Friday, December 5, 2025

Arjun Janya

ಜುಲೈ 14 ರಂದು ಬಿಡುಗಡೆಯಾಗಲಿದೆ “ಗಾಳಿಪಟ 2” ಚಿತ್ರದ ಎಣ್ಣೆ ಹಾಡು..!

https://www.youtube.com/watch?v=orTN1APexl4 ನಿರ್ದೇಶಕರಾಗಿ ಜನಪ್ರಿಯರಾಗಿರುವ ಯೋಗರಾಜ್ ಭಟ್, ಗೀತರಚನೆಕಾರರಗಿಯೂ ಎಲ್ಲರಿಗೂ ಅಚ್ಚುಮೆಚ್ಚು. ಈ ಹಿಂದೆ ಇವರ ರಚನೆಯ ಎಣ್ಣೆ ಹಾಡುಗಳು ಇಂದಿಗೂ ಗುನಗುವಂತಿದೆ. ಭಟ್ಟರು ಬರೆದಿರುವ ಎಣ್ಣೆ ಹಾಡುಗಳನ್ನು ಹೆಚ್ಚಾಗಿ ಹಾಡಿರುವವರು ವಿಜಯ್ ಪ್ರಕಾಶ್ ಹಾಗೂ ಸಂಗೀತ ನೀಡಿರುವವರು ಅರ್ಜುನ್ ಜನ್ಯ. ಈ ಮೂವರ ಕಾಂಬಿನೇಶನ್ ನಲ್ಲಿ "ಗಾಳಿಪಟ 2" ಚಿತ್ರದ ಮತ್ತೊಂದು ಎಣ್ಣೆ ಸಾಂಗ್ ಜುಲೈ 14...

ʻʻEk‌ lav‌ yaʼʼ ಬಿಡುಗಡೆ ಮುಂದಕ್ಕೆ!

ರಕ್ಷಿತಾಸ್‌ ಫಿಲ್ಮ್‌ ಫ್ಯಾಕ್ಟರಿ ಲಾಂಛನದಲ್ಲಿ, ಶೋಮ್ಯಾನ್‌ ಪ್ರೇಮ್ ನಿರ್ದೇಶಿಸಿರುವ ಸಿನಿಮಾ ʻಏಕ್‌ ಲವ್‌ ಯಾʼ. ಈ ಚಿತ್ರದೊಂದಿಗೆ ನಟಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಟನಾಗಿ ಚಿತ್ರರಂಗಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ರಚಿತಾ ರಾಮ್‌ (Rachita Ram), ರೀಷ್ಮಾ ನಾಣಯ್ಯ (Reishma Nanayya) ನಾಯಕಿಯರಾಗಿ ನಟಿಸಿದ್ದಾರೆ. ಅರ್ಜುನ್‌ ಜನ್ಯಾ (Arjun Janya) ಸಂಗೀತ ನಿರ್ದೇಶನ, ಮಹೇನ್‌ ಸಿಂಹ...

ಇವರೇ ರಾಬರ್ಟ್ ಸಿನಿಮಾದ ಮ್ಯೂಸಿಕ್ ಡೈರೆಕ್ಟರ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್ ನ ರಾಬರ್ಟ್ ಸಿನಿಮಾದಿಂದ ಹೊಸ ಅಪ್ ಡೇಟ್ ನ್ಯೂಸ್ ವೊಂದು ಸಿಕ್ಕಿದೆ. ಪೋಸ್ಟರ್ ನಿಂದಲ್ಲೇ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟು ಮಾಡಿದ್ದ ರಾಬರ್ಟ್ ಗೆ ಇತ್ತೀಚಿಗೆ ರಾಣಿ ಸಿಕ್ಕಿದ್ದಳು. ಭದ್ರಾವತಿ ಬೆಡಗಿ ಆಶಾ ಭಟ್ ದರ್ಶನ್ ಗೆ ಜೋಡಿಯಾಗಿ ಅಭಿನಯಿಸಲಿದ್ದಾಳೆ ಅನ್ನೋ ವಿಷ್ಯವನ್ನ ಸ್ವತಃ...

