Thursday, July 2, 2026

ಆಧ್ಯಾತ್ಮ

Spiritual: ಪವರ್ ಫುಲ್ ಜಲನೀಲ! ಯಾವ ರಾಶಿಗೆ ಯಾವ ರತ್ನ?

Spiritual: ದೀಪ ಯಕ್ಷಿಣಿ ಆರಾಧಕರಾಗಿರುವ ಸಂತೋಷ್ ಭಟ್ ಗುರೂಜಿ, ನವರತ್ನಗಳ ಧಾರಣೆ ಬಗ್ಗೆ ವಿವರಣೆ ನೀಡಿದ್ದಾರೆ. ಅದರಲ್ಲೂ ಜಲನೀಲ ಎಂಬ ರತ್ನ ಎಷ್ಟು ಪವರ್ ಫುಲ್ ಅಂತ ಗುರೂಜಿ ವಿವರಿಸಿದ್ದಾರೆ. ಗುರೂಜಿ ಹೇಳುವ ಪ್ರಕಾರ, ನವರತ್ನಗಳು ಮನುಷ್ಯನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಏಕೆಂದ್ರೆ, ನವರತ್ನದಲ್ಲಿ ನವಗ್ರಹಗಳ ಪರಿಣಾಮವಿರುತ್ತದೆ. ಮನುಷ್ಯನಿಗೆ ಇರುವ ದೊಡ್ಡ ದೊಡ್ಡ ಅಪಾಯಗಳನ್ನು...

Horoscope: 4 ಗ್ರಹಗಳ ಬದಲಾವಣೆ: ಗುರು, ಶನಿ, ರಾಹು, ಕೇತು ಫಲವೇನು?

Horoscope: ಆಚಾರ್ಯ ತಾಮ್ರಪರ್ಣಿ ಗುರೂಜಿ 2025ರಲ್ಲಿ 12 ರಾಶಿಗಳ ಫಲಾಫಲ ಹೇಗಿರುತ್ತದೆ ಎಂದು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ. ಮೇಷ: ಮೇಷ ರಾಶಿಗೆ ಮಾರ್ಚ್ ಬಳಿಕ ಶನಿಯ ಪ್ರವೇಶವಾಗಲಿದೆ. ಸಾಡೇಸಾಥಿ ಶುರುವಾಗಲಿದ್ದು, ಜೀವನ ಅನುಭವ ಕೊಡಲು ಶನಿ ಬರಲಿದ್ದಾನೆ. ಹೀಗಾಗಿ ಯಾರ್ಯಾರ ಮದುವೆ ವಿಳಂಬವಾಗುತ್ತಿದೆಯೋ, ಅವರಿಗೆ ಕಂಕಣಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಇನ್ನು...

ಶ್ರೀನಿವಾಸ ಗುರೂಜಿಯವರಿಂದ ಮೀನ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025ನೇ ವರ್ಷ ಮೀನ ರಾಶಿಯವರಿಗೆ ಯಾವ ಫಲಗಳನ್ನು ನೀಡುತ್ತದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೊಸ ವರ್ಷದಲ್ಲಿ 6 ಗ್ರಹಗಳು ನಿಮ್ಮ ರಾಶಿಯಲ್ಲಿ ಕುಳಿತಿರುತ್ತದೆ. ಹಾಗಾಗಿ ಈ ರಾಶಿಯವರಿಗೆ ಈ ವರ್ಷ ಕೆಟ್ಟದ್ದೂ ಇದೆ, ಒಳ್ಳೆಯದ್ದೂ ಇದೆ. ಅದರಲ್ಲೂ ಆರೋಗ್ಯದಲ್ಲಿ ಬದಲಾವಣೆಯಾಗಲಿದ್ದು, ಆರೋಗ್ಯದ ಕಡೆ ಗಮನ ಕೊಡಲೇಬೇಕು. ಜನ್ಮದಲ್ಲಿರುವ ರಾಹು...

