Karnataka Tv Special: ಇಡೀ ಜಗತ್ತು ಈಗ ಭಾರತದತ್ತ ತಿರುಗಿ ನೋಡ್ತಿದೆ.. ಜಗತ್ತಿನ ದೊಡ್ಡ ದೊಡ್ಡ ನಾಯಕರು, ಘಟಾನುಘಟಿ ನಾಯಕರು ಭಾರತದಲ್ಲೇ ಇದ್ದಾರೆ.. ಜೋ ಬೈಡನ್, ರಿಷಿ ಸುನಕ್ ಸೇರಿ ವಿಶ್ವವೇ ಭಾರತದಲ್ಲಿದೆ.. ಇದಕ್ಕೆ ಕಾರಣ ಜಿ-20 ಶೃಂಗಸಭೆ.. ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಿರೋ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕಮ್ ಕನ್ವೆನ್ಷನ್ ಸೆಂಟರ್ನಲ್ಲಿ ಜಿ20 ಶೃಂಗಸಭೆ ನಡೀತಿದೆ. ಇಲ್ಲಿ ನಿರ್ಮಿಸಲಾಗಿರೋ ‘ಭಾರತ ಮಂಟಪ’ ಇದೀಗ ಜಗತ್ತಿನ ಆಕರ್ಷಣೆ.
ಹಾಗಿದ್ರೆ ಏನಿದು ಭಾರತ ಮಂಟಪ.? ಬಸವಣ್ಣ ಅವರ ಅನುಭವ ಮಂಟಪಕ್ಕೂ ಭಾರತ ಮಂಟಪಕ್ಕೂ ಸಂಬಂಧ ಏನು.? ಭಾರತ ಮಂಟಪದ ಮುಂದಿರೋ ಶಿವ ನಟರಾಜನ ಮಹಿಮೆ ಏನು.?
ಈ ಬಗ್ಗೆ ತಿಳ್ಕೊಳ್ಬೇಕಾ.? ಈ ಕೆಳಗಿನ ವಿಡಿಯೋ ನೋಡಿ..
ಕಾಂಗ್ರೆಸ್ ಸರ್ಕಾರದಲ್ಲಿ ಗ್ಯಾರೆಂಟಿ ದೋಖಾ, ವರ್ಗಾವಣೆ ದಂಧೆ ನಡೆಯುತ್ತಿದೆ : ಬಸವರಾಜ ಬೊಮ್ಮಾಯಿ
ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸಿ ಚಕ್ಕಡಿ ರಸ್ತೆ ಸರದಾರ ಎನಿಸಿಕೊಂಡ ಶಾಸಕ ಕೋನರಡ್ಡಿ