ಟಾಕಿಂಗ್ ಸ್ಟಾರ್ ಸೃಜನ್, ಹರಿಪ್ರಿಯಾ “ಎಲ್ಲಿದ್ರು ಇಲ್ಲಿ ತನಕ”..?

https://www.youtube.com/watch?v=MnbTTbmh3kk ಟಾಕಿಂಗ್ ಸ್ಟಾರ್ ಸೃಜ್, ನಟಿ ಹರಿಪ್ರಿಯಾ ಅಭಿನಯದ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ಟೀಸರ್ ಧೂಳೆಬ್ಬಿಸುತ್ತಿದೆ.. ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದೆ. ಕಂಪ್ಲೀಟ್ ಟೀಸರ್ ಫಾರೀನ್ ನಲ್ಲೇ ಶೂಟ್ ಮಾಡಲಾಗಿದೆ.. ಟಾಕಿಂಗ್ ಸ್ಟಾರ್ ಸೃಜನ್ ಇಂಟ್ರುಡಕ್ಷನ್ ಈ ಟೀಸರ್ ನ ಹೈಲೈಟ್ಸ್.. ನಾಯಕ, ನಿರ್ಮಾಪಕ ಎಲ್ಲಾ ಸೃಜನ್ನೇ..! ಲೋಕೇಶ್ ಪ್ರೊಡಕ್ಷನ್ ನಲ್ಲಿ ನಸೃಜನ್ ಲೋಕೇಶ್ ನಿರ್ಮಾಣದ...

ಡಿ-ಬಾಸ್ ಸಖತ್ ಸ್ಟೆಪ್ಸ್ – ಸೂಪರ್ ಆಗಿದೆ ‘ಜೋರು ಪಾಟು‘

ಬೆಂಗಳೂರು: ಇದೇ ತಿಂಗಳ ಕೊನೆಗೆ ರಿಲೀಸ್ ಆಗ್ತಿರೋ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಟನೆಯ ಬಹುನಿರೀಕ್ಷಿತ ಅಮರ್ ಚಿತ್ರದ ಜೋರು ಪಾಟ್ಟು ಸಾಂಗ್ ರಿಲೀಸ್ ಆಗಿದೆ.  ಜೂನಿಯರ್ ರೆಬೆಲ್ ಸ್ಟಾರ್ ನಟಿಸಿರೋ ಈ ಚಿತ್ರದ ಸಾಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಜ್ಜೆ ಹಾಕಿರೋದು ವಿಶೇಷ. ಜೋರು ಪಾಟ್ಟು ಸಾಂಗ್ ಸಿಕ್ಕಾಪಟ್ಟೆ ಸ್ಪೆಷಲ್ ಆಗಿದ್ದು,...
- Advertisement -spot_img

Latest News

ಅಶೋಕ್ ಅವರೇ ನೀವು ಮಾಡಿರುವ ಭ್ರಷ್ಟಾಚಾರವನ್ನು ಸ್ವಚ್ಛ ಮಾಡಲು ಸಮಯ ಬೇಕು: ಸಿಎಂ ಟಾಂಗ್

Political News: ಟ್ರಾನ್ಸ್‌ಪರೆನ್ಸಿ ಇಂಡಿಯಾ ಇಂಟರ್ ನ್ಯಾಶನಲ್ ನವರು ನೀಡಿದ್ದ ವರದಿಯ ಬಗ್ಗೆ ಇಂದು ಉಪಲೋಕಾಯುಕ್ತರಾದ ಬಿ.ವೀರಪ್ಪ ಅವರು ಮಾತನಾಡಿದ್ದು, ಕೋರೋನಾ ಸಮಯದಲ್ಲಿ ಅತೀ ಹೆಚ್ಚು...
- Advertisement -spot_img