Saturday, July 18, 2026

ಆಧ್ಯಾತ್ಮ

ಯಾವ ರಾಶಿಯವರಿಗೆ ಯಾವ ಬಣ್ಣ ಉತ್ತಮ..? ಇಲ್ಲಿದೆ ನೋಡಿ ಮಾಹಿತಿ..

ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿ, ನಕ್ಷತ್ರಗಳಿಗೆ ಎಷ್ಟು ಮನ್ನಣೆ ಇದೇಯೋ ಅಷ್ಟೇ ಮಹತ್ವ ಬಣ್ಣಗಳಿಗಿದೆ. ಇಂಥ ರಾಶಿ, ನಕ್ಷತ್ರದವರು ಇಂಥ ಬಣ್ಣದ ಬಟ್ಟೆ ಧರಿಸಿದರೆ ಉತ್ತಮ, ಇಂಥ ಬಣ್ಣವನ್ನ ಅನುಸರಿಸಿದರೆ ಉತ್ತಮ ಅಂತಾ ಹೇಳಲಾಗತ್ತೆ. ಹಾಗಾದ್ರೆ ಯಾವ ರಾಶಿಯವರಿಗೆ, ಯಾವ ಬಣ್ಣ ಉತ್ತಮ ಅಂತಾ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಊಟ ಮಾಡುವಾಗ ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬೇಕು, ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳಬಾರದು..?

ಮನುಷ್ಯನ ಆರೋಗ್ಯನ ಚೆನ್ನಾಗಿರಬೇಕು ಅಂದ್ರೆ ಅವರು ಆರೋಗ್ಯಕರ ತಿಂಡಿ ತಿನಿಸು ತಿನ್ನಬೇಕು. ಆ ತಿಂಡಿ ತಿನ್ನುವ ಜಾಗ ಮತ್ತು ದಿಕ್ಕು ಕೂಡ ಉತ್ತಮವಾಗಿರಬೇಕು. ಹಾಗಾದ್ರೆ ಬನ್ನಿ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು..? ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ...

ಈ ರಾಶಿಯವರು ಮೃದು ಸ್ವಭಾವದವರು ಮತ್ತು ವಿನಮೃರಾಗಿರುತ್ತಾರೆ..

ಜೀವನದಲ್ಲಿ ಮುಂದೆ ಬರುವುದಿದ್ದರೆ, ಎಲ್ಲರ ಬಳಿ ಉತ್ತಮ ಮನುಷ್ಯ ಎನ್ನಿಸಿಕೊಳ್ಳುವುದಿದ್ದರೆ ಬೇಕಾಗಿರುವುದು ಒಳ್ಳೆಯ ಮಾತು, ನಡತೆ, ಮತ್ತು ಚಾತುರ ಸ್ವಭಾವ. ಮೃದು ಸ್ವಭಾವ ಮತ್ತು ವಿನಮೃ ಗುಣಗಳಿರುವವರನ್ನ ಜನ ತುಂಬಾ ಇಷ್ಟ ಪಡ್ತಾರೆ. ಹಾಗಾದ್ರೆ 12 ರಾಶಿಗಳಲ್ಲಿ ಹೆಚ್ಚು ವಿನಮೃ ಸ್ವಭಾವ ಹೊಂದಿದ ರಾಶಿಗಳು ಯಾವುದು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ಈ ರಾಶಿಯ ಹೆಣ್ಣು ಮಕ್ಕಳು ಹೆಚ್ಚು ಧೈರ್ಯವಂತರಾಗಿರ್ತಾರೆ..

ಹೆಣ್ಣು ಮಕ್ಕಳು ಉತ್ತಮ ಮಾತು, ನಡತೆಯುಳ್ಳವರು ಆಗಿರುವುದರ ಜೊತೆಗೆ ಧೈರ್ಯವಂತರೂ ಆಗಿರುವುದು ಮುಖ್ಯ. ಹಾಗಾಗಿ ಇಂದು ನಾವು ಧೈರ್ಯವಂತ ಸ್ವಭಾವ ಹೊಂದಿದ 5 ರಾಶಿಯವರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಮೇಷ ರಾಶಿ: ನೋಡಲು ಮೃದು ಸ್ವಭಾವದವರಾಗಿರುವ ಇವರು,...

