Saturday, June 13, 2026

ಸಿನಿಮಾ

Sandalwood: ನಟ ಅನಿರುದ್ಧ ವಿಷ್ಣು ದಾದಾ ಅಳಿಯನಾಗಿದ್ದು ಹೇಗೆ..? ಕೀರ್ತಿಗೆ ಪರಿಚಯವಾಗಿದ್ದು ಹೇಗೆ..?

Sandalwood: ನಟ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ಹೇಗೆ ಅವರು ವಿಷ್ಣುದಾದಾ ಅವರ ಅಳಿಯ ಆಗಿದ್ದು ಅನ್ನೋ ಬಗ್ಗೆ ಮಾತನಾಡಿದ್ದಾರೆ. https://youtu.be/IMI73A25dp4 ಈ ವರ್ಷ ಅನಿರುದ್ಧ ಮತ್ತು ಕೀರ್ತಿ ಅವರು ವಿವಾಹವಾಗಿ 25 ವರ್ಷವಾಗತ್ತೆ. ಇದೇ ಸ್ಫೆಶಲ್ ಮೂಮೆಂಟ್‌ನಲ್ಲಿ ಅವರು ತಾವು ಕೀರ್ತಿ ಅವರನ್ನು ಭೇಟಿಯಾಗಿದ್ದು ಹೇಗೆ ಅಂತಾ ಹೇಳಿದ್ದಾರೆ. ಯಾವುದೋ ನಾಟಕದಲ್ಲಿ ವಿಷ್ಣುವರ್ಧನ್ ಮತ್ತು ಭಾರತಿ...

ರಶ್ಮಿಕಾ-ವಿಜಯ್ ಮದುವೆಗೆ ರಾಜಸ್ಥಾನದ ಸಿಟಿ ಪ್ಯಾಲೇಸ್‌ನಲ್ಲಿ ಭರ್ಜರಿ ಸಿದ್ಧತೆ, ವೀಡಿಯೋ ವೈರಲ್..!?

Movie News: ಹಲವು ವರ್ಷಗಳಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಇತ್ತು. ಕಳೆದ ವರ್ಷ ಇಬ್ಬರೂ ಎಂಗೇಜ್ ಆಗಿದ್ದಾರೆಂಬ ಸುದ್ದಿಯೂ ಇದೆ. ಆದರೆ ಇವರೆಗೂ ಇಬ್ಬರೂ ಈ ಬಗ್ಗೆ ಎಲ್ಲೂ ಬಾಯ್ಬಿಟ್ಟಿಲ್ಲಾ. ಈ ಬಗ್ಗೆ ಕೇಳಿದಾಗಲೆಲ್ಲ, ಹಾರಿಕೆಯ ಉತ್ತರ ನೀಡುತ್ತಾರೆ. ಆದರೆ ಇದೇ ಫೆಬ್ರವರಿಯಲ್ಲಿ...

Sandalwood: ಸ್ವಚ್ಛತಾ ಅಭಿಯಾನ ಬರೀ ನನ್ನ ಅಭಿಯಾನವಲ್ಲ, ನಮ್ಮೆಲ್ಲರ ಅಭಿಯಾನ: ನಟ ಅವಿನಾಶ್

Sandalwood: ಸ್ಯಾಂಡಲ್‌ವುಡ್ ನಟ, ಸಕಲ ಕಲಾ ವಲ್ಲಭ, ವಿಷ್ಣು ದಾದಾ ಅವರ ಅಳಿಯ ಅನಿರುದ್ಧ ಅವರು ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಸಿನಿ ಜರ್ನಿ ಬಗ್ಗೆ ವಿವರಿಸಿದ್ದಾರೆ. https://youtu.be/i5jLZUMiG8U https://youtu.be/Hl5TnbOLw7E ಇತ್ತೀಚೆಗೆ ನಗರದ ಸ್ವಚ್ಛತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಿರುದ್ಧ ಧ್ವನಿ ಎತ್ತಿದ್ದರು. ಇದಕ್ಕೆ ಯಾವ ರೇಂಜಿಗೆ ರೆಸ್ಪಾನ್ಸ್ ಸಿಕ್ಕಿತೆಂದರೆ, ಜನರೆಲ್ಲ ಸ್ಪಂದಿಸಿದ್ದು, ಸರ್ಕಾರವೂ ಕೆಲ ದಿನಗಳಲ್ಲೇ ಆ ಜಾಗವನ್ನು,...

