Saturday, April 4, 2026

ಆಧ್ಯಾತ್ಮ

ಉದ್ದವಾದ ದಟ್ಟವಾದ ಕೂದಲಿಗೆ ಈ ಎಣ್ಣೆ ಅದ್ಭುತ ಪರಿಹಾರ..

ಇವತ್ತು ನಾವು ನಿಮಗೆ ಉದ್ದವಾದ ದಟ್ಟವಾದ ಕೂದಲಿಗೆ ಯಾವ ರೀತಿಯ ಎಣ್ಣೆ ತಯಾರಿಸಿ ಹಚ್ಚಬೇಕು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/aMjFbSHciPA ಈ ಎಣ್ಣೆ ತಯಾರಿಸಲು ಬೇಕಾಗುವ ಸಾಮಗ್ರಿಗಳು, 5 ಸ್ಪೂನ್ ಮೆಂತ್ಯೆಕಾಳು, ಒಂದು ದೊಡ್ಡ ಕಪ್ ತೆಂಗಿನ ಎಣ್ಣೆ, 25ರಿಂದ 30 ಫ್ರೆಶ್ ಕರಿಬೇವಿನ ಎಲೆ. https://youtu.be/9HU2WpRo57E ಮೊದಲು ಒಂದು ಬಾಣಲೆಯಲ್ಲಿ ಮೆಂತ್ಯೆ ಮತ್ತು ಕರಿಬೇವನ್ನ ಸಪರೇಟ್...

ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಬೇಕಂದ್ರೆ ಹೀಗೆ ಮಾಡಿ..

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರಬೇಕು. ಮನೆಯಲ್ಲಿ ಅಭಿವೃದ್ಧಿಯಾಗಬೇಕು. ಮನೆಜನ ಆರೋಗ್ಯವಾಗಿರಬೇಕು ಅಂದರೆ ನೀವು ಒಂದು ವಸ್ತುವನ್ನ ನಿಮ್ಮ ಮನೆ ಬಾಗಿಲಿಗೆ ಕಟ್ಟಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ. https://youtu.be/Enf7ZUqOagM ಮನೆಯ ಮುಂಬಾಗಿಲಿಗೆ, ಹೊರಗಿನಿಂದ ಎಲ್ಲರಿಗೂ ಕಾಣುವ ರೀತಿ ನೀವು ನಿಮ್ಮ ಮನೆಯ ಮುಖ್ಯದ್ವಾರದಲ್ಲಿ ಆ್ಯಲೋವೇರಾ ಗಿಡವನ್ನ...

ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ: ಕಾರಣವೇನು..?

ಎರಡು ವಾರಗಳ ಹಿಂದಷ್ಟೇ ಕೊರೊನಾ ತಗುಲಿ ಚಿಕಿತ್ಸೆ ಪಡೆದು ಕೆಲ ದಿನಗಳ ಹಿಂದಷ್ಟೇ ಮನೆಗೆ ಬಂದಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. https://youtu.be/9HU2WpRo57E ಬಳಲಿಕೆ ಮತ್ತು ಕೈ ಕಾಲು ನೋವಿನಿಂದ ಬಳಲುತ್ತಿರುವ ಅಮಿತ್‌ ಶಾರನ್ನು ಮತ್ತೆ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಲ್ಲಿಂದಲೇ ಅಮಿತ್‌ ಶಾ ಕಾರ್ಯ ನಿರ್ವಹಿಸಲಿದ್ದಾರೆಂದು ಟ್ವೀಟ್ ಮಾಡಲಾಗಿದೆ. https://youtu.be/CxQGUuPUJMs ಕೆಲ...

ಲವಂಗದಿಂದ ಈ ಒಂದು ಕೆಲಸ ಮಾಡಿದ್ರೆ ನಿಮ್ಮ ಕಷ್ಟವೆಲ್ಲ ಪರಿಹಾರ..!

ಸಾಲ ಸೋಲ ಹೆಚ್ಚಾಗಿದೆ. ಹಣಕಾಸಿನ ಸಮಸ್ಯೆ ಹೆಚ್ಚಾಗಿದೆ. ಮನೆಯಲ್ಲಿ ಶಾಂತಿ ನೆಮ್ಮದಿಯೇ ಇಲ್ಲ. ಕಷ್ಟದ ಮೇಲೆ ಕಷ್ಟಗಳು ಬರುತ್ತಿವೆಯಾದರೆ, ನೀವೊಂದು ಪ್ರಯೋಗ ಮಾಡಬೇಕು. ಯಾವುದು ಆ ಪ್ರಯೋಗ ಎಂಬ ಬಗ್ಗೆ ತಿಳಿಸಿಕೊಡಲಿದ್ದೇವೆ. https://youtu.be/3iINLy3mdTk ಮೂರು ಶುಕ್ರವಾರ ರಾತ್ರಿಯ ವೇಳೆ ನೆಲದ ಮೇಲೆ ಕುಳಿತು ಎರಡು ಲವಂಗವನ್ನ ಎರಡೂ ಕೈಯಲ್ಲಿಟ್ಟುಕೊಂಡು, ಲಕ್ಷ್ಮೀ ದೇವಿ ಮತ್ತು ಮನೆ ದೇವರಲ್ಲಿ ನಿಮಗಿರುವ...

