Tuesday, April 21, 2026

Uncategorized

ನಾಪತ್ತೆಯಾಗಿದ್ದ ಮಡಾಳ್ ಪ್ರತ್ಯಕ್ಷನಾದಾಗ ಆಗಿದ್ದೇನು..?

political news ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರು ಲಂಚ ಪಡೆದುಕೊಂಡ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಯ ಸಿಕ್ಕಿಬಿದ್ದಿರುವ ಶಾಸಕರು ಕಳೆದ ಆರು ದಿನಗಳಿಂದ ಎಲ್ಲಿ ಹೋಗಿದ್ದರು ಎಂಬ ಸುದ್ದಿ ಯಾ ರಿಗೂ ತಿಳಿದಿರಲಿ್ಲ್ಲ. ಆದರೆ ನ್ಯಾಯಾಲಯದಿಂದ ನಿರಿಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೆ ಶಾಸಕರು ಸಡನ್ನಾಗಿ ತಮ್ಮ ಹುಟ್ಟೂರು ಚನ್ನೇಶಪುರದ ನಿವಾಸದಲ್ಲಿ ಪ್ರತ್ಯಕ್ಷವಾಗಿದ್ದು ಶಾಸಕ ಮಡಾಳ್...

ಬಿಜೆಪಿಗೆ ಸೇರಿದ ಮಾಜಿ ಐಎಎಸ್ ಅಧಿಕಾರಿ ಲಕ್ಷ್ಮಿ ನಾರಾಯಣ

                                                                                          +++++++++++ Hospet news: ಇನ್ನು ಹಲವಾರು ನಿವೃತ್ತ ಅಧಿಕಾರಿಗಳು ರಾಜಕೀಯವನ್ನು ಪ್ರವೇಶ ಮಾಡುತಿದ್ದು ಈಗ ಮತ್ತೊಬ್ಬ ಐಎಎಸ್ ಅಧಿಕಾರಿಯೊಬ್ಬರು ಬಿಜೆಪಿ ಸೇರಿಕೊಂಡಿದ್ದಾರೆ. ಅವರು ಹೆಸರು ಲಕ್ಷ್ಮಿನಾರಾಯಣ ಎಂದು ಅವರು ನಿನ್ನೆ ಹೊಸಪೇಟೆಯ ಬಿಜೆಪಿ ಕಛೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರಿಕೊಂಡಿದ್ದಾರೆ.ಇನ್ನು ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಅವರು ಪಕ್ಷದ ಬಾವುಟ ನೀಡುವುದರ ಮುಖಾಂತರ ಲಕ್ಷ್ಮಿನಾರಾಯಣ ಅವರನ್ನುಪಕ್ಷಕ್ಕೆ ಬರಮಾಡಿಕೊಂಡರು...

ಬಿಎಂಟಿಸಿ ಸಂಚಾರಿ ಉಲ್ಲಂಘನೆ ದಂಡ ಪಾವತಿಗೆ ಚಾಲಕರ ವೇತನ ಕಡಿತ

ಬಿಎಂಟಿಸಿ ಸಂಚಾರಿ ಉಲ್ಲಂಘನೆ ದಂಡ ಪಾವತಿಗೆ ಚಾಲಕರ ವೇತನ ಕಡಿತ ಹೌದು ಸ್ನೇಹಿತರೆ. ಕಳೆದ ಫೆಬ್ರವರಿ ತಿಂಗಳ 2 ನೇ ತಾರಿಕು ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ   ದಂಡ ವಿಧಿಸಿರುವ ಸಂಚಾರಿ ಇಲಾಖೆ . ನಿಗಧಿ ಪಡಿಸಿದ ಅವಧಿಯಲ್ಲಿ ದಂಡ ಪಾವತಿ ಮಾಡಿದರೆ 50 %  ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಆದೇಶ ಹೊರಡಿಸಿದ ಬೆನ್ನಲ್ಲೆ...

