ಮಕ್ಕಳು ಗಮನವಿಟ್ಟು ಓದಬೇಕು. ಏಕಾಗೃತೆಯಿಂದ ಅಭ್ಯಸಿಸಬೇಕು ಅಂದ್ರೆ, ಅದಕ್ಕೆ ಮನೆಯಲ್ಲಿ ಸರಿಯಾದ ವಾತಾವರಣವಿರಬೇಕು. ಹಾಗೆ ಉತ್ತಮ ವಾತಾವರಣವನ್ನು ತಂದೆ ತಾಯಿ ಕಲ್ಪಿಸಿಕೊಡಬೇಕು. ಕೆಲವೊಮ್ಮೆ ತಂದೆ ತಾಯಿಯ ನಡುವಳಿಕೆಯೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಬಹುದು. ಹಾಗಾದ್ರೆ ಮಕ್ಕಳ ಪರೀಕ್ಷೆ ಸಮಯದಲ್ಲಿ ತಂದೆ ತಾಯಿ ಹೇಗಿರಬೇಕು..? ಮಕ್ಕಳಿಗೆ ಹೇಗೆ ವ್ಯವಸ್ಥೆ ಮಾಡಿಕೊಡಬೇಕು ಅಂತಾ ತಿಳಿಯೋಣ ಬನ್ನಿ..
ಮಕ್ಕಳ ಪರೀಕ್ಷೆ ಇರುವಾಗ...
ಯಾವುದೇ ವಾಯು ಮಾಲಿನ್ಯವಿಲ್ಲದ. ಪದೇ ಪದೇ ಪೆಟ್ರೋಲ್, ಡೀಸೇಲ್ ಹಾಕಿಸುವ ಕಾಟವಿಲ್ಲದ. ಆರೋಗ್ಯಕ್ಕೂ ಉತ್ತಮವಾಗಿರುವ ವಾಹನ ಅಂದ್ರೆ ಸೈಕಲ್. ಮೊದಲೆಲ್ಲ ಸೈಕಲ್ ಬೇಕು ಅಂದ್ರೆ ದುಡ್ಡು ಕೊಟ್ಟು ಬಾಡಿಗೆಗೆ ಪಡೆಯಬೇಕಿತ್ತು. ಆದ್ರೆ ಇಗೀನ ಹಲವು ಮಕ್ಕಳಿಗೆ ಏನು ಬೇಕೋ ಎಲ್ಲಾ ಸುಲಭವಾಗಿ ಸಿಗುತ್ತಿದೆ.ಆದ್ರೆ ಆ ಸೈಕಲ್ ರೈಡಿಂಗ್ ಬಾಲ್ಯಕ್ಕಷ್ಟೇ ಸೀಮಿತವಾಗಿದೆ.
ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ...
ಹೃದಯ ಸಂಬಂಧಿ ಖಾಯಿಲೆ ಬರುವ ಬಗ್ಗೆ ಕೆಲವರಿಗೆ ಮುನ್ಸೂಚನೆ ಇರುವುದಿಲ್ಲ. ಇದ್ದರೂ ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಡೆನ್ ಆಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಂತೂ ಜಿಮ್ ಮಾಡುತ್ತ, ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತ ಹಾರ್ಟ್ ಅಟ್ಯಾಕ್ಸಆಗಿ ಸತ್ತ ಸುದ್ದಿಯನ್ನ ನಾವು ಇತ್ತೀಚೆಗೆ ತುಂಬ ಕೇಳುತ್ತಿದ್ದೇವೆ. ಹೀಗಿ ತೀರಿಕೊಂಡವರಂತೂ ಪ್ರಪಂಚದಿಂದ ಪಾರಾಗುತ್ತಾರೆ. ಆದ್ರೆ...
