Saturday, May 17, 2025

Latest Posts

ಭಾರತಿಯ ಸೈನಿಕರ ಸಲುವಾಗಿ ವಿಶೇಷ ಪೂಜೆ ಸಲ್ಲಿಸಿದ ರಾಯಣ್ಣ ಅಭಿಮಾನಿಗಳು

- Advertisement -

Hubli News: ಹುಬ್ಬಳ್ಳಿ: ನಿನ್ನೆ ತಡರಾತ್ರಿ ಪಾಕಿಸ್ತಾನದ ಮೇಲೆ ದಾಳಿ ಮಾಡುವುದರ ಮೂಲಕ ಆಫರೇಷನ್ ಸಿಂಧೂರ ಆರಂಭವಾಗಿದ್ದು, ನಮ್ಮ ಭಾರತಿಯ ಸೈನಿಕರ ಆರೋಗ್ಯವಾಗಿ ಇರಲಿ, ಕ್ಷೇಮವಾಗಿ ಇದ್ದು ಯುದ್ಧ ಗೆದ್ದು ಬರಲಿ ಎಂದು, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳಿಂದ ಶ್ರೀ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿಯ ಶ್ರೀ ಸಾಯಿ ಮಂದಿರದಲ್ಲಿ ಯುವಕರಿಂದ ಪೂಜೆ ಸಲ್ಲಿಸಿ. ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ದೇಶಾಭಿಮಾನಿಗಳು, ನಮ್ಮವರ ಸಿಂಧೂರ ಅಳಿಸಿದ ಪಾಪಿಗಳ ಜೀವ ಕಸಿದಿದ್ದು ಕುಷಿ ತಂದಿದೆ ಎಂದು ಯುವಕರು ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.

- Advertisement -

Latest Posts

Don't Miss