ಕುಂಭ ರಾಶಿಯವರಿಗೆ ಹೇಗಿರಲಿದೆ 2025ನೇ ವರ್ಷ: ಶ್ರೀನಿವಾಸ ಗುರೂಜಿಯಿಂದ ವರ್ಷ ಭವಿಷ್ಯ

Horoscope: ಈ ವರ್ಷ ಕುಂಭ ರಾಶಿಯವರ ಜೀವನ ಹೇಗಿರುತ್ತದೆ ಎಂದು ಖ್ಯಾತ ಜ್ಯೋತಿಷಿ ಶ್ರೀನಿವಾಸ ಗುರೂಜಿ ಭವಿಷ್ಯ ನುಡಿದಿದ್ದಾರೆ. ಸಾವಿರ ಪಟ್ಟು ಕಷ್ಟ ಅನುಭವಿಸಿರುವ ರಾಶಿ ಅಂದ್ರೆ ಅದು ಕುಂಭ ರಾಶಿಯವರು. ಆದರೆ ಈ ಬಾರಿ ಕುಂಭ ರಾಶಿಯವರ ಬದುಕು ಮಧ್ಯಮವಾಗಿದೆ. ಅತೀ ಉತ್ತಮಯಾದ ಯೋಗವೂ ಇಲ್ಲ, ಅತೀ ಕೆಟ್ಟದಾಗಿರುವ ಕಷ್ಟವೂ ಇಲ್ಲ. ಏಕೆಂದರೆ, ನಿಮಗೆ...

Horoscope: 2025ನೇ ವರ್ಷದ ಮಕರ ರಾಶಿಯ ವರ್ಷ ಭವಿಷ್ಯ

Horoscope: 2025ನೇ ವರ್ಷ ಮಕರ ರಾಶಿಯವರಿಗೆ ಯಾವ ರೀತಿ ಇರಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. ಮಕರ ರಾಶಿಯವರಿಗೆ ಈ ವರ್ಷ ಸಪ್ತಮ ಶನಿ ಬಿಟ್ಟು ಹೋಗಲಿದೆ. 2025ರ ಏಪ್ರಿಲ್‌ನಲ್ಲಿ ಏಳೂವರೆ ಶನಿ ಬಿಡುಗಡೆಯಾಗುತ್ತಿದೆ. ಹೀಗಾಗಿ ಇಷ್ಟು ದಿನ ಅವಮನಾ ಅನುಭವಿಸಿದ ಮಕರ ರಾಶಿಯವರು ಇನ್ನು ಮುಂದೆ ಸನ್ಮಾನಕ್ಕೊಳಗಾಗುತ್ತಾರೆ. ಜೊತೆಗೆ ಜೀವನದಲ್ಲಿ ಹೆಚ್ಚೆಚ್ಚು...

ಧನಸ್ಸು ರಾಶಿಯವರಿಗೆ 2025 ಲಕ್ಕಿನಾ, ಅಲ್ಲವಾ..?: ಶ್ರೀನಿವಾಸ ಗುರೂಜಿಯಿಂದ ವರ್ಷ ಭವಿಷ್ಯ

Horoscope: ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ..? ಎಂಥ ಫಲಾಫಲಗಳು ಲಭಿಸಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ಹೇಳಿದ್ದಾರೆ. ಈ ವರ್ಷ ಧನಸ್ಸು ರಾಶಿಯವರಿಗೆ ಅತ್ಯುತ್ತಮ ವರ್ಷವಾಗಿರುತ್ತದೆ. ಹಣಕಾಸಿನ ಯೋಗ, ವಿದ್ಯಾಭ್ಯಾಸದ ಯೋಗ, ಉದ್ಯೋಗ ಯೋಗ, ಹೀಗೆ ಬರೀ ಲಾಭಗಳೇ ತುಂಬಿದೆ. ಇನ್ನು ಧನಸ್ಸು ರಾಶಿಯವರು ಕಲಾವಿದರಿದ್ದರೆ, ಅಂಥವರಿಗೆ ಅತ್ಯುತ್ತಮ ಯೋಗ ಲಭಿಸಲಿದೆ. ಕುಟುಂಬ ಸೌಖ್ಯವಾಗಿರುತ್ತದೆ....

ಶ್ರೀನಿವಾಸ ಗುರೂಜಿಯವರಿಂದ ವೃಶ್ಚಿಕ ರಾಶಿಯವರ 2025ರ ವರ್ಷ ಭವಿಷ್ಯ

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವೃಶ್ಚಿಕ ರಾಶಿಯವರ 2025ನೇ ವರ್ಷ ಯಾವ ರೀತಿ ಇರಲಿದೆ ಎಂದು ವಿವರಿಸಿದ್ದಾರೆ. ವೃಶ್ಚಿಕ ರಾಶಿ ಅಂದ್ರೆ ನಮಗೆ ಹಲವು ಗಣ್ಯ ವ್ಯಕ್ತಿಗಳು ಕಾಣ ಸಿಗುತ್ತಾರೆ. ವೃಶ್ಚಿಕ ರಾಶಿಯವರಿಗೆ ಇದು ಮಾರಕವಾಗುವಂಥ ವರ್ಷ. ನೀವು ಮಿತ್ರರು ಅಂದುಕೊಂಡವರೇ ನಿಮಗೆ ಶತ್ರುಗಳಾಗುತ್ತಾರೆ. ನೀವು ನಂಬಿದವರೇ, ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ...

