www.karnatakatv.netಇದು.. ಇದು.. ಬೆಂಕಿ ಸುದ್ದಿ ಅಂದರೆ. ಕೇಳಿದ್ರೆ ಇಂತಹ ನ್ಯೂಸ್ ಕೇಳಬೇಕು. ಆಗ ಭಗವಂತ ಎರಡು ಕಿವಿ ಕೊಟ್ಟಿದ್ದಕ್ಕೂ ಸಾರ್ಥಕ. ಈಗ ಡೈರೆಕ್ಟಾಗಿ ಮ್ಯಾಟರ್ಗೆ ಬರೋಣ. ಕನ್ನಡದ ಕೆಜಿಎಫ್ ಚಾಪ್ಟರ್-2 ಚಿತ್ರ ಬಾಹುಬಲಿ ಚಿತ್ರವನ್ನು ಹಿಂದಿಕ್ಕಿದೆ. ಈ ಸುದ್ದಿಯ ಸವಿಸ್ತಾರವನ್ನು ತಿಳಿದುಕೊಳ್ಳುವುದಕ್ಕೂ ಮೊದಲೇ ಕನ್ನಡಿಗರು ಎದ್ದುನಿಂತು ಸೆಲ್ಯೂಟ್ ಹೊಡೆಯುತ್ತೀರಾ ಅದರಲ್ಲಿ ಎರಡು ಮಾತೆಯಿಲ್ಲ. ಯಾಕಂದ್ರೆ,...
Shivamogga: ಬಹು ನಿರೀಕ್ಷಿತ ದೇಶದ ಎರಡನೇ ಅತಿ ಉದ್ದದ ಸಿಗಂಧೂರು ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಲೋಕಾರ್ಪಣೆಗೆ ಮಹೂರ್ತ ನಿಗದಿಯಾಗಿದೆ.
ಇಂದು ಶಿವಮೊಗ್ಗ ಜಿಲ್ಲಾ ಬಿಜೆಪಿ...