ಇಂದಿನ ಯುವ ಪೀಳಿಗೆಯವರ ಹೆಚ್ಚಿನ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಬೇಕಾದ್ರೆ ಮುಖದ ಮೇಲಾಗುವ ಮೊಡವೆ ಬಗ್ಗೆ ಟೆನ್ಶನ್ ತೆಗೆದುಕೊಳ್ಳೋದಿಲ್ಲ. ಆದ್ರೆ ಕೂದಲು ಉದುರುವ ಸಮಸ್ಯೆಗೆ ಏನೇ ಪರಿಹಾರ ಮಾಡಿದ್ರೂ ಸರಿಯಾಗ್ತಾ ಇಲ್ಲಾ ಅಂತಾ ಹೇಳ್ತಾರೆ. ಆದ್ರೆ ಕೂದಲು ಉದುರಲು ಕಾರಣವೇನು..? ಅದಕ್ಕೆ ಮನೆಯಲ್ಲೇ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಅಂತಾ ಯೋಚಿಸೋದಿಲ್ಲಾ....
ನೆನೆಸಿದ ಬಾದಾಮ್ ತಿಂದ್ರೆ ನೆನಪಿನ ಶಕ್ತಿ ಹೆಚ್ಚತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ನೆನೆಸಿದ ಬಾದಾಮ್ ಬದಲು ನೀವು ಕಡಿಮೆ ರೇಟಿಗೆ ಸಿಗುವ ಕಪ್ಪುಕಡಲೆಯನ್ನು ಕೂಡ ನೆನೆಸಿ ತಿನ್ನಬಹುದು. ಬಾದಾಮ್ ಸೇವನೆಯಿಂದ ಸಿಗುವ ಆರೋಗ್ಯ ಲಾಭಕ್ಕಿಂತಲೂ ಹೆಚ್ಚಿನ ಆರೋಗ್ಯ ಲಾಭವನ್ನು ನೀವು ಕಪ್ಪು ಕಡಲೆ ಸೇವನೆಯಿಂದ ಪಡೆಯಬಹುದು. ಹಾಗಾದ್ರೆ ನೆನೆಸಿದ ಕಪ್ಪು ಕಡಲೆ ಸೇವನೆಯಿಂದ...
ಹೊಟ್ಟೆ ಕ್ಲೀನ್ ಆಗಿದ್ದರೆ, ನಮಗೆ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ. ಕೂದಲಿನ ಆರೋಗ್ಯ, ತ್ವಚೆಯ ಆರೋಗ್ಯ, ಲಿವರ್, ಹೃದಯದ ಆರೋಗ್ಯ ಸೇರಿ ಹಲವು ಭಾಗಗಳು ಆರೋಗ್ಯವಾಗಿರುತ್ತದೆ. ಹಾಗಾದ್ರೆ ಪ್ರತಿದಿನ ನಿಮ್ಮ ಹೊಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ ಕಡಿಮೆಯಾದ್ರೆ ಅದನ್ನ ತಿಳಿಯುವುದು ಹೇಗೆ..? ಅದಕ್ಕೆ ಪರಿಹಾರವೇನು..?
ರಾತ್ರಿ...
ಹಲವರಿಗೆ ಬಾಯಿಯಲ್ಲಿ ಆಗಾಗ ಹುಣ್ಣಾಗುತ್ತದೆ. ಅದರಿಂದ ಸರಿಯಾಗಿ ಆಹಾರ ಸೇವಿಸಲು ಸಾಧ್ಯವಾಗೋದಿಲ್ಲಾ. ಅಲ್ಲದೇ, ಉರಿ ಕೂಡ ಇರುತ್ತದೆ. ಇದಕ್ಕೆ ಎರಡು ಕಾರಣಗಳಿದೆ. ಹಾಗಾದ್ರೆ ಬಾಯಿಯಲ್ಲಿ ಹುಣ್ಣಾಗುವುದಕ್ಕೆ ಕಾರಣಗಳೇನು ಮತ್ತು ಅದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ರಾತ್ರಿ ಊಟ ಮಾಡಿದ ಬಳಿಕ ಈ ತಪ್ಪನ್ನ ಎಂದಿಗೂ ಮಾಡಬೇಡಿ..
ದೇಹದಲ್ಲಿ ಉಷ್ಣತೆ ಹೆಚ್ಚಾದಾಗ, ಮುಖದ ಮೇಲೆ ಮೊಡವೆಗಳು, ಬಾಯಿಯಲ್ಲಿ...
