ಕರ್ನಾಟಕ ಟಿವಿ : ಸಾಮಾನ್ಯವಾಗಿ ದೊಡ್ಡದೊಡ್ಡ ಅಧಿಕಾರಿಗಳು ಕಾಸು ಸಿಗುವ ಹುದ್ದೆಯಲ್ಲಿ ಕೂರಬೇಕು ಅಂತ ನಾನಾ ಸರ್ಕಸ್ ಮಾಡೋದು ಓಪನ್ ಸೀಕ್ರೆಟ್.. ಹೀಗಾಗಿ ಸಚಿವರು ಶಾಸಕರ ಇನ್ ಫ್ಲೂಯನ್ಸ್ ಮೂಲಕ ಅಥವಾ ಜಾತಿ ಸ್ಲೇಟ್ ಹಿಡಿದುಕೊಂಡೋ, ಇಲ್ಲ ಹಣ ಕೊಟ್ಟೊ ಆಯಕಟ್ಟಿನ ಜಾಗಕ್ಕೆ ಬಂದು ಕೂತಿರ್ತಾರೆ.. ಹೀಗೆ ಕಳೆದ ಸರ್ಕಾರದ ಕೃಪಾಕಟಾಕ್ಷದಿಂದ ವರ್ಗಾವಣೆಗೊಂಡಿದ್ದಅಧಿಕಾರಿಗಳನ್ನ ಸಿಎಂ...
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲೇ ಚೆಸ್ಕಾಂ ಸಿಬ್ಬಂದಿಯ ಗೂಂಡಾವರ್ತನೆ ಬೆಳಕಿಗೆ ಬಂದಿದೆ. ನಂಜನಗೂಡು ತಾಲೂಕಿನ ಚಿಕ್ಕಹೊಮ್ಮ ಗ್ರಾಮದಲ್ಲಿ ವಿದ್ಯುತ್ ಬಿಲ್ ಪಾವತಿಸಿಲ್ಲವೆಂಬ ಕಾರಣಕ್ಕೆ...