Sunday, September 8, 2024

Cricket

ದೀಪಕ್ ಹೂಡ ಬರೊಡ ತಂಡಕ್ಕೆ ವಿದಾಯ

ಕಿರಿಕ್ ಕೃನಾಲ್ ತಂಡಕ್ಕೆ ವಿದಾಯ ತಿಳಿಸಿದ್ದಾರೆ . ಸೈಯದ್ ಮುಸ್ತಕ್ ಅಲಿ ಸರಣಿಯಲ್ಲಿ ಕೃನಾಲ್ ಮತ್ತು ದೀಪಕ್ ನಡುವೆ ಜಗಳವಾಗಿತ್ತು ಅವಾಚ್ಯ ಶಬ್ದಗಳಿಂದ ನಿಂದ್ದಿಸಿದ್ದರು ಈ ಕಾರಣದಿಂದ ದೀಪಕ್ ಹೂಡ ಬರೊಡ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.ದೀಪಕ್ ಹೂಡ ರಾಜಸ್ತಾನ ತಂಡಕ್ಕೆ ಸೆರ್ಪಡೆಯಾಗಿದ್ದಾರೆ . ಹೂಡ 46 ಪಂದ್ಯಗಳನ್ನು ಆಡಿ 2908 ರನ್ ಗಳನ್ನು ಗಳಿಸಿದ್ದಾರೆ...

ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಪರಾಕ್ರಮ

ಕ್ರೀಡೆ : ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ ಪರಾಕ್ರಮ ತೋರಿದ್ದಾರೆ. ಸರಣಿಯ 3 ಪಂದ್ಯಗಳನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ದಿಗ್ವಿಜಯ ದಾಖಲಿಸಿದೆ. ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ತಂಡ ಬಾಬರ್ ಅಜಮ್ ಅಬ್ಬರದ ಬ್ಯಾಟಿಂಗ್ ಎಸೆತದಲ್ಲಿ 158 ರನ್ ಸಿಡಿಸಿದರು ರಿಜ್ವಾನ್ 74 ಇವರ ಜೊತೆಯಟದ...

ಕೆಎಸ್ಸಿಎನಲ್ಲಿ ಈಗ ಚುನಾವಣೆ ಬಿಸಿ – ಹಳೆ ಹುಲಿಗಳಿಗೆ ಹೊಸ ತಂಡದಿಂದ ಸವಾಲ್..!

 ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಈಗ ಚುನಾವಣೆಯದ್ದೇ ಮಾತು. ಅವರು ಗೆಲ್ತಾರಾ… ಇಲ್ಲಾ ಇವರು ಗೆಲ್ತಾರಾ ಅನ್ನೋ ಚರ್ಚೆ ದೊಡ್ಡದಾಗಿ ಬಿಟ್ಟಿದೆ. ನ್ಯಾಯಮೂರ್ತಿ ಆರ್.ಎಂ. ಲೋಧಾ ಶಿಫಾರಸಿನ ನಂತರ, ಬದಲಾದ ನಿಯಮಗಳಂತೆ ಈ ಬಾರಿ ಕೆಎಸ್ಸಿಎ ಚುನಾವಣೆ ನಡೆಯುತ್ತಿದೆ.  ಕರ್ನಾಟಕ ಕ್ರಿಕೆಟ್ ಸಂಸ್ಥೆಯಲ್ಲಿ ಇಲ್ಲಿತನಕ ದರ್ಬಾರ್ ಮಾಡಿದ್ದ ಬ್ರಿಜೇಶ್ ಪಟೇಲ್ ಈ ಬಾರಿ ಕಾನೂನಿನಂತೆ...

ಫಿಯರ್ಲೆಸ್ನಿಂದ ಕೇರ್ಲೆಸ್ ತನಕ: ರಿಷಬ್ ಪಂತ್ ಎಡವಿದ್ದೇ ಹೀಗೆ..?

ಆತನಿಗೆ ಹೆದರಿಕೆ ಅನ್ನೋದೇ ಇರಲಿಲ್ಲ. ಬೆಳೆದ ನೇಚರ್ ಕೂಡ ಹಾಗೇ..! ಬ್ಯಾಟ್ ಹಿಡಿದು ಕ್ರೀಸ್ ಗಿಳಿದ್ರೆ ಸಿಕ್ಸರ್, ಬೌಂಡರಿ ಮಾತ್ರ ಬಾರಿಸ್ಬೇಕು. ಒಂದು, ಎರಡು ರನ್ಗೆ ಯಾವತ್ತೂ ತಲೆ ಕೆಡಿಸಿಕೊಂಡವನಲ್ಲ. ಹಾಗಂತ ವಯಸ್ಸು ಹೆಚ್ಚಾಗಿಲ್ಲ. ಜಸ್ಟ್ 21. ಹೆದರಿಕೆ ಅನ್ನೋದು ಮನಸ್ಸಲ್ಲಿ ಇತ್ತೋ ಏನೋ ಗೊತ್ತಿಲ್ಲ. ಆದ್ರೆ ಚಿಕ್ಕವಯಸ್ಸಿನಲ್ಲೇ ಸಿಕ್ಕ ಪ್ರೋತ್ಸಾಹ ಹೆದರಿಕೆಯನ್ನು ಮಾರುದ್ಧ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img