Thursday, July 30, 2026

#bike robbery

ಇವರುಕಳ್ಳತನ ಮಾಡಿರುವ ಬೈಕ್ ಗಳ ಬೆಲೆ ಎಷ್ಟು ಗೊತ್ತಾ ?

ಯಾದಗಿರಿ :ಮೋಜಿ ಮಸ್ತಿಗಾಗಿ ವಾಹನ  ಕಳ್ಳತನ ಮಾಡುತ್ತಿರುವವರುನ್ನು ಬಂದಿಸಿದ ಯಾದಗಿರಿ ಜಿಲ್ಲೆಯ ಕಂಭಾವಿ ಠಾಣಾ ಪೊಲೀಸರು. ಇವರು ಬಹಳ ತಿಂಗಳುಗಳಿಂದ ಜಿಲ್ಲೆಯಲ್ಲಿ ಕಳ್ಳತನ ಮಾಡುತ್ತಿದ್ದರು ಎಂದ ತಿಳಿದುಬಂದಿದೆ. ತಮ್ಮ ಮೋಜು ಮಸ್ತಿಗಾಗಿ ದೇವರಾಜ ಮತ್ತು ಶಶಿಕುಮಾರ್ ಎನ್ನುವ ಕದೀಮರು ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಅಲ್ಲಿರುವ ಬೇಕ್ ಗಳ ಹ್ಯಾಂಡ್ ಲಾಕ್ ಗಳನ್ನು ಕಾಲಿನಿಂದ ಒದ್ದು...
- Advertisement -spot_img

Latest News

Hubli News: ಸಭಾಪತಿ ರಾಜೀನಾಮೆ ವದಂತಿ; ಸಿಎಂ ರಿಸೈನ್ ಕೇಳಿಲ್ಲ ಎಂದ ಹೊರಟ್ಟಿ

Hubli Political News: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ಕುರಿತು ರಾಜಕೀಯ ವಲಯದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಿಗೆ ಸ್ವತಃ ಹೊರಟ್ಟಿ ಸ್ಪಷ್ಟನೆ ನೀಡಿದ್ದಾರೆ....
- Advertisement -spot_img