Saturday, July 18, 2026

ಆಧ್ಯಾತ್ಮ

ಈ ರಾಶಿಯವರು ಸಾಲ ಪಡೆಯುವ ಮತ್ತು ಕೊಡುವುದರಿಂದ ದೂರ ಉಳಿದರೆ ಉತ್ತಮ..

ಕಷ್ಟ ಅನ್ನೋದು ಎಲ್ಲರಿಗೂ ಬರುತ್ತದೆ. ಹಾಗಂತ ಕಷ್ಟ ಬಂದವರಿಗೆ ದಾನ ಮಾಡಲು ಹೋಗಿ ನಮಗೆ ನಾವು ಕಷ್ಟ ತಂದುಕೊಳ್ಳಬಾರದು. ಕೆಲವರಿಗೆ ಕೊಟ್ಟ ಸಾಲ ವಾಪಸ್ ಪಡೆಯಲು ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಇನ್ನು ಕೆಲವರ ಕಥೆ ಕೊಟ್ಟವ್ವ ಕೋಡಂಗಿ, ಇಸ್ಕೋಂಡವ ಈರಭದ್ರ ಅಂದ ಹಾಗಿರುತ್ತೆ. ಹಾಗಾದ್ರೆ ಯಾವ ರಾಶಿಯವರು ಸಾಲದ ಸುಳಿಗೆ ಸಿಲುಕಬಾರದು, ಸಾಲ ಪಡೆಯಬಾರದು...

ಈ ರಾಶಿಯವರು ತುಂಬಾ ರೋಮ್ಯಾಂಟಿಕ್ ಅಂತೆ..!

ಎಲ್ಲಾ ರಾಶಿಯವರಿಗೆ ತಮ್ಮದೇ ಆದ ಗುಣಗಳಿರುತ್ತದೆ. ಕೆಲವರಿಗೆ ಸಿಟ್ಟಿನ ಸ್ವಭಾವ, ಇನ್ನು ಕೆಲವರಿಗೆ ನಗುನಗುತ್ತ ಇರುವ ಸ್ವಭಾವ, ಮತ್ತೆ ಕೆಲವರಿಗೆ ಬೇಸರದ ಸ್ವಭಾವ. ಹೀಗೆ ಹಲವರಿಗೆ ಹಲವು ಸ್ವಭಾವಗಳಿರುತ್ತದೆ. ಇದೇ ರೀತಿ ಇಂದು ನಾವು ಯಾವ ರಾಶಿಯವರು ಹೆಚ್ಚು ರೊಮ್ಯಾಂಟಿಕ್ ಆಗಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಈ ರಾಶಿಯವರು ಧ್ಯಾನದಲ್ಲಿ ಆಸಕ್ತಿ ಹೊಂದಿದವರಾಗಿರುತ್ತಾರೆ..

ಯಾವ ರಾಶಿಯವರಿಗೆ ಹೆಚ್ಚು ಸಿಟ್ಟಿರುತ್ತದೆ, ಯಾವ ರಾಶಿಯವರು ರೋಮ್ಯಾಂಟಿಕ್ ಆಗಿರುತ್ತಾರೆ. ಕ್ರಿಯೇಟಿವ್ ಆಗಿರ್ತಾರೆ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಇದೇ ರೀತಿ, ಯಾವ ರಾಶಿಯವರು ಧ್ಯಾನದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/J4re-GfkCJU ಮೇಷ:...

ಇಂದು ತುಲಾ ರಾಶಿಗೆ ಶುಕ್ರನ ಪ್ರವೇಶ: 6 ರಾಶಿಯವರಿಗೆ ಲಭಿಸಲಿದೆ ಅದೃಷ್ಟ..

ಇಂದಿನಿಂದ ಶುಕ್ರ ತುಲಾ ರಾಶಿಗೆ ಪ್ರವೇಶ ಮಾಡಲಿದ್ದು, 12 ರಾಶಿಗಳಲ್ಲಿ 6 ರಾಶಿಗಳಿಗೆ ಶುಭ ಫಲವನ್ನುಂಟು ಮಾಡಲಿದ್ದಾನೆ. ಹಾಗಾದ್ರೆ ಬನ್ನಿ ಯಾವುದು ಆ 6 ಅದೃಷ್ಟಶಾಲಿ ರಾಶಿಗಳು ಅಂತಾ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 ಮೇಷ ರಾಶಿ: ಶುಕ್ರ ತುಲಾ ರಾಶಿಗೆ...

ಮಕರ ರಾಶಿಗೆ ಗುರು ಪ್ರವೇಶ: 12 ರಾಶಿಗಳ ಫಲಾಫಲ..

ಇದೇ ನವೆಂಬರ್ 20ಕ್ಕೆ ಮಕರ ರಾಶಿಗೆ ಗುರು ಪ್ರವೇಶಿಸಲಿದ್ದಾನೆ. ಈ ವೇಳೆ 12 ರಾಶಿಗಳಲ್ಲಿ ಬದಲಾವಣೆಯಾಗುತ್ತದೆ. ಕೆಲ ರಾಶಿಯವರಿಗೆ ಇದು ಅದೃಷ್ಟ ತಂದು ಕೊಟ್ಟರೆ ಇನ್ನು ಕೆಲ ರಾಶಿಗಳಿಗೆ ಇದು ಅಷ್ಟೊಂದು ಶುಭವಲ್ಲ. ಹಾಗಾದ್ರೆ ಯಾವ ಯಾವ ರಾಶಿಗೆ ಯಾವ ಯಾವ ಫಲ ದೊರಕುತ್ತದೆ ಅಂತಾ ನೋಡೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ..?

