Sunday, June 1, 2025

Latest Posts

Raichur : ಮಂತ್ರಾಲಯದಲ್ಲಿ ವೈಕುಂಠ ಏಕಾದಶಿಯಂದು ವಿಶೇಷ ಪೂಜೆ ನಡೆಸಲಾಯಿತು.

- Advertisement -

ರಾಯಚೂರು : ಗುರುವಾರ ಅಂದರೆ ಗುರುರಾಯರ ವಾರ ಇದು ರಾಘವೇಂದ್ರ ಸ್ವಾಮಿಗಳ ವಾರ ಇವತ್ತೂ ರಾಯರ ಪೂಜೆ ಮಾಡಿದರೆ ರಾಯರು ನಮ್ಮ ಎಲ್ಲಾ ಆಸೆಗಳನ್ನು ಇಡೆರಿಸುತ್ತಾರೆ. ಇವತ್ತೂ ವಿಶೇಷವಾದ ದಿನ ಅಂದರೆ ವೈಕುಂಠ ಏಕಾದಶಿ ಇಂದು ರಾಯರ ಪೂಜೆ ಮಾಡಿದರೆ ನಮ್ಮ ಇಷ್ಟಾರ್ಥಗಳು ಫಲಿಸುತ್ತವೆ. ಈ ಹಿನ್ನೆಲೆ ಮಂತ್ರಾಲಯದಲ್ಲಿ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಪೂಜೆಸಲ್ಲಿಸಿದರು ಮತ್ತು ಶ್ರೀ ಮಠದಲ್ಲಿ ಸ್ಥಾಪಿತವಾಗಿರುವ ಶ್ರೀನಿವಾಸ ದೇವರ ದೇವಸ್ಥಾನಕ್ಕೆ ವಿಶೇಷವಾಗಿ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲಿಸಿದರು. ಈ ವಿಶೇಷ ಪೂಜೆಯನ್ನು ಕಣ್ಣು ತುಂಬಿಕೊಳಲ್ಲು ಭಕ್ತ ಸಾಗರ ಹರಿದು ಬಂದಿದೆ. ಇನ್ನು ಇದೆ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ವೈಕುಂಠ ದ್ವಾರವನ್ನು ಉದ್ಘಾಟಿಸಿದರು. ಅಲ್ಲಿಯೇ ನೇರೆದಿದ್ದ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದ ಶ್ರೀಗಳು.

- Advertisement -

Latest Posts

Don't Miss