ಈ ಒಂದು ವಸ್ತು ನಿಮ್ಮ ಪರ್ಸ್‌ನಲ್ಲಿದ್ದರೆ, ಧನಾಗಮನ ಖಂಡಿತ..!

ಹಣಕಾಸಿನ ಸಮಸ್ಯೆ ಇದ್ದಲ್ಲಿ, ಕೊಟ್ಟ ಸಾಲ ವಾಪಸ್ ಬರಬೇಕಾದಲ್ಲಿ ನಿಮ್ಮ ಪರ್ಸ್‌ನಲ್ಲಿ ಈ ಒಂದು ವಸ್ತು ಇಡಬೇಕು. ಯಾವುದು ಆ ವಸ್ತು ಅನ್ನೋ ಬಗ್ಗೆ ಚಿಕ್ಕ ಮಾಹಿತಿ ನೀಡಲಿದ್ದೇವೆ. https://youtu.be/Enf7ZUqOagM ಸಂಬಳ ಬಂದ ಮರುದಿನವೇ ಎಲ್ಲ ಖಾಲಿಯಾಗಿ ಹೋಗುತ್ತದೆ. ಸಾಲ ತೆಗೆದುಕೊಂಡವರು ಮತ್ತೆ ವಾಪಸ್ ಅದನ್ನು ಕೊಡುವ ಮನಸ್ಸು ಮಾಡುವುದಿಲ್ಲ. ಒಟ್ಟಿನಲ್ಲಿ ದುಡ್ಡಿನ ಸಮಸ್ಯೆ ಕಾಡುತ್ತಿದೆ ಎಂದಾದರೆ...

ಧನಾಭಿವೃದ್ಧಿ, ಆರೋಗ್ಯಾಭಿವೃದ್ಧಿ ಆಗಬೇಕೆಂದರೆ ಇಂಥ ಕೆಲಸ ಮಾಡಬೇಡಿ..!

ಮನೆಯಲ್ಲಿ ನಾವು ಮಾಡುವ ಕೆಲ ಕೆಲಸದಿಂದ ಧನಾಭಿವೃದ್ಧಿಯಲ್ಲಿ, ಆರೋಗ್ಯದಲ್ಲಿ, ನೆಮ್ಮದಿಯಲ್ಲಿ ಏರುಪೇರಾಗಿಬಿಡುತ್ತದೆ. ಹಾಗಾದ್ರೆ ಮನೆಯಲ್ಲಿ ನಾವು ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನೋದರ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. https://youtu.be/kD29ezoLm0I ಕೆಲ ಮನೆಯಲ್ಲಿ ಮಕ್ಕಳು ದೀಪಗಳನ್ನ ಬಾಯಿಂದ ಉಫ್ ಅಂತಾ ಊದಿ ಆರಿಸಿಬಿಡುತ್ತಾರೆ. ಇದು ಮನೆಗೆ ಒಳ್ಳೆಯದಲ್ಲ. ಹಿರಿಯರು ಅವರಿಗೆ ಈ ಬಗ್ಗೆ ತಿಳಿಹೇಳಬೇಕು. ಹೀಗೆ...

ಆಗಸ್ಟ್ 19, 2020 ರಾಶಿ ಭವಿಷ್ಯ

ಮೇಷ: ಅನಗತ್ಯ ಮಾನಸಿಕ ಋಣಾತ್ಮಕ ಚಿಂತನೆಗಳು ನಿಮ್ಮ ಮನಸ್ಸನ್ನು ಕೊರೆಯಲಿದೆ. ಆರ್ಥಿಕ ದೃಷ್ಟಿಯಲ್ಲಿ ಲಾಟರಿ ಚಟಗಳಿಂದ ದೂರವಿದ್ದಷ್ಟು ಉತ್ತಮ. ಸಹೋದ್ಯೋಗಿ ಮಿತ್ರರೊಡನೆ ಅಸಮಾಧಾನವಾದೀತು. ವೃಷಭ: ಉದ್ಯೋಗ, ವ್ಯಾಪಾರ ವ್ಯವಹಾರಗಳಲ್ಲಿ ವಾತಾವರಣ ಉಲ್ಲಾಸಕರವಾಗಿರುವುದು. ಕ್ರಯ ವಿಕ್ರಯದಲ್ಲಿ ಲಾಭವಿದೆ. ಸಮಾಜದಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲ್ಪಟ್ಟು, ಗೌರವ ದೊರಕಲಿದೆ. ಮಿಥುನ: ಹದಿಹರೆಯದವರಿಗೆ ವಿವಾಹ ಭಾಗ್ಯದ ಕನಸು ನನಸಾಗಲಿದೆ....

ಮಾಸ್ಕ್ ಹಾಕಿಕೊಳ್ಳಬೇಕಾದಾಗ ಅನುಸರಿಸಬೇಕಾದ ನಿಯಮಗಳೇನು..?

