Wednesday, September 17, 2025

Baby

Madhya Pradesh: ಶಿಶು ಸಾವನ್ನಪ್ಪಿದೆ ಎಂದ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗು ಜನನ

Madhya Pradesh: ದವಾ ನಹಿ ಕಾಮ್ ಕಿಯಾತೋಭಿ, ದುವಾ ಕಾಮ್ ಕರ್ತಾ ಹೈ ಅಂತಾ ಹಿಂದಿಯಲ್ಲಿ 1 ಮಾತಿದೆ. ಅಂದ್ರೆ, ಔಷಧಿ ಕೆಲಸ ಮಾಡದಿದ್ದರೂ, ನಮ್ಮ ಪ್ರಾರ್ಥನೆ ಕೆಲಸ ಮಾಡುತ್ತದೆ ಅಂತಾ ಅರ್ಥ. ಇದಕ್ಕೆ ಉದಾಹರಣೆ ಎಂಬಂತೆ, ಮಧ್ಯಪ್ರದೇಶದ ಸತ್ನಾದಲ್ಲಿ 1 ಘಟನೆ ನಡೆದಿದೆ. ದುರ್ಗಾ ದ್ವಿವೇದಿ ಎಂಬ ಮಹಿಳೆ ಗರ್ಭಿಣಿಯಾಗಿದ್ದು, ಹೆರಿಗೆ ನೋವೆಂದು ಸಿವಿಲ್...

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ ಊಟ ಮಾಡೋದಿಲ್ಲ ಅನ್ನೋ ಕಾರಣ ಮಾತ್ರ ಅವರು ತಿಳಿದಿರುವುದಿಲ್ಲ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ. ಪ್ರತೀ ಮಕ್ಕಳು ಊಟದ ಸಮಯದಲ್ಲಿ ಅರ್ಧಂಬರ್ಧ ತಿನ್ನುವುದು, ಸರಿಯಾಗಿ ಆಹಾರ ಸೇವಿಸದಿರುವುದು ಸಾಮಾನ್ಯ....

Health Tips: ಎಳೆ ಮಗುವಿಗೆ ಪೌಡರ್ ಹಚ್ಚುತ್ತೀರಾ? ಹಾಗಾದ್ರೆ ಎಚ್ಚರ..!

Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ...

National News: ವಿಕ್ಸ್ ಡಬ್ಬದ ಮುಚ್ಚಳ ನುಂಗಿ 14 ತಿಂಗಳ ಮಗು ಸಾ*

National News: ಮಕ್ಕಳನ್ನು ನಾವು ಎಷ್ಟು ಜಾಗೃತವಾಗಿ ನೋಡಿಕೊಂಡರೂ, ಕಡಿಮೆಯೇ ಅಂತಾ ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೂ ಕೆಲವು ಅಜಾಗರೂಕತೆಯಿಂದ ಮಕ್ಕಳ ಜೀವಕ್ಕೇ ಕುತ್ತು ಬರುತ್ತದೆ. ಅಂಥದ್ದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ವಿಕ್ಸ್ ಡಬ್ಬದ ಮುಚ್ಚಳ ನುಂದಿನ 14 ತಿಂಗಳ ಕಂದಮ್ಮ ಸಾವಿಗೀಡಾಗಿದೆ. ರಾಜಸ್ಥಾನದ ಬನ್ಸಾರಾದಲ್ಲಿ ಈ ಘಟನೆ ನಡೆದಿದ್ದು, ದಂಪತಿ ಮದುವೆಯಾಗಿ 18...

ಬಾಣಂತನದಲ್ಲಿ ಸ್ಟ್ರೆಚ್ ಮಾರ್ಕ್ ಕಡಿಮೆ ಮಾಡುವುದು ಹೇಗೆ..?