ಟಾಟ ಕಂಪನಿಯ ಸುಮೋ ವಾಹನದ ಹೆಸರಿನ ಹಿಂದಿನ ರಹಸ್ಯ

  ಟಾಟ ಸುಮೊ (TATA SUMO ) ವಾಹನ ಪ್ರತಿಯೊಬ್ಬ ವಾಹನ ಪ್ರಿಯನ ಹಾರ್ಟ ಫೆವರೇಟ್ ಆಗಿದ್ದ ವಾಹನ. ಯಾರಾದರೂ ಎಲ್ಲಿಗಾದರೂ ಕುಟುಂಬ ಸಮೇತ ಪ್ರವಾಸಕ್ಕೆ ಹೋಗಬೇಕೆಂದರೆ ಮೊದಲು ಆರಿಸಿಕೊಳ್ಳವುದೇ ಈ ವಾಹನವನ್ನು ಯಾಕೆಂದರೆ ಇದು ಹತ್ತು ಜನರನ್ನು ಹೊತ್ತೊಯ್ಯಬಲ್ಲ ವಾಹನ ಅಧಿಕ ಮೈಲೆಜ್ ಗಟ್ಟಿಮುಟ್ಟಾದ ಹಾಗೂ ಎಂತಹ ಕಠಿಣ ರಸ್ತೆ4ಯಲ್ಲಾದರೂ ಸುಲಭವಾಗಿ ಸಾಗಬಲ್ಲ ಹಾಗೂ...

ದಾವಣಗೆರೆ ಶಾಸಕನಿಗೆ ಪುತ್ರನಿಂದ ಕಂಟಕ. ಲೋಕಾಯುಕ್ತ ಬಲೆಗೆ ಶಾಸಕನ ಪುತ್ರ. ಲಂಚ ತೆಗೆದುಕೊಳ್ಳುವಾಗ ಸೆರೆ

political news ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮಡಾಳ್ ವಿರುಪಾಕ್ಷಪ್ಪ ನವರ ಪುತ್ರನನ್ನು ಕಾಮಗಾರಿಗಾಗಿ ಲಂಚ ತೆಗೆದುಕೊಂಡಿರುವುದು ಸಿಬಿಐ ಬಲೆಗೆ ಬಿದಿದ್ದರಿಂದ  ಅವರನ್ನು ಅಧಿಕಾರಿಗಳು ಬಂದಿಸಿದ್ದಾರೆ. ಇದರಿಂದ ಬಿಜೆಪಿಯವರು ಬ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂಬುದು ಸ್ಪಷ್ಟವಾಗಿದೆ.ಹಾಗಾಗಿ ಅವರು ಶಾಸಕ ಮಡಾಳ್ ವಿರುಪಾಕ್ಷಪ್ಪ ಅವರು ಮಾಜಿ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪನವರ ಆಪ್ತರಾಗಿದ್ದೂ ಅವರನ್ನು ಕರ್ನಾಟಕ ಸಮೂನು ಮತ್ತು ಮಾರ್ಜಕ...

ಸ್ನಾನದ ವಿಷಯದಲ್ಲಿ ನೀವು ಈ 4 ತಪ್ಪುಗಳನ್ನ ಮಾಡಬೇಡಿ..

ಸ್ನಾನ ಮಾಡೋದಂದ್ರೆ, ನಮ್ಮ ದಿನನಿತ್ಯದ ಕೆಲಸದಲ್ಲಿ ಒಂದು ಭಾಗ ಅಂತಾ ನಿಮಗೆ ಅನ್ನಿಸಬಹುದು. ಹಾಗಾಗಿ ಕೆಲವರು ಗಂಟೆಗಟ್ಟಲೇ ಸ್ನಾನ ಮಾಡಿದ್ರೆ, ಇನ್ನು ಕೆಲವರು ದೇಹಕ್ಕೆ ನೀರು ತೋರಿಸಿ ಬಂದುಬಿಡುತ್ತಾರೆ. ಆದ್ರೆ ನಾವು ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳೇ ನಮ್ಮ ಆರೋಗ್ಯವನ್ನ, ಸೌಂದರ್ಯವನ್ನ ಹಾಳು ಮಾಡತ್ತೆ. ಹಾಗಾಗಿ ನಾವಿಂದು ಸ್ನಾನ ಮಾಡುವಾಗ, ಯಾವ ತಪ್ಪುಗಳನ್ನು...

ಬಟಾಣಿ ಪರೋಠಾ ಮಾಡೋದು ಹೀಗೆ ನೋಡಿ..

ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ನಿಮಗೆ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಬಟಾಣಿ ಪರೋಠಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.  ಅದನ್ನ ಮಾಡೋದು ಹೇಗೆ, ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಎರಡು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಿಸಿ...