ಕೊರೊನಾ ವೈರಸ್ ಭೀತಿ ಹೆಚ್ಚಾದಾಗಿನಿಂದ ಮಾಸ್ಕ್‌ ಹಾಕುವವರ ಸಂಖ್ಯೆ ಜಾಸ್ತಿಯಾಗಿದೆ. ಮಾಸ್ಕ್ ಹಾಕದಿದ್ದರೆ ಫೈನ್ ಹಾಕಲಾಗುತ್ತಿದೆ. ಹೊಟೇಲ್, ಮಾಲ್, ದೇವಸ್ಥಾನಗಳಲ್ಲಿ ಮಾಸ್ಕ್ ಇಲ್ಲದಿದ್ದರೆ ಪ್ರವೇಶ ನಿರ್ಭಂದಿಸಲಾಗಿದೆ. ಮಾಸ್ಕ್ ಅಂದ್ರೆ ಅಷ್ಟು ಇಂಪಾರ್ಟೆಂಟ್ ಆಗಿದೆ. ಆದ್ರೆ ಮಾಸ್ಕ್ ಹಾಕಿಕೊಳ್ಳುವಾಗ ಕೆಲ ನಿಯಮಗಳನ್ನ ಅನುಸರಿಸಬೇಕಾಗಿದೆ. ಆ ಬಗ್ಗೆ ಕೆಲ ಮಾಹಿತಿಯನ್ನ ನಾವಿವತ್ತು ನೀಡಲಿದ್ದೇವೆ. https://youtu.be/az_SJG7Hosw ಎರಡು ಮಾಸ್ಕ್‌ಗಳನ್ನ ಕಡ್ಡಾಯವಾಗಿ ಬಳಸಿ....

ಆಗಸ್ಟ್ 18, 2020 ರಾಶಿ ಭವಿಷ್ಯ

ಮೇಷ: ಆಕಸ್ಮಿಕ ಪ್ರಯಾಣದಿಂದ ಕಾರ್ಯಸಾಧನೆಯಾಗಲಿದೆ. ಸರಕಾರಿ ಉದ್ಯಮಿಗಳಿಗೆ ಉತ್ತಮ ಧನಲಾಭವಿದೆ. ವೃಷಭ: ಕೋರ್ಟು ಕಚೇರಿ ಕಾರ್ಯಭಾಗದಲ್ಲಿ ಜಯ ಲಭಿಸಲಿದೆ. ವೃತ್ತಿರಂಗದಲ್ಲಿ ಮುನ್ನಡೆಯ ದಿನಗಳಿವು. ಸಕಾಲಿಕ ಮಿತ್ರರ ಸಹಕಾರದಿಂದ ನೆಮ್ಮದಿ ಸಿಗಲಿದೆ. ಮಿಥುನ: ಧರ್ಮಕಾರ್ಯಗಳಲ್ಲಿ ಆಸಕ್ತಿ ತಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ನಿಷ್ಠುರಕ್ಕೆ ಕಾರಣರಾಗದಿರಿ. ವ್ಯಾಪಾರಿಗಳಿಗೆ ಕಾದು ನೋಡುವ ಸಮಯವಿದು. ದುಡುಕದಿರಿ. https://youtu.be/az_SJG7Hosw ಕರ್ಕ: ಅನಿರೀಕ್ಷಿತ ದೂರ ಸಂಚಾರವಿದೆ. ಸಾಂಸಾರಿಕವಾಗಿ ಬಂಧುಗಳೊಡನೆ...

ಮನೆಯ ಮುಖ್ಯದ್ವಾರದಲ್ಲಿ ಈ ಪೋಟೋವಿಟ್ಟು ನಿಯಮದ ಪ್ರಕಾರ ಪೂಜಿಸಿ, ಅದೃಷ್ಟ ಪಡೆಯಿರಿ..

ಮನೆಯ ಮುಖ್ಯದ್ವಾರದಲ್ಲಿ ಎಷ್ಟು ಸ್ವಚ್ಛತೆ, ಶುದ್ಧತೆ ಇರುತ್ತದೆಯೋ, ಅಷ್ಟು ಮನೆ ಅಭಿವೃದ್ಧಿ ಉತ್ತಮವಾಗಿರುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ಆದ್ದರಿಂದ ಮನೆಯ ಮುಖ್ಯದ್ವಾರ ಸ್ವಚ್ಚವಾಗಿರಬೇಕು. ಅಲ್ಲದೇ, ಒಂದು ಪೋಟೋವನ್ನ ಇಟ್ಟು ನೀವು ಅದರ ನಿಯಮದಂತೆ ಪೂಜಿಸಿದರೆ ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಯಾವ ದೇವರ ಫೋಟೋ ಇಟ್ಟು ಪೂಜಿಸಬೇಕು ಅನ್ನೋ ಬಗ್ಗೆ ತಿಳಿಯೋಣ...
- Advertisement -spot_img

Latest News

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ...
- Advertisement -spot_img