Tuesday, September 23, 2025

Car

Tech News: ನಿಮ್ಮ ಕಾರನ್ನು ಮತ್ತಷ್ಟು ಸೇಫ್ ಆಗಿರಿಸಲು ಈ ಗ್ಯಾಜೇಟ್ಸ್ ಬಳಸಿ

Tech News: ಯಾರ ಬಳಿ ಕಾರ್ ಇರುತ್ತದೆಯೋ, ಅವರಿಗೆ ಮಾತ್ರ ಆ ಕಾರ್ ಹೇಗೆ ಮೇಂಟೇನ್ ಮಾಡುತ್ತಿದ್ದಾರೆಂದು ತಿಳಿದಿರುತ್ತದೆ. ಏಕೆಂದರೆ, ಕಾರ್ ಖರೀದಿಸಿದರೆ ಸಾಲದು. ಅದೇ ರೀತಿ ಅದಕ್ಕೆ ಇನ್ಶುರೆನ್ಸ್, ಸರ್ವಿಸ್ ಎಲ್ಲವನ್ನೂ ಕಾಲ ಕಾಲಕ್ಕೆ ಮಾಡುತ್ತಿರಬೇಕು. ಕಾರ್‌ ಬಿಸಿಯಾಗದಂತೆ ನೋಡಿಕ``ಳ್ಳಬೇಕು. ಹಾಗಾಗಿ ನಾವಿಂದು ಕಾರ್‌ ಚೆಂದವಾಗಿರಿಸಲು ಬೇಕಿರುವ ಕೆಲ ವಸ್ತುಗಳ ಬಗ್ಗೆ ಹೇಳಲಿದ್ದೇವೆ. ಕಾರ್...

Financial Advice: ಕಾರ್ ಬಳಸುವವರು ಈ ಟಿಪ್ಸ್ ಫಾಲೋ ಮಾಡಿ, 20% ರಿಂದ 30% ಪೆಟ್ರೋಲ್ ಉಳಿಸಿ

Financial Advice: ಕಾರ್ ಕಲಿಯುವುದು ಇತ್ತೀಚಿನ ದಿನಗಳಲ್ಲಿ ತುಂಬ ಮುಖ್ಯವಾಗಿದೆ. ಕಾರ್, ಸ್ಕೂಟಿ, ಬೈಕ್ ಕಲಿತರೆ, ಲೋನ್ ಮಾಡಿ, ಖರೀದಿಸಿ ನಮ್ಮ ಕೆಲಸವನ್ನು ನಾವು ಇನ್ನೂ ಸುಲಭವಾಗಿಸಿಕೊಳ್ಳಬಹುದು. ಆದರೆ ಕಾರ್ ಬಳಸುವಾಗ ನಾವು ಹೇಳುವ ಈ ಟಿಪ್ಸ್ ನೀವು ಫಾಲೋ ಮಾಡಿದ್ರೆ, 20% ರಿಂದ 30% ಪೆಟ್ರೋಲ್ ಉಳಿತಾಯ ಮಾಡಬಹುದು. ಅದು ಹೇಗೆ ಅಂತಾ...

ಆ್ಯ*ಕ್ಸಿಡೆಂಟ್ ಸ್ಕ್ಯಾಮ್‌ನಲ್ಲಿ ಸಿಲುಕಿಕೊಳ್ಳಬಾರದು ಅಂದ್ರೆ ಈ ಕೆಲಸ ಮಾಡಿ.

Tech News: ನೀವು ನಿಮ್ಮ ಸ್ವಂತ ಕಾರಿನಲ್ಲಿ ಆರಾಮವಾಗಿ ಡ್ರೈವ್ ಮಾಡಿಕೊಂಡು ಹೋಗುವಾಗ, ಸಡನ್ನಾಗಿ ಯಾರೋ ಅಡ್ಡ ಬಂದು ಬಿದ್ದು, ಆ್ಯಕ್ಸಿಡೆಂಟ್ ಮಾಡಿದ್ರಿ, ನನಗೆ ಇಂತಿಷ್ಟು ದುಡ್ಡು ಕೊಡಿ, ಇಲ್ಲವಾದಲ್ಲಿ ಗಲಾಟೆ ಮಾಡ್ತೇನೆ ಅಂತಾ ಹೇಳಿದ್ರೆ, ನೀವು ಕಕ್ಕಾಬಿಕ್ಕಿಯಾಗದೇ ಇರ್ತೀರಾ..? ಖಂಡಿತ ಆಗುತ್ತೀರಿ. ಹಾಗಾಗಿಯೇ ನೀವು ಒಂದು ಉಪಾಯ ಮಾಡಿ, ಈ ರೀತಿಯ ಸ್ಕ್ಯಾಮ್‌ನಿಂದ...

