Monday, August 17, 2026

102 Taluks Drought Survey

ಮಳೆಯ ಕೊರತೆ, ರೈತರಿಗೆ ಶಾಕ್ – 25 ಜಿಲ್ಲೆಗಳಲ್ಲಿ ‘ಬರದ’ ಆತಂಕ!

ಕರ್ನಾಟಕದ ರೈತರಿಗೆ ಮತ್ತೊಂದು ಆತಂಕಕಾರಿ ಸುದ್ದಿ ಎದುರಾಗಿದೆ. ನೈಋತ್ಯ ಮುಂಗಾರು ಮಳೆಯ ಅಸಮರ್ಪಕ ಹಂಚಿಕೆ ಮತ್ತು ದೀರ್ಘಕಾಲದ ಒಣ ಹವಾಮಾನದಿಂದಾಗಿ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿವೆ ಅಂತ ಹೇಳಲಾಗ್ತಿದೆ! ಹೌದು 'ರಾಜ್ಯದ 25 ಜಿಲ್ಲೆಗಳ 102 ತಾಲೂಕುಗಳು ಈಗ ಬರಗಾಲದ ತೀವ್ರತೆಯನ್ನು ನಿರ್ಣಯಿಸುವ 'ಭೂ-ಸತ್ಯಾಪನೆ' ಪ್ರಕ್ರಿಯೆಗೆ ಅಧಿಕೃತವಾಗಿ ಅರ್ಹತೆ ಪಡೆದಿವೆ! ಎಸ್ 'ಕರ್ನಾಟಕ...
- Advertisement -spot_img

Latest News

ಶಾಲಾ ಅವ್ಯವಸ್ಥೆ ಪ್ರಶ್ನಿಸಿದ್ದಕ್ಕೆ ಹತ್ಯೆ – ಬಿಜೆಪಿ ನಾಯಕನ ಬಂಧನ!

ಸರ್ಕಾರಿ ಶಾಲೆಯ ಶಿಥಿಲಾವಸ್ಥೆ ಹಾಗೂ ಮೂಲಸೌಕರ್ಯದ ಕೊರತೆಯನ್ನು ಪ್ರಶ್ನಿಸಿದ್ದಕ್ಕೆ ತಂದೆ ಮತ್ತು ಮಗನ ಮೇಲೆ ಭೀಕರ ಹಲ್ಲೆ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಿಂದ...
- Advertisement -spot_img