Health tips: ಹೆಣ್ಣು ಹುಟ್ಟಿದಾಗಿನಿಂದ, ಸಾವಿನವರೆಗೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾಳೆ. ಸಮಾಜದ ಕಣ್ಣಿಗೆ ಅದೊಂದು ನ್ಯಾಚುರಲ್ ಮತ್ತು ನಾರ್ಮಲ್ ಸಂಗತಿಯಾಗಿದ್ದರೂ, ಅನನುಭವಿಸುವವಳಿಗೆ ಮಾತ್ರ ಅದು ದೊಡ್ಡದೇ. ಮೈನೆರೆಯುವುದು, ಮುಟ್ಟು, ಗರ್ಭಾವಸ್ಥೆ, ಬಾಣಂತನ, ಮುಟ್ಟು ನಿಲ್ಲುವ ಸಮಯ, ಇವೆಲ್ಲವೂ ಆಕೆಗೆ ಕಷ್ಟವಾದುದ್ದೇ. ಅದರಲ್ಲೂ ಮಗು ಹುಟ್ಟಿದ ಬಳಿಕ, ಹೊಟ್ಟೆ ಮೇಲೆ ಮೂಡುವ ಗೆರೆ, ಆಕೆಯ...

Health Tips: ರಾತ್ರಿ ವೇಳೆ ಮಗು ಜೋರಾಗಿ ಅಳುತ್ತಾ? ಇದಕ್ಕೆ ಕಾರಣಗಳೇನು?

Health Tips: ಓರ್ವ ತಾಯಿಗೆ ಮಗು ಹುಟ್ಟಿದಾಗಿನಿಂದ ಹಿಡಿದು ಅದು ಮಾತನಾಡುವವರೆಗೂ ತಾಳ್ಮೆ ಇರಬೇಕು ಅಂತಾರೆ. ಯಾಕಂದ್ರೆ ಮಗು ಅಳೋದು, ಹಸಿವಾದಾಗ, ಬಟ್ಟೆ ಹಸಿಯಾದಾಗ ಅಥವಾ ಮಲವಿಸರ್ಜನೆ, ಮೂತ್ರ ವಿಸರ್ಜನೆ ಮಾಡಿಕೊಂಡಾಗ. ಹಾಗಾಗಿ ತಾಯಿಯಾದವಳು, ಮಗುವನ್ನು ಸರಿಯಾಗಿ ಪರೀಕ್ಷಿಸಿ, ಮಗು ಯಾಕೆ ಅಳುತ್ತಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಆದರೆ ಚೆನ್ನಾಗಿ ಹಾಲು ಕುಡಿಸಿ, ಒಳ್ಳೆ ಬಟ್ಟೆ ಹಾಕಿ,...

Health Tips: ಮಗು ಆಗದೇ ಇರಲು ಮಹಿಳೆಯರು ಮಾತ್ರ ಕಾರಣರಲ್ಲ

Health Tips: ಮದುವೆಯಾಗಿ ಹಲವು ವರ್ಷಗಳೇ ಕಳೆಯಿತು. ಆದರೂ ಮಕ್ಕಳಾಗಲಿಲ್ಲ ಎಂದು ಹಲವರು ಕೊರಗುತ್ತಾರೆ. ಮತ್ತು ಮಕ್ಕಳಾಗದಿರಲು ಕಾರಣ, ಪತ್ನಿಯೇ ಅಂತ ದೂರುವವರೂ ಹಲವರಿದ್ದಾರೆ. ಆದರೆ ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಣೆ ನೀಡಿದ್ದು, ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರೂ ಕಾರಣರಾಗಬಹುದು ಎಂದಿದ್ದಾರೆ. https://youtu.be/ciO6SUX8nhU ಮಗುವಾಗದಿರಲು ಪುರುಷರಲ್ಲಿರುವ ನಿಶ್ಶಕ್ತಿಯೂ ಕಾರಣವಾಾಗಿರುತ್ತದೆ. ಅನಾರೋಗ್ಯಕರ ಜೀವನ...

Health Tips: ಭಾರತದಲ್ಲಿ ಹೆಚ್ಚಾಗ್ತಿದೆ ಬಂಜೆತನ.. ಕಾರಣ ಏನು? ಪರಿಹಾರ ಏನು?

