Wednesday, May 27, 2026

6 IAS officeres transferred

ರಾಜ್ಯದಲ್ಲಿ 6 IAS ಅಧಿಕಾರಿಗಳ ವರ್ಗಾವಣೆ

www.karnatakatv.net: ರಾಜ್ಯ- ಬೆಂಗಳೂರು:ರಾಜ್ಯ ಸರ್ಕಾರ ಇಂದು 6 IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಮತ್ತು ಸ್ಥಳ ಕೆಳಕಂಡಂತಿದೆ. 1.ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃಜದ್ಧಿ ಇಲಾಖೆ 2.ಶಿಖಾ- ಆಯುಕ್ತರು, ವಾಣಿಜ್ಯತೆರಿಗೆ ಇಲಾಖೆ, ಬೆಂಗಳೂರು 3. ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು 4. ಕನಕವಾಲಿ- ಕೆಪಿಎಸ್‍ಸಿ ಪರೀಕ್ಷೆ ಕಂಟ್ರೋಲರ್ 5.ರಘುನಂದನ್ ಮೂರ್ತಿ-...
- Advertisement -spot_img

Latest News

ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಹಾನಗಲ್‌ನಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 542 ಗ್ರಾಂ ಒಣ...
- Advertisement -spot_img