ಕೈಗೆಟಕುವ ಬೆಲೆಗೆ ನಿಮಗೆ ಸಿಗಲಿದೆ Audi, Benz

Tech News: ಒಂದು ಸ್ವಂತ ಮನೆ ಕಟ್ಟಿ ಸೆಟಲ್ ಆದವರ ಮುಂದಿನ ಆಸೆ ಅಂದ್ರೆ ಅದು ಬಹುತೇಕ ಕಾರ್ ತೆಗೆದುಕೊಳ್ಳುವುದೇ ಆಗಿರುತ್ತದೆ. ಆದರೆ ಇಷ್ಟದ ಕಾರಿನ ಬೆಲೆ ಕೇಳಿದ್ರೆ, ಬೈಕ್ ಸಾಕಪ್ಪ ಅಂತಾನೂ ಅನ್ನಿಸುತ್ತೆ. ಆದ್ರೆ ನಾವಿಂದು ಸೆಕೆಂಡ್ ಹ್ಯಾಂಡ್ ಕಾರುಗಳು ಕಡಿಮೆ ಬೆಲೆಗೆ ಎಲ್ಲಿ ಸಿಗತ್ತೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. https://youtu.be/t_DpYh02gVM ಬೆಂಗಳೂರಿನ ಹೊರವಲಯದಲ್ಲಿರುವ...

Different case: 2 ವರ್ಷದ ಮಗುವಿನ ಪ್ರಾಣ ತೆಗೆದ ಏರ್‌ಬ್ಯಾಗ್: ನವಜಾತ ಶಿಶುವಿನ ಪ್ರಾಣ ಉಳಿಸಿದ ವೈದ್ಯ

Kerala News: ಕಾರ್‌ನಲ್ಲಿ ಬಳಸುವ ಏರ್‌ಬ್ಯಾಗ್ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಲು ಬಳಸಲಾಗುವ ವಸ್ತು. ಆದರೆ ಅದೇ ಏರ್‌ಬ್ಯಾಗ್, ಪುಟ್ಟ ಕಂದಮ್ಮನ ಸಾವಿಗೆ ಕಾರಣವಾಗಿದೆ. https://youtu.be/Vsx8ooidBrM ಕೇರಳದಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಾಾರು, ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಏರ್‌ಬ್ಯಾಗ್ ಓಪನ್ ಆಗಿದೆ. ಮುಂದಿನ ಸೀಟಿನಲ್ಲಿ ತಾಯಿಯೊಂದಿಗೆ ಕುಳಿತಿದ್ದ ಎರಡು ವರ್ಷದ ಮಗು, ಏರ್‌...

Hubli News: ನಲವಡಿ ಟೋಲ್ ಡಿವೈಡರ್ ಗೆ ಕಾರು ಡಿಕ್ಕಿ: ಮಗು ಸಾವು..

Hubli News: ಹುಬ್ಬಳ್ಳಿ: ಟೋಲ್ ಡಿವೈಡರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಸಾವನ್ನಪ್ಪಿದ ಘಟನೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿ ಟೋಲ್‌ ನಲ್ಲಿ ನಡೆದಿದೆ. https://youtu.be/YhqpSGXgxxw ಮೂರು ತಿಂಗಳ ಮಗು ಸಾನ್ವಿ ಮೃತಪಟ್ಟ ಮಗು. ಹುಬ್ಬಳ್ಳಿ-ಗದಗ ರಸ್ತೆಯಲ್ಲಿರುವ ಟೋಲ್ ಬಳಿ ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡ ಟೋಲ್ ನ ಡಿವೈಡರ್ ಗೆ...

ಸೆಕೆಂಡ್ ಹ್ಯಾಂಡ್‌ ಕಾರು ಖರೀದಿಗೆ Arva Motors ನಲ್ಲಿ ಬಿಗ್ ಆಫರ್

Special Story: ಹೊಸಾದೋ ಅಥವಾ ಸೆಕೆಂಡ್ ಹ್ಯಾಂಡೋ.. ಯಾವುದೋ ಒಂದು.. ತಮ್ಮದೊಂದು ಸ್ವಂತದ ಕಾರ್ ಇರಬೇಕು ಅಂತಾ ಹಲವರು ಬಯಸುತ್ತಾರೆ. ಆದ್ರೆ ಕಾರ್ ಬೆಲೆ ಕೇಳಿದ್ರೆ, ಲಕ್ಷ ಲಕ್ಷವಿರುತ್ತದೆ. ಲೋನ್ ಕಟ್ಟಿದ್ರು ಸುಮಾರು ವರ್ಷಗಳ ಕಾಲ ಲೋನ್ ತೀರಿಸೋದೇ ಕೆಲಸವಾಗಿರತ್ತೆ. ಆದರೆ ನಾವಿಂದು ಕಡಿಮೆ ಬೆಲೆಗೆ ಸೆಕೆಂಟ್ ಹ್ಯಾಂಡ್‌ ಕಾರ್ ಸಿಗುವ ಜಾಗದ ಬಗ್ಗೆ...