Health Tips: ಮೊದಲೆಲ್ಲ ಮದುವೆಯಾದ ಮೊದಲ ವರ್ಷದ ಮದುವೆ ವಾರ್ಷಿಕೋತ್ಸವಕ್ಕೆ ಅಂದ್ರೆ ಒಂದು ಮಗುವಿನ ಕಿಲ ಕಿಲ ನಗುವಿನ ಸಪ್ಪಳ ಆ ಮನೆ ತುಂಬಿರುತ್ತಿತ್ತು. ಆದರೆ ಇಂದಿನ ಕಾಲದಲ್ಲಿ ಯುವ ಪೀಳಿಗೆ ಫ್ಯಾಮಿಲಿ ಪ್ಲಾನಿಂಗ್ ಅನ್ನೋ ನೆಪದಲ್ಲಿ ಮದುವೆಯಾಗಿ ಮೂರ್ನಾಲ್ಕು ವರ್ಷವಾದ್ರೂ ಮಗುವಿನ ಬಗ್ಗೆ ಯೋಚಿಸುವುದೇ ಇಲ್ಲ. ಇದೇ ತಪ್ಪಿನಿಂದ ಅದೆಷ್ಟೋ ಜನ ತಾಯ್ತನ...

Different case: 2 ವರ್ಷದ ಮಗುವಿನ ಪ್ರಾಣ ತೆಗೆದ ಏರ್‌ಬ್ಯಾಗ್: ನವಜಾತ ಶಿಶುವಿನ ಪ್ರಾಣ ಉಳಿಸಿದ ವೈದ್ಯ

Kerala News: ಕಾರ್‌ನಲ್ಲಿ ಬಳಸುವ ಏರ್‌ಬ್ಯಾಗ್ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಬಳಸಲಾಗುವ ವಸ್ತು. ಆದರೆ ಅದೇ ಏರ್‌ಬ್ಯಾಗ್, ಪುಟ್ಟ ಕಂದಮ್ಮನ ಸಾವಿಗೆ ಕಾರಣವಾಗಿದೆ. https://youtu.be/Vsx8ooidBrM ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಾಾರು, ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಏರ್‌ಬ್ಯಾಗ್ ಓಪನ್ ಆಗಿದೆ. ಮುಂದಿನ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ಎರಡು ವರ್ಷದ ಮಗು, ಏರ್‌...

2 ವರ್ಷದ ಪುಟ್ಟ ಮಗುವಿನ ಜೊತೆ ದಿನವೂ ಫುಡ್ ಡಿಲೆವರಿ ಮಾಡುವ ತಂದೆಯ ಕಥೆ

National News:  ಓರ್ವ ಜವಾಬ್ದಾರಿಯುವತ ಅಪ್ಪನಾಗಲಿ ಅಮ್ಮನಾಗಲಿ, ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡುವುದೇ ಮುಖ್ಯವಾದ ಕೆಲಸವಾಗಿರುತ್ತದೆ. ಅಪ್ಪ ಅಮ್ಮ ಕಷ್ಟಪಟ್ಟು ದುಡಿಯುವುದೇ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ. ದೆಹಲಿಯಲ್ಲಿ ಇಂಥದ್ದೇ ಜವಾಬ್ದಾರಿಯುತ ಅಪ್ಪ ಓರ್ವ ವ್ಯಕ್ತಿಯ ಕಣ್ಣಿಗೆ ಬಿದ್ದಿದ್ದು, ಆ ವ್ಯಕ್ತಿ ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ವಿವರಿಸಿದ್ದಾರೆ. https://youtu.be/AUtgecaJEOk ಎರಡು ವರ್ಷದ ತನ್ನ ಪುಟ್ಟ...
- Advertisement -spot_img

Latest News

Spiritual: ಶುಭ ಸಮಾರಂಭದಲ್ಲಿ ಅಕ್ಷತೆ ಯಾಕೆ ಬಳಸುತ್ತಾರೆ..? ಇದರ ಮಹತ್ವವೇನು..?

Spiritual: ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಅಕ್ಷತೆ ಕಾಳನ್ನುಬಳಸುತ್ತೇವೆ. ಹೀಗೆ ಅಕ್ಷತೆ ಮಾಡುವಾಗ, ಅದರಲ್ಲಿ ಅಕ್ಕಿ ಮತ್ತು ಕುಂಕುಮ ಬಳಸಲಾಗುತ್ತದೆ. ಹಾಗಾದ್ರೆ ಹಿಂದೂಗಳಲ್ಲಿ ಅಕ್ಷತೆಯ...
- Advertisement -spot_img