Saturday, April 25, 2026

BJP Leader A.Manju

‘ರೇವಣ್ಣನ ನಿಂಬೆಹಣ್ಣು ಸರ್ಕಾರ ಉಳಿಸಲಿಲ್ಲ’- ಬಿಜೆಪಿ ಮುಖಂಡ ಎ.ಮಂಜು

ಮೈಸೂರು: ಎಚ್.ಡಿ ರೇವಣ್ಣ ಸರ್ಕಾರ ಉಳಿಸೋದಕ್ಕೆ ಬರಿಗಾಲಲ್ಲಿ ನಡೆದ್ರೂ, ನಿಂಬೆಹಣ್ಣು ಇಟ್ಟುಕೊಂಡು ಓಡಾಡಿದ್ರೂ ಸರ್ಕಾರ ಉಳಿಸೋಕೆ ಆಗಲಿಲ್ಲ ಅಂತ ಬಿಜೆಪಿ ಮುಖಂಡ ಎ.ಮಂಜು ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಎ.ಮಂಜು, ದೇವೇಗೌಡರ ಕುಟುಂಬಕ್ಕೆ ಸಂಖ್ಯೆ 9 ಆಗಿಬರೋದಿಲ್ಲ. ಇದನ್ನು ನಾನು ದೇವೇಗೌಡರಿಗೆ ಮೊದಲೇ ಹೇಳಿದ್ದೆ. ಇದಕ್ಕೆ 1999,2009ರಲ್ಲಿ ಸೋಲು ಕಂಡಿದ್ದು ಹಾಗೂ ಇದೀಗ 2019ರಲ್ಲೂ...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img