Friday, June 19, 2026

AC Vajra buses

ಪ್ರಯಾಣಿಕರಿಗೆ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು ಸಿಲಿಕಾನ್‌ ಸಿಟಿ ನಿವಾಸಿಗಳ ದೈನಂದಿನ ಸಂಚಾರಕ್ಕೆ ಮೆಟ್ರೋ ಜೊತೆಗೆ ಬಿಎಂಟಿಸಿ ಬಸ್‌ಗಳು ಪ್ರಮುಖ ಆಧಾರವಾಗಿದೆ. ಸಮಯಕ್ಕೆ ತಕ್ಕಂತೆ ಕಚೇರಿ ಮತ್ತು ಕೆಲಸಗಳಿಗೆ ತೆರಳುವ ನಾಗರಿಕರಿಗೆ ಬಿಎಂಟಿಸಿ ಇದೀಗ ಮತ್ತೊಂದು ಮಹತ್ವದ ಸೌಲಭ್ಯ ಒದಗಿಸಿದೆ. ಇದ್ರಿಂದ ರಾಜಧಾನಿ ಜನ ಖುಷ್ ಆಗಿದ್ದಾರೆ. ಇಷ್ಟು ದಿನ ಬೆಂಗಳೂರಿನ ನೈಸ್ ರಸ್ತೆಯಲ್ಲಿ BMTC ಬಸ್​ಗಳಲ್ಲಿ ಸಂಚಾರ ಮಾಡುವ ಪ್ರಯಾಣಿಕರು,...
- Advertisement -spot_img

Latest News

Hubli: ಲಕ್ಷ್ಮಣ ಸವದಿಗೆ ನೂತನ ಸಚಿವ ಸಂಪುಟದಲ್ಲಿ ಅರ್ಹ ಸ್ಥಾನ ನೀಡಬೇಕೆಂದು ಒತ್ತಾಯ

Hubli Political News: ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ವಿಸ್ತರಣೆಯ ಸಂಚಲನ ಮೂಡಿದೆ. ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಲಕ್ಷ್ಮಣ ಸವದಿ ಅವರಿಗೆ ನೂತನ ಸಚಿವ...
- Advertisement -spot_img