Thursday, April 30, 2026

chanakya

ಬಟ್ಟೆ ಯಾವ ರೀತಿ ಬಳಸಬೇಕು..? ಇದಕ್ಕೂ ನಕಾರಾತ್ಮಕ ಶಕ್ತಿಯೂ ಏನು ಸಂಬಂಧ..?

Spiritual: ಬಟ್ಟೆ ಅನ್ನೋದು ಮನುಷ್ಯನ ಜೀವನದ ಮುಖ್ಯವಾದ ಭಾಗವಾಗಿದೆ. ಹೊಟ್ಟೆ ತುಂಬಿ, ಆರೋಗ್ಯವಾಗಿರಲು ಆಹಾರವೆಷ್ಟು ಮುಖ್ಯವೋ. ಅದೇ ರೀತಿ ಮೈ ಮುಚ್ಚಿಕೊಂಡಿರಲು ಬಟ್ಟೆಯೂ ಅಷ್ಟೇ ಮುಖ್ಯ. ಆದರೆ ಬಟ್ಟೆಯನ್ನ ನಾವು ಸರಿಯಾಗಿ ಬಳಸದಿದ್ದಲ್ಲಿ, ಅದರಲ್ಲಿ ನಕಾರಾತ್ಮಕ ಶಕ್ತಿಯ ವಾಸವಾಗಿ, ಅದು ಮನೆಗೆ ದರಿದ್ರ ತರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ನಾವು ನಮ್ಮ...

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

Spiritual: ಒಂದು ಮನೆಯಲ್ಲಿ ಸದಾ ನೆಮ್ಮದಿ, ಸುಖ, ಶಾಂತಿ ಇದ್ದರೆ, ಆ ಮನೆಯಲ್ಲಿ ಸಕಾರಾತ್ಮಕತೆ ತುಂಬಿ ತುಳುಕುತ್ತಿದೆ ಎಂದರ್ಥ. ಅದೇ ಒಂದು ಮನೆಯಲ್ಲಿ ಕಾರಣವಿಲ್ಲದೇ, ಪದೇ ಪದೇ ಜಗಳ, ಅಶಾಂತಿ, ದುಃಖವಿದೆ ಎಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿದೆ ಎಂದರ್ಥ. ಹಾಗಾದ್ರೆ ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಎಂಥ ಸೂಚನೆ ಸಿಗುತ್ತದೆ ಎಂದು...

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

Spiritual: ಜೀವನದಲ್ಲಿ ನಾವು ಮಾಡುವ ಕೆಲ ಪಾಪಗಳ ಫಲಗಳು ಮುಂದಿನ ಜನ್ಮಕ್ಕಾಗಿ ಕಾದಿರುತ್ತದೆ. ನಾವು ಈ ಜನ್ಮದಲ್ಲಿ ನೋವು ಅನುಭವಿಸುವಾಗ, ಹಿಂದಿನ ಜನ್ಮದಲ್ಲಿ ಅದೇನೋ ಪಾಪ ಮಾಡಿರಬೇಕು. ಅದಕ್ಕೆ ಈ ನೋವು ಸಿಕ್ಕಿದೆ ಎಂದು ಹೇಳುತ್ತೇವೆ. ಅದೇ ರೀತಿ ಪ್ರಾಣಿ, ಪಕ್ಷಿಗಳ ಜನ್ಮ ಬರಲು, ನಾವು ಮಾಡುವ ಕೆಲ ಪಾಪಗಳೇ ಕಾರಣವಂತೆ. ಹಾಗಾದ್ರೆ ಪ್ರಾಣಿ...

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

Spiritual: ಭಾರತದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಲ್ಲಿ ಚಾರ್‌ಧಾಮ್ ಕೂಡ ಇದೆ. ಚಾರ್‌ಧಾಮ್ ಅಂತಾ ಹೇಳುವುದು ಯಾಕೆ ಅಂದ್ರೆ, ಇವು ನಾಲ್ಕು ದಿಕ್ಕಿಗಿರುವ ಬೇರೆ ಬೇರೆ ದೇವಸ್ಥಾನಗಳು. ಈ ನಾಲ್ಕು ದಿಕ್ಕಿಗೆ ಹೋಗಿ, ನಾಲ್ಕು ದೇವಸ್ಥಾನದ ದೇವರ ದರ್ಶನ ಮಾಡಿದಾಗ, ಚಾರ್‌ಧಾಮ್ ದರ್ಶನವಾದಂತೆ. ಹಾಗಾದರೆ ಹಿಂದೂಗಳು ಚಾರ್‌ಧಾಮ್ ದರ್ಶನ ಮಾಡಬೇಕು ಅಂತಾ ಹೇಳುವುದು ಯಾಕೆ ಅಂತಾ ತಿಳಿಯೋಣ...

