Saturday, June 6, 2026

Bhagavad Gita

ಭಗವದ್ಗೀತೆಯ ಬಗ್ಗೆ ಕೃಷ್ಣ ಹೇಳಿದ್ದೇನು..?

ಭಗವದ್ಗೀತೆಯಲ್ಲಿರುವುದನ್ನು ಏಕೆ ಓದಬೇಕು ಎಂದು ಅನೇಕರು ಪ್ರಶ್ನಿಸುತ್ತಾರೆ. ಮತ್ತು ಆ ದೇವರನ್ನೂ ಸಹ ಪ್ರಶ್ನಿಸುತ್ತಾರೆ ಇರುತ್ತಾರೆ.ಅವರಿಗಾಗಿ ಶ್ರೀಕೃಷ್ಣ ಗೀತೆಯಲ್ಲಿ ಈ ಉತ್ತರವನ್ನು ಕೊಟ್ಟಿದ್ದಾನೆ. ದೇವರ ಪೂಜೆಯನ್ನು ಹಲವು ವಿಧಗಳಲ್ಲಿ ಮಾಡಬಹುದು. ಭಕ್ತಿಯಿಂದ ದೇವರನ್ನು ಆವಾಹನೆ ಮಾಡುವುದು, ಅಲಂಕರಿಸುವುದು, ಪೂಜಿಸುವುದು, ನೈವೇದ್ಯ ಮಾಡುವುದು, ಮೆರವಣಿಗೆ ಮಾಡುವುದು, ದೇವಸ್ಥಾನಗಳನ್ನು ಕಟ್ಟುವುದು, ಉತ್ಸವಗಳನ್ನು ನಡೆಸುವುದು. (ಸಗುಣೋಪಾಸನೆಯನ್ನು) ಅನೇಕ ರೀತಿಯಲ್ಲಿ ಮಾಡಲಾಗುತ್ತದೆ....
- Advertisement -spot_img

Latest News

Healthy Tips: ನಿಮ್ಮ ಆರೋಗ್ಯವನ್ನೇ ಹಾಳು ಮಾಡಬಹುದು ನೀವು ಬಳಸುವ ಪರ್ಫ್ಯೂಮ್

Healthy Tips: ಪರ್ಫ್ಯೂಮ್ ಹಾಕೋದ್ರಿಂದಾ ಫ್ರೆಶ್ ಆಗಿರ್ತೀವಿ, ಘಮ ಘಮಿಸುತ್ತಾ ಇರ್ತೀವಿ ಅನ್ನೋದು ನಿಜ. ಆದರೆ ಕೆಲವರಿಗೆ ಈ ಪರ್ಫ್ಯೂಮ್ ಇಷ್ಟಾ ಆಗತ್ತೆ. ಇನ್ನು ಕೆಲವರಿಗೆ...
- Advertisement -spot_img