ಅಂದುಕೊಂಡಿದ್ದನ್ನು ಪಡೆದುಕೊಳ್ತಾರಾ ತುಲಾ ರಾಶಿಯವರು..?: 2025 ವರ್ಷ ಭವಿಷ್ಯ

Horoscope: 2025ನೇ ವರ್ಷ ತುಲಾಾ ರಾಶಿಯವರಿಗೆ ಯಾವ ಯಾವ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ. ತುಲಾಾ ರಾಶಿಯವರಿಗೆ ಈ ವರ್ಷ ದಾರಿದ್ರ್ಯತೆ ಶಮನವಾಗುವ ಯೋಗವಿದೆ. ಏಕೆಂದರೆ, ನೀವು ಈ ವರ್ಷ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೂಜೆ ಪುನಸ್ಕಾರ, ನೇಮಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಲ್ಲಿ, ನಿಮಗೆ ಖಂಡಿತ ಒಳಿತಾಗುತ್ತದೆ. ಎಷ್ಟೋ ದಿನಗಳಿಂದ,...

Horoscope: ಕನ್ಯಾ ರಾಶಿಯವರ 2025ನೇ ವರ್ಷ ಭವಿಷ್ಯ

Horoscope: ಕನ್ಯಾ ರಾಶಿಯವರಿಗೆ 2025ರ ವರ್ಷ ಯಾವ ರೀತಿಯ ಫಲ ತಂದು ಕೊಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. 2024ರಲ್ಲಿ ಕನ್ಯಾ ರಾಶಿಯವರಿಗೆ ಮನೆಯಲ್ಲಿ ಯಾಾವುದೇ ಶುಭಕಾರ್ಯ ಮಾಡಲಾಗಲಿಲ್ಲ. ಏನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ಆದರೆ 2025ರಲ್ಲಿ ಜನ್ಮ ಸ್ಥಾನದಲ್ಲಿ ಇದ್ದ ಕೇತು ಬಿಡುಗಡೆಯಾಗಲಿದ್ದಾನೆ. ಹಾಗಾಗಿ ಅವರು ಆರೋಗ್ಯವಂತರಾಗಿರಲಿದ್ದಾರೆ. ಈ ವರ್ಷ ಮಧ್ಯಮ ಯೋಗವಾಗಲಿದೆ. ಕೋರ್ಟು...

ಶ್ರೀನಿವಾಸ ಗುರೂಜಿಯವರಿಂದ ಸಿಂಹ ರಾಶಿಯವರ 2025ರ ವರ್ಷ ಭವಿಷ್ಯ

Horoscope: ಸಿಂಹ ರಾಶಿಯವರಿಗೆ 2025ನೇ ವರ್ಷ ಹೇಗಿದೆ ಅನ್ನೋ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಾಸ ಗುರೂಜಿ ವಿವರಿಸಿದ್ದಾರೆ. ಸಿಂಹ ರಾಶಿಯವರಿಗೆ ಈ ವರ್ಷ ಅತ್ಯುತ್ತಮ ಯೋಗಬಲವಿದೆ. ಕಳೆದೆರಡು ವರ್ಷಗಳಿಂದಲೂ ಸಿಂಹ ರಾಶಿಯವರು ಒಂದಲ್ಲ ಒಂದು ಗೊಂದಲಗಳನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ಈ ವರ್ಷ ಸಿಂಹ ರಾಶಿಯವರ ಮನೆಯಲ್ಲಿ ಶುಭಕಾರ್ಯ ನಡೆಯುವುದು ಖಂಡಿತ. ಗುರುಗ್ರಹದಿಂದ ಯೋಗ ಬಲವಿದ್ದು,...
- Advertisement -spot_img

Latest News

Hubli News: ವೇತನ ಹೆಚ್ಚಳಕ್ಕೆ ಎಫ್‌ಸಿಐ ಕಾರ್ಮಿಕರ ಪ್ರತಿಭಟನೆ

Hubli News: ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ (ಎಫ್‌ಸಿಐ)ಯ ಗುತ್ತಿಗೆ ಕಾರ್ಮಿಕರು ಹುಬ್ಬಳ್ಳಿಯಲ್ಲಿ...
- Advertisement -spot_img