Political News: ಜಮೀರ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಸಿನಿಮಾ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

Political News: ಸಚಿವ ಜಮೀರ್ ಅಹಮದ್ ಪುತ್ರ ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಹಲವರು ಸಿನಿಮಾ ನೋಡಿ, ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಮತ್ತು ಕೆಲ ಕಾಂಗ್ರೆಸ್ ನಾಯಕರು ಥಿಯೇಟರ್‌ಗೆ ಹೋಗಿ, ಕಲ್ಟ್ ಸಿನಿಮಾ ನೋಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ...

ರಶ್ಮಿಕಾ ಮಂದಣ್ಣ & ವಿಜಯ್ ದೇವರಕೊಂಡ ಮದುವೆ ಡೌಟ್!

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿ ಫೆಬ್ರವರಿ 26, 2026ರಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿಗೆ ಇದೀಗ ಬ್ರೇಕ್ ಬಿದ್ದಂತಾಗಿದೆ. ಮದುವೆ ದಿನಾಂಕ ಹತ್ತಿರವಾಗುತ್ತಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಇಲ್ಲದಿರುವುದು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಲಭ್ಯವಾದ ಮಾಹಿತಿಯ ಪ್ರಕಾರ, ಇಬ್ಬರೂ ತಮ್ಮ ಮದುವೆಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಕಾರಣ –...

ಲೈವ್ ಬಂದು ಕರ್ನಾಟಕ ಜನತೆಗೆ ಧನ್ಯವಾದ ಅರ್ಪಿಸಿದ ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ

Bigg Boss: ಸದ್ಯ ಬಿಗ್‌ಬಾಸ್ ರನ್ನರ್ ಅಪ್ ಆಗಿರುವ ರಕ್ಷಿತಾ, ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದು, ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ಕಂಟಿನ್ಯೂ ಆಗಿ ಸಂದರ್ಶನದಲ್ಲಿ ಭಾಗಿಯಾಗಿರುವ ರಕ್ಷಿತಾಳಿಗೆ ಗಂಟಲಿನ ಸಮಸ್ಯೆ ಉಂಟಾಗಿದ್ದರೂ ಕೂಡ, ಆಕೆ ತುಂಬಾ ಮಾತನಾಡಿದ್ದಾರೆ. ನಾನು ಬಿಗ್‌ಬಾಸ್ ಮನೆಯಲ್ಲಿರುವಾಗ ನನಗೆ ನೀವೆಲ್ಲಾ ಇಷ್ಟು ಪ್ರೀತಿ ನೀಡಿದ್ದೀರೆಂದು ತಿಳಿದಿರಲಿಲ್ಲ. ಇಷ್ಟು ಪ್ರೀತಿ ಮಾಡ್ತೀರಾ ನೀವು...

Bigg Boss Kannada: ಮಲ್ಲಮ್ಮ ಹೇಳಿದ BIGG BOSS ಸತ್ಯ

Bigg Boss: ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿದ್ದ ಮಲ್ಲಮ್ಮ ಕರ್ನಾಟಕ ಟಿವಿ ಜತೆ ಮಾತನಾಡಿದ್ದು, ಬಿಗ್‌ಬಾಸ್‌ಗೆ ಹೋದ್ಮೇಲೆ ನನಗೆ ಮಾತನಾಡುವ ಧೈರ್ಯ ಬಂದಿದೆ. ಜನ ಗುರುತಿಸಿ ಮಾತನಾಡುವಂತಾಗಿದೆ ಎಂದು ಸಂತಸ ಹಂಚಿಕ``ಂಡಿದ್ದಾರೆ. https://youtu.be/mUgdyxxSM-0 ಮಾತು ಮುಂದುವರಿಸಿದ ಮಲ್ಲಮ್ಮ, ನಾನು ಬಿಗ್‌ಬಾಸ್‌ನಲ್ಲಿ ಯಾರ ಜತೆಗೂ ಜಗಳವಾಡಿಲ್ಲ. ನನಗೆ ಅಲ್ಲಿ ರಕ್ಷಿತಾ, ಗಿಲ್ಲಿ, ಧ್ರುವಂತ ಇಷ್ಟಾ ಆಗಿದ್ರು ಎಂದು...

