Friday, June 20, 2025

Latest Posts

11 ಬಾರಿ ಈ ಮಂತ್ರ ಪಠಿಸಿದರೆ ನಿಮ್ಮ ಕನಸು ನನಸಾಗುವುದು ಖಚಿತ.

- Advertisement -

ಸರ್ಕಾರಿ ಕೆಲಸದ ಕನಸು ಇದ್ದರೆ ಈ ಒಂದು ಮಂತ್ರವನ್ನು ದಿನವೂ 11 ಬಾರಿ ಪಠಿಸಿದರೆ ಸಾಕು ಸರ್ಕಾರಿ ಕೆಲಸದ ಕನಸು ನನಸಾಗುತ್ತದೆ. ಇನ್ನೂ ಕೆಲವರಿಗೆ ತಮಗೆ ಇರುವ ಕೆಲಸದಲ್ಲಿ ಪ್ರಮೋಷನ್ ಸಿಗಬೇಕು ಕೆಲಸದಲ್ಲಿ ಒಳ್ಳೆಯ ಹೆಸರನ್ನು ಮಾಡಬೇಕು, ನಮ್ಮ ಸಂಬಳ ಹೆಚ್ಚಾಗಬೇಕು ಎಂದು ಬಹಳ ಒದ್ದಾಡುತ್ತಾ ಇರುತ್ತಾರೆ. ಅಂತವರು ಚಿಂತೆ ಮಾಡುವುದೇ ಬೇಡ ಆಂಜನೇಯ ಸ್ವಾಮಿಯನ್ನು ಈ ರೀತಿ ನೆನೆದರೆ ಸಾಕು ಸರ್ಕಾರಿ ಕೆಲಸಕ್ಕೆ ನೀವು ಮಾಡುವ ಪ್ರಯತ್ನಕ್ಕೆ ಆಂಜನೇಯನ ಅನುಗ್ರಹ ಆಗುವುದು ಖಚಿತ. ನೀವು ಬಹಳ ದಿನಗಳಿಂದ ಸರ್ಕಾರಿ ಕೆಲಸ ಸಿಗಬೇಕು ಎಂದು ಬಹಳ ಪರಿಶ್ರಮ ಪಡುತ್ತಿದ್ದರೆ ತಪ್ಪದೆ ಈ ಮಂತ್ರವನ್ನು ದಿನವೂ 11 ಬಾರಿ ಹೇಳಿದರೆ ಸಾಕು ನಿಮ್ಮ ಕನಸು ನನಸಾಗುವುದು ಖಚಿತ. ಈ ಮಂತ್ರ ಹೇಳುವಾಗ ಕೆಲವು ನೀತಿ ನಿಯಮಗಳು ಇವೆ. ಈ ನಿಯಮಗಳನ್ನು ಪಾಲಿಸಲೇಬೇಕು ಈ ಮಂತ್ರವನ್ನು ಹೇಳುವಾಗ ನಿಮ್ಮ ಹಣೆಯಲ್ಲಿ ಕೇಸರಿಯ ತಿಲಕ ಇರಲೇಬೇಕು, ಆಂಜನೇಯ ಸ್ವಾಮಿಯ ಫೋಟೋ ಮುಂದೆ ಬೆಳಗ್ಗೆ ಅಥವಾ ಸಾಯಂಕಾಲ ಸಮಯ ಈ ಮಂತ್ರವನ್ನು ಪಠಿಸಿದರೆ ಸಾಕು. ನಿತ್ಯವೂ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ತೆರಳಿ ಭಕ್ತಿಯಿಂದ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಮೂರು ಪ್ರದಕ್ಷಿಣೆ ಮಾಡಿದ. ನಂತರ ಸರ್ಕಾರಿ ಕೆಲಸಕ್ಕೆ ಅಥವಾ ಈಗ ಮಾಡುತ್ತಾ ಇರುವ ಉದ್ಯೋಗದಲ್ಲಿ ಪ್ರಮೋಷನ್ ಗಾಗಿ ಅಥವಾ ಉದ್ಯೋಗದಿಂದ ಅಭಿವೃದ್ಧಿ ಬಗ್ಗೆ ಸಂಕಲ್ಪ ಮಾಡಿಕೊಂಡು, ಈ ಮಂತ್ರವನ್ನು 11 ಬಾರಿ ಹೇಳಿ ಬರಬೇಕು. ಒಂದು ಶುದ್ಧವಾದ ಕಾಗದದಲ್ಲಿ ಬರೆದು ದೇವರ ಮನೆಯಲ್ಲಿ ಇಟ್ಟುಬಿಡಿ ಈ ಮಂತ್ರ ಹೀಗಿದೆ ಓಂ ಶ್ರೀ ವಜ್ರ ದೇವಾಯಾ ರಾಮ ಭಕ್ತಾಯ ವಾಯು ಪುತ್ರಾಯ ನಮೋಸ್ತುತೆ ಈ ಮಂತ್ರವನ್ನು ಪ್ರತಿ ನಿತ್ಯವೂ ಕೆಲಸಕ್ಕೆ ಹೋಗುವವರು 11 ಬಾರಿ ಪಠಿಸಿ ಹೋಗಿ, ವಿಶೇಷವಾಗಿ ನೆನಪಿಡಿ ಈ ಮಂತ್ರವನ್ನು ಪ್ರಾರಂಭ ಮಾಡುವ ದಿನ ಶನಿವಾರ ಅಥವಾ ಮಂಗಳವಾರ ಪ್ರಾರಂಭ ಮಾಡಿದರೆ ಅತಿ ಹೆಚ್ಚು ಶಕ್ತಿಶಾಲಿ ಆಗಿರುತ್ತದೆ. ಅತಿ ಹೆಚ್ಚು ಶುಭಫಲ ನೀವು ಕಾಣಬಹುದು ಆದ್ದರಿಂದ ಮಂಗಳವಾರ ಅಥವಾ ಶನಿವಾರ ಪ್ರತಿ ನಿತ್ಯ 11 ಬಾರಿ ಹೇಳಲು ಪ್ರಾರಂಭ ಮಾಡಿ. ಈ ವಿಶೇಷವಾದ ಆಂಜನೇಯ ಸ್ವಾಮಿಯ ಉದ್ಯೋಗಕ್ಕೆ ಸಂಬಂಧಿಸಿದ ಮಂತ್ರ ಪಠಿಸಿ ಒಳ್ಳೆಯ ಶುಭಫಲ ಕಾಣಿರಿ ಈ ಮಂತ್ರವನ್ನು ನೀವು ಶ್ರದ್ಧಾ ಭಕ್ತಿಯಿಂದ ನಿಮ್ಮ ಮನಸ್ಸಿನಲ್ಲಿ ಕೋರಿಕೆ ಹೇಳಿಕೊಂಡು ನಾವು ತಿಳಿಸಿರುವ ರೀತಿಯಲ್ಲಿ ಪಠಣ ಮಾಡಿದರೆ ಖಂಡಿತ ಯಶಸ್ಸು ಕಾಣುವಿರಿ.

- Advertisement -

Latest Posts

Don't Miss