ನಾವಿಂದು ಮೀನ ರಾಶಿಯವರು ಯಾವ ದೀಪವನ್ನ ಹಚ್ಚಿದರೆ ಉತ್ತಮ, ಮತ್ತು ಅದರಿಂದ ಏನು ಉಪಯೋಗ..? ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಮೀನ ರಾಶಿಯವರಷ್ಟೇ ಅಲ್ಲದೇ, ಯಾರು ಬೇಕಾದ್ರೂ ದೇವರಿಗೆ ಶುದ್ಧ ತುಪ್ಪ ಅಥವಾ ಶುದ್ಧ ಎಳ್ಳೆಣ್ಣೆಯ ದೀಪವನ್ನ ಹಚ್ಚಬೇಕು....

ಪುಬ್ಬಾ ನಕ್ಷತ್ರ ಅಂದ್ರೆ ಯಾವ ನಕ್ಷತ್ರ..? ಇವರ ಗುಣ ಹೇಗಿರುತ್ತೆ..?

ಚಿನ್ನ ಬೆಳ್ಳಿಯನ್ನ ಅಕ್ಷಯ ತೃತೀಯದ ದಿನ ಕೊಂಡುಕೊಳ್ಳುವ ಬದಲು, ಗುರುವಾರ ಪುಬ್ಬಾ ನಕ್ಷತ್ರ ಬಂದ ದಿನ ಕೊಂಡುಕೊಂಡರೆ ಉತ್ತಮ ಅಂತಾ, ಕೆಲ ಜ್ಯೋತಿಷಿಗಳು ಹೇಳೋದನ್ನ ನೀವು ಕೇಳಿರ್ತೀರಿ. ಹಾಗಾದ್ರೆ ಪುಬ್ಬಾ ನಕ್ಷತ್ರ ಎಂದರೇನು..? ಈ ನಕ್ಷತ್ರದವರ ಗುಣ ಲಕ್ಷಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...

ರೇವತಿ ನಕ್ಷತ್ರದವರು ಈ ಸ್ಟೋರಿ ಖಂಡಿತಾ ಓದಿ..

ಇವತ್ತು ನಾವು ರೇವತಿ ನಕ್ಷತ್ರದವರ ಗುಣಲಕ್ಷಣಗಳ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ರೇವತಿ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಹೆಚ್ಚಾಗಿರುತ್ತದೆ. ಹೀಗಾಗಿ ಉತ್ತಮ ಉದ್ಯೋಗ ಕಂಡುಕೊಳ್ತಾರೆ. ಇನ್ನು ಇವರಿಗೆ ಇವರ ಮೇಲೆ ನಂಬಿಕೆ ಇರಬೇಕು. ನಾನು...

ಮನೆಯಲ್ಲಿ ಇಂಥ ಪಾತ್ರೆಗಳನ್ನ ಬಳಸಲೇಬೇಡಿ, ಇಂಥ ಕೆಲಸಗಳನ್ನ ಮಾಡಬೇಡಿ..

ಊಟ ಬಿಟ್ಟು ಬದುಕಲು ಯಾರಿಂದಾದರೂ ಸಾಧ್ಯವಿದೆಯಾ..? ಖಂಡಿತ ಇಲ್ಲ. ಮನುಷ್ಯ ದುಡಿಯುವುದೇ ಹೊಟ್ಟೆಪಾಡಿಗಾಗಿ. ಇನ್ನು ಚೆನ್ನಾಗಿ ದುಡಿದು, ಭವಿಷ್ಯಕ್ಕಾಗಿ ಕೂಡಿಟ್ಟು, ನಂತರ ಮನೆಜನ ತಪ್ಪಿನಿಂದ ಎಲ್ಲವನ್ನೂ ಕಳೆದುಕೊಂಡ್ರೆ ಏನು ಪ್ರಯೋಜನ..? ಹಾಗಾಗಿ ನಾವಿವತ್ತು ಮನೆಜನ, ಅಡುಗೆ ವಿಷಯದಲ್ಲಿ ಯಾವ ತಪ್ಪನ್ನ ಮಾಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಅಂಗಳದಲ್ಲಿ ರಂಗೋಲಿ ಯಾಕೆ ಹಾಕಬೇಕು..?

ಮನೆಯೊಡತಿ ಅಥವಾ ವಿವಾಹಿತೆಯರು ಬೆಳಿಗ್ಗೆ ಎದ್ದು, ಹೊಸ್ತಿಲು ವರೆಸಿ, ರಂಗೋಲಿ ಹಾಕಿ ಲಕ್ಷ್ಮೀ ಪೂಜೆ ಮಾಡಿದರೆ ಉತ್ತಮ ಅಂತಾ ಹಿರಿಯರು ಹೇಳ್ತಾರೆ. ಆದ್ರೆ ಯಾಕೆ ಮನೆ ಮುಂದೆ ರಂಗೋಲಿ ಹಾಕಬೇಕು ಅನ್ನೋ ಬಗ್ಗೆ ನಾವಿಂದು ಹೇಳುತ್ತೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img