Wednesday, July 2, 2025

Latest Posts

ಕೊಳ್ಳೆಗಾಲದ ಪ್ರತ್ರಕರ್ತ ರಾಜೇಂದ್ರ ನಿಧನ.

- Advertisement -

ಕೊಳ್ಳೆಗಾಲ:ದೂರದರ್ಶನದಲ್ಲಿ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದ ರಾಜೇಂದ್ರ (56) ನಿಧನರಾಗಿದ್ದಾರೆ .ರಾಜೇಂದ್ರ ಹಲವಾರು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು , ಅನಾರೋಗ್ಯ ನಿಮಿತ್ತ ಖಾಸಗೀ ಆಸ್ಪತ್ರೆಗೆ ದಾಖಲಾಗಿದ್ದರು . ಚಿಕಿತ್ಸೆ ಫಲಕಾರಿಯಾಗದೆ . ಭಾನುವಾರ ರಾತ್ರಿ ನಿಧನರಾಗಿದ್ದಾರೆ .
ಮೃತ ರಾಜೇಂದ್ರ ಕೊಳ್ಳೆಗಾಲದ ನಿವಾಸಿಯಾಗಿದ್ದು . ಕೊಳ್ಳೆಗಾಲದ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ,ಇಂದು ಅಂತ್ಯಕ್ರಿಯೆ ನಡೆಯಲಿದೆ .ಮೃತರ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.

- Advertisement -

Latest Posts

Don't Miss