Sunday, May 18, 2025

Box Office sulthan

ಏಕಾದಶಿ ಉತ್ಸವದಲ್ಲೂ ಕುರಿಗಳ ಮೇಲೆ ಕ್ರಾಂತಿ ಪ್ರಚಾರ..!

https://www.youtube.com/watch?v=NqO5Tym7AN4 ಬಾಕ್ಸಾಫೀಸ್ ಸುಲ್ತಾನ್ ಡಿ ಬಾಸ್ ದರ್ಶನ್ ಅಭಿಮಾನಿಗಳು ಏನೇ ಮಾಡಿದ್ರೂ ಢಿಫ್ರೆಂಟಾಗಿ ಮಾಡ್ತಾರೆ. ಅದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಡಿ ಭಕ್ತಗಣ ಸದ್ಯ ಕ್ರಾಂತಿ ಚಿತ್ರದ ಪ್ರಚಾರವನ್ನ ಎಲ್ಲೆಡೆ ಭರ್ಜರಿಯಾಗಿ ಮಾಡ್ತಿದ್ದು, ಎತ್ತ ಕಣ್ಣಾಯಿಸಿದರೂ ಕ್ರಾಂತಿ ಹವಾ ಜೋರಾಗಿದೆ. ಆ ಲೆವೆಲ್‌ಗೆ ದರ್ಶನ್‌ನ ಕ್ರಾಂತಿ ಸಿನಿಮಾಗೆ ಅಭಿಮಾನಿಗಳು ಪ್ರಮೋಷನ್ ಮಾಡ್ತಿದ್ದಾರೆ. ಈ ಪ್ರಚಾರಕ್ಕೆ ಮತ್ತೊಂದು ವಿಶೇಷವಾಗಿ...

ಶಿವರಾತ್ರಿ ಹಬ್ಬಕ್ಕೆ ರಾ..ರಾ..ರಾ..ರಾಬರ್ಟ್ ಹವಾ…ಒಟಿಟಿಯಲ್ಲಿ ಯಾವುದೇ ಕಾರಣಕ್ಕೆ ರಿಲೀಸ್ ಆಗೋಲ್ಲ ದರ್ಶನ್ ಸಿನಿಮಾ…!

ಡಿಬಾಸ್ ದರ್ಶನ್ ಭಕ್ತಗಣಕ್ಕೆ ಇದು ಗುಡ್ ನ್ಯೂಸ್. ಶಿವರಾತ್ರಿ ಹಬ್ಬದೂಟದ ಸಂಭ್ರವನ್ನು ಡಬ್ಬಲ್ ಮಾಡೋದಿಕ್ಕೆ ಥಿಯೇಟರ್ ಅಂಗಳಕ್ಕೆ ರಾ..ರಾ..ರಾ..ರಾಬರ್ಟ್ ಬರ್ತಿದೆ. ದಚ್ಚು 53ನೇ ಸಿನಿಮಾ ಕಣ್ತುಂಬಿಕೊಳ್ಬೇಕು ಅಂತಾ ಕಾಯ್ತಿದೆ ದಚ್ಚು ಅಭಿಮಾನಿ ಬಳಗಕ್ಕೆ ಇವತ್ತು ದಾಸ ಸಖತ್ ನ್ಯೂಸ್ ಕೊಟ್ಟಿದ್ದಾರೆ. ಮಾರ್ಚ್ 11ರ ಶಿವರಾತ್ರಿ ಹಬ್ಬದಂದೂ ಥಿಯೇಟರ್ ಅಂಗಳದಲ್ಲಿ ರಾಬರ್ಟ್ ಖದರ್ ಶುರುವಾಗಲಿದೆ ಅಂತಾ...
- Advertisement -spot_img

Latest News

Political News: ಮಳವಳ್ಳಿ ಮಾಜಿ- ಹಾಲಿ ಶಾಸಕರ ನಡುವೆ ಜಿದ್ದಾಜಿದ್ದಿನ ವಾಕ್ಸಮರ

Mandya Political News: ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಮಾಜಿ ಶಾಸಕರಾದ ಅನ್ನದಾನಿ ನಡುವೆ ಜಿದ್ದಾಜಿದ್ದಿನ ವಾಕ್ಸಮರ...
- Advertisement -spot_img