಸೇವಿಸಿ, ಹೋದರೆ ನಿಮ್ಮ ಕಾರ್ಯ ಫಲಿಸುತ್ತದೆ ಎಂಬ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/3brzgBOLuPU ಸಾಮಾನ್ಯವಾಗಿ ಒಳ್ಳೆಯ...

ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು..? ಮತ್ತು ಅಲ್ಲಿ ಏನೇನಿರಬಾರದು..?

ದೇವರ ಕೋಣೆ ಅಂದ್ರೆ ಪವಿತ್ರ ಕೋಣೆ. ದೇವರ ಕೋಣೆ ಎಷ್ಟು ಸ್ವಚ್ಛವಾಗಿರುತ್ತದೆಯೋ, ಅಷ್ಟು ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಿರುತ್ತದೆ. ಹಾಗಾದ್ರೆ ಬನ್ನಿ ದೇವರ ಕೋಣೆ ಹೇಗಿರಬೇಕು..? ಎಲ್ಲಿರಬೇಕು ಮತ್ತು ಅಲ್ಲಿ ಏನೇನಿರಬಾರದು ಅನ್ನೋ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ದೇವರ...

ನೀವು ಜೀವನದಲ್ಲಿ ಉದ್ಧಾರವಾಗಬೇಕು, ಶ್ರೀಮಂತರಾಗಬೇಕು ಅಂದ್ರೆ ಹೀಗೆ ಮಾಡಬೇಡಿ..

ಮನುಷ್ಯ ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಕೆಲ ಮಾತುಗಳನ್ನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಯಾವುದು ಆ ಮಾತುಗಳು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಮೊದಲನೇಯದಾಗಿ ನಾವು ಶ್ರೀಮಂತರಾಗಬೇಕು, ಸುಖವಾಗಿ ಯಾವುದೇ ಸಮಸ್ಯೆ ಇಲ್ಲದೇ ಬದುಕಬೇಕು ಅಂದ್ರೆ, ನಾವು ಬೇರೆಯವರನ್ನ...

ಇಂಥ ಹೆಣ್ಣು ಪ್ರೀತಿಸುವುದಕ್ಕೆ ಸೂಕ್ತಳಲ್ಲ..!

ಇಂದಿನ ಕಾಲದಲ್ಲಿ ದುಡ್ಡಿಗಾಗಿಯೇ ಹುಡುಗರನ್ನ ಪ್ರೀತಿಸಿ, ಮೋಸ ಮಾಡಿ, ಮತ್ತೊಬ್ಬನನ್ನ ನೋಡಿಕೊಳ್ಳೋ ಎಷ್ಟೋ ಹುಡುಗಿಯರ ಕಥೆಯನ್ನ ನಾವು ಆಗಾಗಾ ಕೇಳ್ತಿರ್ತೀವಿ. ಅದೇ ರೀತಿ, ನಾವಿವತ್ತು ಯಾವ ಹುಡುಗಿಯರಿಂದ ನೀವು ದೂರವಿರಬೇಕು. ಎಂಥ ಹುಡುಗಿಯರನ್ನ ನಂಬಬಾರದು. ಈ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋ ಬಗ್ಗೆ ಹೇಳ್ತೀವಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ದೇವಸ್ಥಾನವಿಲ್ಲದಿದ್ದರೂ ಇದು ಪುಣ್ಯಕ್ಷೇತ್ರ: ಹಾಗಾದ್ರೆ ಯಾವುದು ಈ ಸ್ಥಳ..?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇಗೆ ರಾಶಿ ರಾಶಿ ದೇವಸ್ಥಾನಗಳಿದೆಯೋ ಅದೇ ರೀತಿ ಉತ್ತರಕನ್ನಡ ಜಿಲ್ಲೆಯೂ ಕೂಡ ದೇವಸ್ಥಾನಗಳ ಆಗರವಾಗಿದೆ. ಹಾಗಾಗಿ ಇಂದು ನಾವು ಉತ್ತರಕನ್ನಡ ಜಿಲ್ಲೆಯ ಶಿರಸಿಯಬಳಿ ಇರುವ ಪುಣ್ಯಕ್ಷೇತ್ರವಾದ ಸಹಸ್ರಲಿಂಗದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/SaGsNIroiXk ಸಹಸ್ರಲಿಂಗವೂ...

ಮನೆಯ ಅಭಿವೃದ್ಧಿಯಾಗಬೇಕು ಅಂದ್ರೆ ಮನೆ ಯಜಮಾನಿ ಇಂಥ ಕೆಲಸ ಮಾಡಬೇಕು..

ಒಂದು ಮನೆಯ ಅಭಿವೃದ್ಧಿಗೆ ಮಹಿಳೆ ಹೇಗೆ ಕಾರಣವಾಗ್ತಾಳೋ, ಅದೇ ರೀತಿ ಮನೆ ಅಭಿವೃದ್ಧಿಯಾಗದಿದ್ರೂ ಕೂಡ ಆ ಮನೆಯ ಹೆಣ್ಣು ಸ್ವಲ್ಪ ಭಾಗವಾದ್ರೂ ಕೂಡ ಕಾರಣವಾಗ್ತಾಳೆ. ಹಾಗಾದ್ರೆ ಮನೆಯ ಅಭಿವೃದ್ಧಿಯಾಗಬೇಕಂದ್ರೆ ಹೆಣ್ಣು ಯಾವ ಕೆಲಸ ಮಾಡಬೇಕೆಂದು ಚಾಣಕ್ಯರು ತಮ್ಮ ನೀತಿಯಲ್ಲಿ ಹೇಳಿದ್ದಾರೆ. ಅದೇನೆಂದು ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
- Advertisement -spot_img

Latest News

National News: ಕುಂಭಮೇಳದ ಮೋನಾಲಿಸಾ ಅಪ್ರಾಪ್ತೆ: ಪತಿ ವಿರುದ್ಧ ಪೋಕ್ಸೋ ಕೇಸ್ ದಾಖಲು

National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು. ಅಪ್ಪನ ವಿರುದ್ಧ ಪೋಲೀಸರಿಗೆ...
- Advertisement -spot_img