“ಕಾಮಿಡಿ ಕಿಲಾಡಿ”ಗಳಿಂದ ಹಿಂದೂ ದೇವರಿಗೇ ಅಪಮಾನ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಕಾಮಿಡಿ ಕಿಲಾಡಿಗಳು ಶೋ ತುಂಬ ಫೇಮಸ್ ಅನ್ನೋದ್ ಎಲ್ಲರಿಗೂ ಗೊತ್ತೇ ಇದೆ, ಜೊತೆಗೆ ಎಷ್ಟೇ ಕೆಲಸದಲ್ಲಿ ಬ್ಯುಸಿ ಇದ್ರೂ ಸಂಜೆ ಆದ್ರೆ ಒಂದು ಗಂಟೆ ಕಾಮಿಡಿ ಶೋ ನೋಡ್ತಾ ನೋಡ್ತಾ ನಮ್ಮ ದಿನನಿತ್ಯದ ಒತ್ತಡವನ್ನ ಮರೀತೀವಿ . ಆದ್ರೆ ಈ ಒಂದು ಕಾಮಿಡಿ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳ ಕುರಿತು...

ಹುಟ್ಟೂರಿಗೆ ಆಗಮಿಸಿದ ಗಿಲ್ಲಿಗೆ ಭರ್ಜರಿ ಸ್ವಾಗತ: 2 ಕ್ರೇನ್ ಮೂಲಕ ಹೂವಿನ ಹಾರ ಹಾಕಿದ ಅಭಿಮಾನಿಗಳು

Mandya: ಸದ್ಯ ರಾಜ್ಯದಲ್ಲಿ ಬಿಗ್‌ಬಾಸ್ ವಿನ್ನರ್ ಗಿಲ್ಲಿಯದ್ದೇ ಮಾತು. ತನ್ನ ಪಂಚಿಂಗ್ ಡೈಲಾಗ್‌ನಿಂದಲೇ ಜನರ ಮನಸ್ಸು ಗೆದ್ದಿದ್ದ ಗಿಲ್ಲಿ, ಅಂತೂ ಇಂತೂ ಬಿಗ್‌ಬಾಸ್ ಗೆದ್ದೇ ಬಿಟ್ಟಿದ್ದಾರೆ. ಇದೀಗ ಗಿಲ್ಲಿ ತನ್ನ ತವರೂರಾದ ಮಂಡ್ಯದ ಮಳವಳ್ಳಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ನೀಡಿದ್ದಾರೆ. ಗಿಲ್ಲಿ ಮೇಲೆ ಹೂವಿನ ಅಭಿಷೇಕ ಮಾಡಲು ಎರಡು ಕ್ರೇನ್ ತರಿಸಲಾಗಿದೆ. ದಡದಪುರ ಗ್ರಾಮದ ಬಸವೇಶ್ವರ...

10ನೇ ಕ್ಲಾಸಿನಲ್ಲೇ ರಕ್ಷಿತಾ ಪಾರ್ಟ್ ಟೈಂ ಕೆಲಸ ಮಾಡುತ್ತಿದ್ದಳು, ಅಪ್ಪ-ಅಮ್ಮನ ಬಳಿ ಹಣ ಕೇಳುತ್ತಿರಲಿಲ್ಲ: ತಂಗಿ ಅಕ್ಷತಾ

Big Boss Kannada: ಬಿಗ್‌ಬಾಸ್ ಕನ್ನಡ ಸೀಸನ್ 12ರ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ತಂಗಿ ಅಕ್ಷತಾ ಶೆಟ್ಟಿ ಮಾಧ್ಯಮದ ಜತೆ ಮಾತನಾಡಿದ್ದು, ತನ್ನ ಅಕ್ಕ ಯಾವ ರೀತಿ ಇದ್ದವಳು ಅಂತಾ ಹೇಳಿದ್ದಾರೆ. ರಕ್ಷಿತಾ ತುಂಬಾ ರಿಚ್, ಆಕೆಯ ಬಳಿ ತುಂಬಾ ಹಣ ಇದೆ ಎಂದು ಹಲವರು ಗಾಸಿಪ್ ಮಾಡಿದ್ದರು. ಇದಕ್ಕೆ ಉತ್ತರಿಸಿದ ಅಕ್ಷತಾ,...
- Advertisement -spot_img

Latest News

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿ, ಕಿಟಕಿಯಿಂದ ಎಸೆದ ಬಾಲಕಿ: ಶಿಶು ಸಾ*ವು

Sirsi News: ಸರ್ಕಾರಿ ಹಾಸ್ಟೆಲ್ ನಲ್ಲೇ ಹೆರಿಗೆ ಮಾಡಿಕೊಂಡು, 15 ವರ್ಷದ ಬಾಲಕಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಡದಗದ್ದೆ ಬಳಿ...
- Advertisement -spot_img