ಪ್ರೇತ ದೇಹ ಸೇರುವುದಾದರೂ ಹೇಗೆ.? ಇದರ ಹಿಂದಿರುವ ಸತ್ಯವೇನು..?

Spiritual: ಯಾರಾದರೂ ಜೀವನದಲ್ಲಿ ಆಸೆಯನ್ನಿಟ್ಟುಕೊಂಡು, ಆತ್ಮಹತ್ಯೆ ಮಾಡಿಕೊಂಡು ಸತ್ತರೆ, ಅಂಥವರು ಪ್ರೇತಾತ್ಮವಾಗಿ ಬರುತ್ತಾರೆ. ಮತ್ತು ಕಾಟ ಕೊಡುತ್ತಾರೆ ಎಂದು ಹೇಳಲಾಗಿದೆ. ಕೆಲವರ ಪ್ರಕಾರ, ಇದು ಮೂಢನಂಬಿಕೆಯಾದರೆ, ಇನ್ನು ಕೆಲವರು ಈ ಘಟನೆ ನಡೆದಿದೆ ಎಂಬುದಕ್ಕೆ ಸಾಕ್ಷಿಯೂ ಕೊಡುತ್ತಾರೆ. ಹಾಗಾದ್ರೆ ಪ್ರೇತ ಓರ್ವ ಮನುಷ್ಯನ ದೇಹ ಸೇರುವುದಾದರೂ ಹೇಗೆ..? ಇದರ ಹಿಂದಿರುವ ಸತ್ಯವೇನು ಅಂತಾ ತಿಳಿಯೋಣ...

ವಾಲ್ಮಿಕಿಯೇ ಯಾಕೆ ರಾಮಾಯಣವನ್ನು ಬರೆದರು..?

Spiritual: ನಮ್ಮ ದೇಶದ ಮಹಾಕಾವ್ಯಗಳು ಎಂದರೆ ರಾಮಾಯಣ ಮತ್ತು ಮಹಾಭಾರತ. ಮಹಾಭಾರತವನ್ನು ವ್ಯಾಸರು ಬರೆದರೆ, ರಾಮಾಯಣವನ್ನು ವಾಲ್ಮೀಕಿ ಬರೆದರಂತೆ. ಹಾಗಾದರೆ ವಾಲ್ಮೀಕಿ ಯಾಕೆ ರಾಮಾಯಣ ಬರೆದಿದ್ದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ವಾಲ್ಮೀಕಿ ಮಹರ್ಷಿ ರಾಮಾಯಣ ನಡೆದ ಬಳಿಕ, ರಾಮಾಯಣವನ್ನು ಬರೆದಿದ್ದಾರೆ. ಅಲ್ಲದೇ, ವಾಲ್ಮೀಕಿ ರಾಮನನ್ನು ಭೇಟಿಯಾಗಿದ್ದರು ಎಂದು ಕೂಡ ಹೇಳಲಾಗುತ್ತದೆ. ರಾಮ...

ಹೆಚ್ಚು ಮಾತನಾಡುವವರು ಈ ಕಥೆಯನ್ನೊಮ್ಮೆ ಓದಿ. ಭಾಗ 2

Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮೊದಲ ಭಾಗದಲ್ಲಿ ವಾಚಾಳಿ ಶಿಷ್ಯನಿಗೆ, ಗುರುಗಳು ಸಂಕಲ್ಪ ಮುರಿಯಲು ಹೇಳಿದ್ದರ ಬಗ್ಗೆ ತಿಳಿಸಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಶಿಷ್ಯ ಸಂಕಲ್ಪ ಮುರಿಯುತ್ತಾನಾ ಇಲ್ಲವಾ ಅಂತಾ ತಿಳಿಯೋಣ ಬನ್ನಿ.. ಗುರುಗಳ ಮಾತನ್ನು ಕೇಳಿದ ಶಿಷ್ಯನಿಗೆ ಬೇಸರವಾಗುತ್ತದೆ. ಎಷ್ಟೇ ಕಷ್ಟವಾಗಲಿ, ತಾನು ಈ ಸಂಕಲ್ಪವನ್ನು ಮುಂದುವರಸಲೇಬೇಕು ಎಂದು ಮತ್ತೆ ಮೌನ...