Ganesha: ಡ್ಯಾಶ್​​ ಬೋರ್ಡ್​ನಲ್ಲಿ ಯಾವ ವಿಗ್ರಹ ಇಡಬೇಕು

ಸಾಮಾನ್ಯವಾಗಿ ಕಾರಿನ ಡ್ಯಾಷ್ ಬೋರ್ಡ್ ನಲ್ಲಿ ಪುಟ್ಟ ಗಣೇಶನನ್ನ ಇಡೋದು ಕಾಮನ್. ಪ್ರಯಾಣದಲ್ಲಿ ಯಾವುದೇ ವಿಘ್ನ ಬರದಂತೆ ಕಾಪಾಡು ಎಂಬುದಕ್ಕಾಗಿ ಈ ರೀತಿ ಗಣೇಶನ ಪುಟ್ಟ ವಿಗ್ರಹಳನ್ನ ಇಟ್ಕೋತಾರೆ.ಕಾರು ಚಾಲನೆ ಮಾಡುವ ಮುನ್ನ ಬಹುತೇಕರು ಡ್ಯಾಶ್‌ಬೋರ್ಡ್‌ ಗಣೇಶನ ನೆನೆದು ಕಾರ್‌ ಸ್ಟಾರ್ಟ್‌ ಮಾಡುತ್ತಾರೆ.ಅಲ್ಲದೇ ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳನ್ನ ಇಟ್ಕೋಬಾರದು ಅಂತಾರೆ, ಹಾಗಿದ್ರೆ...

Car: ಮಾರ್ಕೆಟ್​​​ನಲ್ಲಿ ಟಾಟಾ ಮತ್ತೆ ಮೋಡಿ

ಕಾರುಗಳ ಸಾಮ್ರಾಜ್ಯದಲ್ಲಿ ಈಗ ಟಾಟಾ ಮತ್ತು ಮಹಿಂದ್ರಾ ಕಂಪನಿಯದ್ದೇ ಅಬ್ಬರ. ಇಡೀ ದೇಶದಲ್ಲಿ ಟಾಟಾ ಮತ್ತು ಮಹೀಂದ್ರ ಅಷ್ಟು ಬೇರೆ ಯಾವ್ ಕಾರೂ ಸೇಲ್ ಆಗ್ತಿಲ್ಲ.. ಇಷ್ಟು ದಿನದಿಂದ ಬಹು ಕುತೂಹಲ ಮೂಡಿಸಿದ್ದ ಟಾಟಾ ಮೋಟಾರ್ಸ್​ನ ಕರ್ವ್ ಇದೀಗ ಲಾಂಚ್ ಆಗಿದೆ. .ಬೆಲೆ ಕೂಡ ವೈರಲ್ ಆಗಿದೆ. ಇಂದಿನಿಂದ್ಲೇ ಈ ಕಾರನ್ನು ಖರೀದಿಸ್ಬೋದು   ಮಿಡ್​ ರೇಂಜ್​...

ಕಾರ್ ತೆಗೆದುಕೊಳ್ಳಬೇಕಾದ್ರೆ ಈ ವಿಷಯವನ್ನು ಗಮನದಲ್ಲಿರಿಸಿ

Tech News: ಇತ್ತೀಚಿನ ದಿನಗಳಲ್ಲಿ ಕಾರ್ ತೆಗೆದುಕೊಳ್ಳುವುದು ಕಷ್ಟದ ವಿಷಯವೇನಲ್ಲ. ಮೊದಲೆಲ್ಲ ಶ್ರೀಮಂತರಷ್ಟೇ ಕಾರ್ ಖರೀದಿಸುವುದು ಅಂತಿತ್ತು. ಆದ್ರೆ ಈಗ ಮಧ್ಯಮ ವರ್ಗದವರೂ ಕೂಡ ಕಾರ್ ಖರೀದಿಸಬಹುದಾಗಿದೆ. ಆರಾಮವಾಗಿ ಸ್ಮಾರ್ಟ್ ಫೋನ್ ಬಳಸಿ, ಇಎಮ್‌ಐನಲ್ಲಿ ಪ್ರತೀ ತಿಂಗಳು ಕಂತಿನಲ್ಲಿ ಹಣವನ್ನು ಕಟ್ಟಬಹುದು. ಆದ್ರೆ ಕಾರ್ ಖರೀದಿಸುವಾಗ ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದು ಯಾವುದು...
- Advertisement -spot_img

Latest News

ಮತ್ತೆ 3 ದಿನ ಮಳೆ ಅಬ್ಬರ – 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಕರ್ನಾಟಕದಾದ್ಯಂತ ಮುಂಗಾರು ಮಳೆ ಮತ್ತೆ ಚುರುಕಾಗಿದೆ. ಮುಂದಿನ ಒಂದು ವಾರ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಕಂಡುಬರುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ...
- Advertisement -spot_img