‘ದೀನ-ದಲಿತರು, ಬಡವರು ಶೋಷಿತರ ಧ್ವನಿಯಾಗಿ ಈ ಸಂಸ್ಥೆ ಕಾರ್ಯನಿರ್ವಹಿಸಲಿದೆ’

ಬೆಂಗಳೂರು: ಸಾರ್ವಜನಿಕರು ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಲು ಮಾನವ ಹಕ್ಕುಗಳು ಅವಶ್ಯಕವೆಂದು ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಎನ್.ಸಿ ಸುರೇಶ್ ಹೇಳಿದರು. https://youtu.be/g079HzNIztY ಕೊರೊನಾ ಸಂದರ್ಭದಲ್ಲಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾರ್ಯನಿರ್ವಹಿಸಿದ ಕೊರೊನಾ ವಾರಿಯರ್ಸ್ ಗಳಾದ ಪೊಲೀಸರು, ಬಿಬಿಎಂಪಿ ಸಿಬ್ಬಂದಿ, ವೈದ್ಯರು ಹಾಗೂ ಪತ್ರಕರ್ತರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು. ಇದೇ ವೇಳೆ ಕರ್ನಾಟಕ ಟಿವಿ...

ಈ ಗಿಡ ನಿಮ್ಮ ಮನೆಯಂಗಳದಲ್ಲಿದ್ದರೆ, ನೆಮ್ಮದಿಯ ಜೀವನ ನಿಮ್ಮದಾಗಿರುತ್ತದೆ..

ಜೀವನ ಅಂದಮೇಲೆ ಕಲಹ, ಆರ್ಥಿಕ ಸಮಸ್ಯೆ, ಅನಾರೋಗ್ಯ ಸಮಸ್ಯೆ ಇತ್ಯಾದಿ ತೊಂದರೆಗಳಿರುತ್ತದೆ. ಇನ್ನು ಕೆಲವರಿಗೆ ಸಾಕಷ್ಟು ಹಣವಿರುತ್ತದೆ. ಆದರೆ ನೆಮ್ಮದಿ ಇರುವುದಿಲ್ಲ. ನೆಮ್ಮದಿ ಇರದ ಕಾರಣ, ಅನಾರೋಗ್ಯ ಆವರಿಸಿಕೊಂಡು ಬಿಡುತ್ತದೆ. ಹಾಗಾದ್ರೆ ನೆಮ್ಮದಿಯ ಜೀವನ ನಮ್ಮದಾಗಬೇಕು ಅಂದ್ರೆ ಏನು ಮಾಡಬೇಕು..? ಯಾವ ಗಿಡ ನೆಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನಿಮಗೆ ಹಾವಿನ ಭಯವಿದೆಯೇ ಹಾಗಾದ್ರೆ ಇದನ್ನ ಸದಾ ನಿಮ್ಮ ಬಳಿ ಇಟ್ಟುಕೊಂಡಿರಿ..

ಪಕ್ಷಿಗಳಲ್ಲೇ ಅಂದವಾದ ಪಕ್ಷಿ ಅಂದ್ರೆ ನವಿಲು. ಈ ನವಿಲಿನ ಗರಿಗೆ ತುಂಬ ಮಹತ್ವವಿದೆ. ಇಸ್ಲಾಂ ಧರ್ಮದಲ್ಲೂ ನವಿಲುಗರಿಯನ್ನ ಬಳಸುತ್ತಾರೆ. ಕೃಷ್ಣ ಕಿರೀಟದ ಮೇಲೆ ನವಿಲು ಗರಿಗೆ ಸ್ಥಾನವಿತ್ತು. ಇಂದ್ರ ನವಿಲುಗರಿಯ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದ. ಪೂರ್ವಜನರು ನವಿಲುಗರಿಯನ್ನ ಶಾಯಿಯಲ್ಲಿ ಅದ್ದಿ ಬರೆಯಲು ಬಳಸುತ್ತಿದ್ದರು. ಇನ್ನು ಈ ನವಿಲುಗರಿಯನ್ನ ಮನೆಯಲ್ಲಿಟ್ಟರೆ ಏನು ಲಾಭ ಅನ್ನೋ ಬಗ್ಗೆ...