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಹಿರಿಯ ನಟಿ ಖುಷ್ಬೂ

ತಮಿಳುನಾಡು: ಓ ಹೆಣ್ಣೆ ನಿನಗ್ಯಾರೆ ಸಾಡಿ ಈ ಜಗದಲ್ಲಿ ಎನ್ನುವ ಮತ್ತೆ ಮಹಿಳೆಯರು ರಾಜಕೀಯವಾಗಿ ಔದ್ಯೂಗಿಕವಾಗಿ ಹೀಗೆ ಎಲ್ಲಾ ರಂಗದಲ್ಲಿಯಾ ಸಹ  ಉನ್ನತ ಹುದ್ದೆ ಅಲಂಕರಿಸುವ ಮೂಲಕ ನಾವು ಸಹ ಯಾರಿಗಿಂತಲೂ ಕಮ್ಮಿ ಇಲ್ಲ್ ಎನ್ನುವುದನ್ನು ಮತ್ತೆ ಮತ್ತೆ ಖಚಿತ ಪಡಿಸುತ್ತಿದ್ದಾರೆ.ಈಗ ಸಿನಿಮಾ ರಂಗದಲ್ಲಿ ಸಾಧನೆ ಮಾಡಿದ ನಂತರ  ರಾಜಕೀಯ ಪ್ರವೇಶ ಮಾಡಿರುವ  ಹಿರಿಯ ನಟಿ...

ಆಸ್ಪತ್ರೆ ಉದ್ಗಾಟನೆ ವೇಳೆ ಸಚಿವರ ಎದುರು ಗುಡಿಗಿದ ಡಿ ಕೆ ಸುರೇಶ್

ರಾಮನಗರ ಜಿಲ್ಲೆ: ರಾಮನಗರದಲ್ಲಿ ಸಾರ್ವಜನಿಕರ ಸೇವೆಗೆ ಸಿದ್ದವಾಗಿರುವ ನೂತನ 500 ಹಾಸಿಗೆ ಇರು ಆಸ್ಪತ್ರೆಯನ್ನು ಸುಮಾರು 99 ಕೋಟಿ ರೂಪಾಯಿ ವೆಚ್ಚದಲ್ಲಿ ನೀರ್ಮಾಣ ಮಾಡಲಾಗಿದ್ದು. ಈ ಆಸ್ಪತ್ರೆಯ ಉದ್ಘಾಟನೆ ಇಂದು ನೆರವೇರಿತು. ಉದ್ಗಾಟನೆಗೆ ಬರಬೇಕಿದ್ದ ಇಲ್ಲರ ಹೆಸರನ್ನು ಪ್ರೋಡೋಕಅಲ್ ನಲ್ಲಿ ಬರೆಸಿತ್ತು ಆದರೆ ರಅಮನಗರ ಕ್ಷೇತ್ರದ ಪ್ರತಿನಿಧಿಯಅಗಿರುವ  ಡಿಕೆ ಸುರೇಶ ಅವರಿಗೆ ಆಹ್ವಾನ ಪತ್ರ ನಿನ್ನ...

ನಗರಾಭಿವೃದ್ದಿ ಹೆಸರಲ್ಲಿ ಪರಿಸರ ಹಾನಿ ..! ಮರಗಳಿಗೆ ಕೊಡಲಿ

Bangalore story ಕೆಲವು ತಿಂಗಳುಗಳ ಹಿಂದೆ ಯೋಜನೆ ಹಅಕಿರುವ ಸ್ಯಾಂಕಿ ಕರೆಯ ಪಕ್ಕದಲ್ಲಿರುವ ರಸ್ತೆ ಅಗಲೀಕರಣ ಮತ್ತು ಮೇಲ್ಸೆತುವೆ ನಿರ್ಮಾಣ ಕುರಿತು ಚರ್ಚೆ ನಡೆಸಿ ಟೆಂಡರ್ ಅನ್ನು ಕೂಡ ನೀಡಲಾಗಿತ್ತು . ಸ್ಯಾಂಕಿ ರಸ್ತೆ ಅಗಲೀಕರಣದಿಂದಾಗಿ ಸುಮಾರು 40 ವರ್ಷದಿಂದ  ಬೃಹದಾಕಾರವಾಗಿ ಬೆಳೆದು ನಿಂತಿರುವ ಮತ್ತು ಪ್ರಯಾಣಿಕರಿಗೆ ಬೇಸಿಗೆ ಕಅಲದಲ್ಲಿ ನೆರಳು ನೀಡುವ ಮರಗಳನ್ನು ಕಡಿದು...
- Advertisement -spot_img

Latest News

Political News: ಟ್ವಿಟರ್ ನಲ್ಲಿ ಶೂರ, ಕೆಲಸದಲ್ಲಿ ಶೂನ್ಯ!: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರ್.ಅಶೋಕ್ ವ್ಯಂಗ್ಯ

Political News: ಕಲಬುರಗಿ- ಯಾದಗಿರಿ ರಸ್ತೆಯಲ್ಲಿ ಬಸ್ ನಿಲ್ದಾಣವಿಲ್ಲದೇ, ಜನ ಪರದಾಡುತ್ತಿದ್ದಾರೆಂಬ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ವಿರೋಧ ಪಕ್ಷದ...
- Advertisement -spot_img