ಕೆಲವರಿಗೆ ಕನ್ನಡಕ ಇದ್ರೆ ಕ್ಯೂಟ್ ಆಗಿ ಕಾಣ್ತಾರೆ. ಅದೇ ಚಶ್ಮಾ ತೆಗೆದ್ರೆ ವೀಕ್ ಆಗಿ ಕಾಣ್ತಾರೆ. ಆದ್ರೆ ಕೆಲವರಿಗೆ ಕನ್ನಡಕದಿಂದಲೇ ಕೆಲಸ ಸಿಗೋದಿಲ್ಲಾ. ಮದುವೆಯಾಗೋದಿಲ್ಲಾ. ಹಾಗಾಗಿ ಅವರು ಈ ಕನ್ನಡಕದಿಂದ ಯಾವಾಗ ಮುಕ್ತಿ ಸಿಗುತ್ತದೆಯೋ ಎಂದು ಕಾಯುತ್ತಾರೆ. ಹಾಗಾಗಿ ಅಂಥವರಿಗಾಗಿಯೇ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ.
ಊಟ ಮಾಡುವಾಗ ನೀರು ಕುಡಿಯಬಹುದಾ..? ಇಲ್ಲವಾ..?
ನಾವು ಹೇಳುವ ಟಿಪ್ಸ್...
ಕೆಲವರು ಸರಿಯಾದ ಸಮಯಕ್ಕೆ ಊಟ ಮಾಡುತ್ತಾರೆ. ಹೆಚ್ಚು ಜಂಕ್ ಫುಡ್ ತಿನ್ನೋದಿಲ್ಲಾ. ಆದ್ರೂ ಕೂಡ ಅಂಥವರಿಗೆ ಬೊಜ್ಜು ಬೆಳೆಯುತ್ತದೆ. ಆದ್ರೆ ಅದಕ್ಕೆ ಕಾರಣವೇನೆಂದು ಗೊತ್ತಿರುವುದಿಲ್ಲ. ಯಾಕಂದ್ರೆ ಅವರು ರಾತ್ರಿ ಊಟವಾದ ತಕ್ಷಣ ಮಲಗಿಬಿಡುತ್ತಾರೆ. ಇದೇ ಅವರ ಬೊಜ್ಜಿಗೆ ಕಾರಣವಾಗುತ್ತದೆ. ಹಾಗಾದ್ರೆ ನಾವು ರಾತ್ರಿ ಊಟವಾದ ಮೇಲೆ ಯಾವಾಗ ನಿದ್ದೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ...
ದೇಹದಲ್ಲಿ ರಕ್ತ ಕಡಿಮೆಯಾದ್ರೆ, ನಮ್ಮ ಆರೋಗ್ಯ ಹಾಳಾಗುತ್ತದೆ. ನಿಶ್ಶಕ್ತಿ ಉಂಟಾಗುತ್ತದೆ. ಹಲವು ರೋಗಗಳಿಗೆ ಇದು ಆಹ್ವಾನ ನೀಡುವ ಸೂಚನೆಯಾಗಿದೆ. ಹಾಗಾದ್ರೆ ನಿಮ್ಮ ದೇಹದಲ್ಲಿ ರಕ್ತ ಕಡಿಮೆಯಾಗಿದೆ ಅಂತಾ ತಿಳಿಯುವುದು ಹೇಗೆ..? ಇದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ದೇಹದಲ್ಲಿ ರಕ್ತ ಕಡಿಮೆಯಾದ್ರೆ, ನಿಮ್ಮ ದೇಹದ ಬಣ್ಣ ತಿಳಿಯಾಗುತ್ತದೆ. ಕೆಲವರಿಗೆ ಬೇಧಿಯಾದಾಗ, ವಾಂತಿಯಾದಾಗ, ದೇಹ ಬಿಳಿಯಾಗುತ್ತದೆ. ಇದರ...
ಬನಹಟ್ಟಿಯಲ್ಲಿ ನೀರಿಗಾಗಿ ಹಾಹಾಕಾರ:ತೀವ್ರ ಬೇಸಿಗೆಯ ಹಿನ್ನೆಲೆ ಕುಡಿಯುವ ನೀರಿನ ತೀವ್ರ ಕೊರತೆಯಿಂದ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರಿನ ಸಮಸ್ಯೆಗೆ ತಕ್ಷಣ ಪರಿಹಾರ...