ಹೆಚ್ಚು ಮಾತನಾಡುವವರು ಈ ಕಥೆಯನ್ನೊಮ್ಮೆ ಓದಿ. ಭಾಗ 1

Spiritual: ಈ ಪ್ರಪಂಚದಲ್ಲಿರುವ ಮನುಷ್ಯರಲ್ಲಿ ವಿವಿಧ ರೀತಿಯ ಗುಣದವರು ಇದ್ದಾರೆ. ಕೆಲವರು ತೀರಾ ಕಡಿಮೆ ಮಾತನಾಡಿದ್ರೆ, ಇನ್ನು ಕೆಲವರು ವಟಾವಟಾ ಅಂತಿರ್ತಾರೆ. ಹಾಗೆ ಮಾತನಾಡೋದು ತಪ್ಪಲ್ಲ. ಆದ್ರೆ ಕೆಲವೊಮ್ಮೆ ಅವಶ್ಯಕತೆ ಮೀರಿ ಮಾತನಾಡುತ್ತಾರೆ. ಅದು ತಪ್ಪು. ಹಾಗಾಗಿ ನಾವಿಂದು ಹೆಚ್ಚು ಮಾತನಾಡುವವರಿಗಾಗಿ ಒಂದು ಕಥೆಯ ಬಗ್ಗೆ ಹೇಳಲಿದ್ದೇವೆ. ಒಂದು ಕುಟೀರದಲ್ಲಿ ಕೆಲವು ಶಿಷ್ಯರಿಗೆ ಗುರುಗಳು ವಿದ್ಯಾದಾನ...

ಅಪ್ಪ ಅಮ್ಮನನ್ನು ಮನೆಯಿಂದ ಓಡಿಸಿದರೆ ಏನಾಗತ್ತೆ ಗೊತ್ತಾ..?

Spiritual: ನಾವು ಈ ಭೂಮಿಗೆ ಬರಲು, ಇಲ್ಲಿ ಇಷ್ಟು ನೆಮ್ಮದಿಯಾಗಿರಲು ಕಾರಣ ನಮ್ಮ ಅಪ್ಪ ಅಮ್ಮ. ಅವರು ನಮ್ಮನ್ನು ಹುಟ್ಟಿಸಿ, ಪ್ರೀತಿಯಿಂದ ಬೆಳೆಸಿ, ಕಾಳಜಿಯಿಂದ ಕಾಪಾಡಿಕೊಂಡು ಬರುತ್ತಾರೆ. ನಾವು ಕೂಡ ಅವರಿಗೆ ವಯಸ್ಸಾದಾಗ, ಕಾಳಜಿಯಿಂದ ನೋಡಿಕೊಂಡು, ಅವರ ಕೊನೆದಿನಗಳಲ್ಲಿ ಅವರೊಂದಿಗೆ ಇರಬೇಕು. ಆದರೆ ಇಂದಿನ ಕಾಲದಲ್ಲಿ ಹಲವು ಮಕ್ಕಳು, ಕೆಲಸದ ನೆಪ ಹೇಳಿಕೊಂಡು, ತಂದೆ...

ಉತ್ತಮ ಸಂತಾನಕ್ಕಾಗಿ ಅನುಸರಿಸಬೇಕಾದ ಧಾರ್ಮಿಕ ಸೂತ್ರಗಳು..

Spiritual: ಉತ್ತಮವಾದ, ಆರೋಗ್ಯಕರ, ಬುದ್ಧಿವಂತ ಸಂತಾನ ಯಾರಿಗೆ ತಾನೇ ಬೇಡ ಹೇಳಿ. ಮಕ್ಕಳು ಬೇಕೆಂದು ಬಯಸುವ ಪ್ರತೀ ತಂದೆ ತಾಯಿಯೂ, ತಮಗೆ ಹುಟ್ಟುವ ಮಗು, ಚುರುಕಾಗಿರಲಿ, ಬುದ್ಧಿವಂತವಾಗಿರಲಿ, ಆರೋಗ್ಯವಾಗಿರಲಿ, ಅದರ ಭವಿಷ್ಯ ಅತ್ಯುತ್ತಮವಾಗಿರಲಿ ಎಂದು ಬಯಸುತ್ತಾರೆ. ಹಾಗಾದರೆ ಇಂಥ ಮಗು ಪಡೆಯಲು ಬಯಸುವವರು ಯಾವ ಧಾರ್ಮಿಕ ಸೂತ್ರಗಳನ್ನು ಅನುಸರಿಸಬೇಕು ಎಂದು ತಿಳಿಯೋಣ ಬನ್ನಿ.. ನಾವು ಈಗಾಗಲೇ...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img