ಈ ದೇವಸ್ಥಾನದ ಬಾಗಿಲು ವರ್ಷಕ್ಕೊಮ್ಮೆ ಅಷ್ಟೇ ತೆಗೆಯಲಾಗುತ್ತದೆ..

ಮಂಗಳೂರು, ಉತ್ತರಕನ್ನಡದಲ್ಲಿ ಹೇಗೆ ಸಾಲು ಸಾಲು ದೇವಸ್ಥಾನಗಳಿದೆಯೋ ಅದೇ ರೀತಿ, ಚಿಕ್ಕಮಗಳೂರಿನಲ್ಲಿಯೂ ಕೂಡ ಸುಮಾರು ದೇವಸ್ಥಾನಗಳಿದೆ. ಅಂಥ ದೇವಸ್ಥಾನಗಳಲ್ಲಿ ದೇವಿರಮ್ಮ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/qPSmRqhFQkM ಚಿಕ್ಕಮಗಳೂರಿನ...

ಗುರುವಾಯೂರಪ್ಪನಿಗೆ ಈ ಹೆಸರು ಬರಲು ಕಾರಣವೇನು..?

ಇವತ್ತು ನಾವು ಕೇರಳ ರಾಜ್ಯದಲ್ಲಿರೋ ಗುರುವಾಯುರಪ್ಪ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೇರಳದ ತ್ರಿಶೂರ್‌ನಲ್ಲಿ ಗುರುವಾಯುರಪ್ಪ ದೇವಸ್ಥಾನವಿದೆ. ಇಲ್ಲಿ ಶ್ರೀಕೃಷ್ಣನನ್ನು ಬಾಲ್ಯದ ರೂಪದಲ್ಲಿ ಪೂಜಿಸಲಾಗುತ್ತದೆ. ಅಂದರೆ ಬಾಲಕೃಷ್ಣನ ರೂಪದಲ್ಲಿ ಗುರುವಾಯೂರಪ್ಪನನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನ ಕೇರಳದ ಶ್ರೀಮಂತ ಮತ್ತು ಪ್ರಸಿದ್ಧ ದೇವಸ್ಥಾನಗಳಲ್ಲೊಂದು. ಪ್ರತಿದಿನ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ. ಕಟೀಲು...

ಪ್ರತಿದಿನ ಈ ಮಂತ್ರವನ್ನ 11 ಬಾರಿ ಪಠಿಸಿ, ಯಶಸ್ಸು ಸಾಧಿಸಿ..

ಪ್ರತೀ ಮನುಷ್ಯನಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು, ತಾನೂ ಶ್ರೀಮಂತನಾಗಬೇಕು ಅನ್ನೋ ಆಸೆ ಇರುತ್ತದೆ. ಆದ್ರೆ ಕೆಲವರಿಗೆ ಅದು ಸಾಧ್ಯವಾದರೆ, ಇನ್ನುಕೆಲವರಿಗೆ ಅದು ಸಾಧ್ಯವಾಗುವುದಿಲ್ಲ. ಹಾಗಾದ್ರೆ ಜೀವನದಲ್ಲಿ ಯಶಸ್ಸು ಸಿಗಬೇಕು ಅಂದ್ರೆ ಏನು ಮಾಡಬೇಕು..? ಯಾವ ದೇವರನ್ನ ಆರಾಧಿಸಬೇಕು..? ಯಾವ ಮಂತ್ರ ಪಠಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...
- Advertisement -spot_img

Latest News

ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆಗಾಗಿ ಮಾರಾಮಾರಿ ಪ್ರಕರಣ: ಗಲಾಟೆ ಗಾಯಗೊಂಡಿದ್ದ ವ್ಯಕ್ತಿ ಸಾ*ವು

Haveri News: ಹಾವೇರಿ: ಹಾವೇರಿಯಲ್ಲಿ ಜಮೀನಿನ ಬಂಡಿ ರಸ್ತೆ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಲಾಟೆಯಲ್ಲಿ ಗಾಯಗ``ಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಹಾವೇರಿ ಜಿಲ್ಲೆ ಹಾನಗಲ್ ತಾ. ಬ್ಯಾಗವಾದಿ...
- Advertisement -spot_img