Wednesday, April 2, 2025

devotional

Hubli News: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ…

Hubli News: ನಾಡಿನಾದ್ಯಂತ ಇಂದು ಶಿವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಮಾಡಲಾಗುತ್ತಿದ್ದು, ವಾಣಿಜ್ಯ ನಗರಿ ಹುಬ್ಬಳ್ಳಿಯುಲ್ಲೂ ಶಿವರಾತ್ರಿ ಸಂಭ್ರಮ ಜೋರಾಗಿದೆ. ಶ್ರೀ ಈಶ್ವರ ದೇವಸ್ಥಾನ ಶಿವಲಿಂಗುಗೆ ಭಕ್ತರು ಹಾಲಿ ಅಭಿಷೇಕ ಮಾಡುವ ಮೂಲಕ ತಮ್ಮ‌ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿಕೊಂಡರು.‌ ಹುಬ್ಬಳ್ಳಿ ರೈಲ್ವೇ ಸ್ಟೇಷನ್ ರಸ್ತೆಯ ಶ್ರೀ ಈಶ್ವರ ದೇವಸ್ಥಾನಲ್ಲಿ ಮುಂಜಾನೆಯೇ ಶಿವಲಿಂಗು‌ ಸೇರಿ‌ ಶಿವನ ಮೂರ್ತಿಗೆ...

Chanakya Neeti: ಹಣಕ್ಕಿಂತ ಈ ವಿಚಾರಕ್ಕೆ ಹೆಚ್ಚು ಬೆಲೆ ಕೊಡಿ ಅಂದಿದ್ದಾರೆ ಚಾಣಕ್ಯರು.

Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ....

ನಿದ್ದೆ ಮಾಡಿದಾಗ ಭಯವಾಗುವುದು, ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಮಂತ್ರ ಜಪಿಸಿ

Spiritual Story: ಕೆಲವರಿಗೆ ಕತ್ತಲು ಕಂಡರೆ ಭಯವಾಗುತ್ತದೆ. ಮತ್ತೆ ಕೆಲವರಿಗೆ ಒಬ್ಬರೇ ಇದ್ದಾಗ ಹೆದರಿಕೆಯಾಗುತ್ತದೆ. ಇನ್ನು ಕೆಲವರಿಗೆ ನಿದ್ದೆ ಗಣ್ಣಲ್ಲೇ ಭಯವಾಗುತ್ತದೆ. ಕೆಟ್ಟ ಕೆಟ್ಟ ಕನಸು ಬೀಳುತ್ತದೆ. ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಅಂಥವರು ಈ ಒಂದು ಮಂತ್ರ ಜಪಿಸಿದರೆ, ನಿಮ್ಮ ಜೀವನದಲ್ಲಿನ ಭಯವೆಲ್ಲ ಹೊರಟು ಹೋಗುತ್ತದೆ. ನೀವು ಧೈರ್ಯವಂತರಾಗುತ್ತೀರಿ. ನಿಮ್ಮ ಜೀವನದ ಗುರಿ ತಲುಪಲು...

Spiritual: ಮುತ್ತೈದೆಯರು ಈ ತಪ್ಪು ಮಾಡಬಾರದು ಅಂತಾ ಹೇಳೋದ್ಯಾಕೆ ಗೊತ್ತಾ ಹಿರಿಯರು..?

Spiritual: ವಿವಾಹವಾದ ಬಳಿಕ ಒಂದಲ್ಲ ಒಂದು ಸಮಸ್ಯೆ ಬಂದೇ ಬರುತ್ತದೆ. ಆರ್ಥಿಕ ಪರಿಸ್ಥಿತಿ, ಸುಖ ದಾಂಪತ್ಯ, ನೆಮ್ಮದಿ ಹೀಗೆ ಎಲ್ಲ ವಿಷಯದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟ ಬರುತ್ತದೆ. ಈ ಕಷ್ಟ ಬರಲು ಕಾರಣವೇನು ಅಂದ್ರೆ, ಗೊತ್ತಿಲ್ಲದೇ ಪತ್ನಿ ಮಾಡುವ ತಪ್ಪು. ಹಾಗಾದ್ರೆ ಮಹಿಳೆಯರು ಮಾಡಬಾರದ ತಪ್ಪುಗಳು ಅಂದ್ರೆ ಯಾವುದು ಅಂತಾ ತಿಳಿಯೋಣ ಬನ್ನಿ. ಮೊದಲನೇಯ...

Spiritual News: ನಂಬಿದ ಭಕ್ತರ ಕಾಯೋ ಕಾಟೇರಮ್ಮ ತಾಯಿ

Spiritual: ಕರ್ನಾಟಕದಲ್ಲಿ ಹಲವು ಶಕ್ತಿ ದೇವತೆಗಳ ದೇವಸ್ಥಾನವಿದೆ. ಕಟೀಲು, ಪೊಳಲಿ, ಬೊಪ್ಪನಾಡು, ನಿಮಿಷಾಂಬಾ, ಚಾಮುಂಡೇಶ್ವರಿ, ಕೊಲ್ಲೂರು, ಮಾರಿಕಾಂಬಾ ಹೀಗೆ ಹಲವು ದೇವಸ್ಥಾನಗಳಿದೆ. ಅದೇ ರೀತಿ ಅಷ್ಟು ಪ್ರಸಿದ್ಧವಾಗದಿದ್ದರೂ, ಶಕ್ತಿಶಾಲಿ ಎನ್ನಿಸಿಕೊಂಡಿರುವ ದೇವಿ ದೇವಸ್ಥಾನಗಳೂ ಸಾಕಷ್ಟಿದೆ. ಅಂಥ ದೇವಸ್ಥಾನದಲ್ಲಿ ನಾವಿಂದು ಕಾಟೇರಮ್ಮನ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ. ಬೆಂಗಲೂರಿನ ಹೊಸಕೋಟೆಯ ಕಂಬಳಿಪುರದಲ್ಲಿ ಈ ದೇವಸ್ಥಾನವಿದೆ. ಇಲ್ಲಿ ಆಲದ...

ಈ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸಬೇಕು ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ಮನುಷ್ಯ ತನ್ನ ಜೀವನವನ್ನು ಅತ್ಯುತ್ತಮವಾಗಿ ಜೀವಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಅಂತಲೂ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಕೆಲಸ: ಕೈ, ಕಾಲು ಗಟ್ಟಿ ಇದ್ದಾಗಲೇ, ನಾವು ನಮ್ಮಿಂದ ಸಾಧ್ಯವಾದಷ್ಟು ದುಡಿದು ಬಿಡಬೇಕು ಅಂತಾರೆ ಚಾಣಕ್ಯರು....

Chanakya Neeti: ಬೇಗ ಉದ್ಧಾರವಾಗಬೇಕು ಅಂದ್ರೆ, ಚಾಣಕ್ಯರ ಈ ಮಾತನ್ನು ಕೇಳಿ

Chanakya Neeti: ಚಾಣಕ್ಯರು ಜೀವನದ ಬಗ್ಗೆ ಹಲವು ನೀತಿಗಳನ್ನು ಹೇಳಿದ್ದಾರೆ. ಬದುಕುವ ರೀತಿಯಿಂದ ಹಿಡಿದು, ಶ್ರೀಮಂತರಾಗಲು ಏನು ಮಾಡಬೇಕು. ಉದ್ಧಾರವಾಗಲು ಏನು ಮಾಡಬೇಕು. ಸಂಬಂಧ ಬೆಳೆಸುವಾಗ ಯಾವ ಗುಣಗಳನ್ನು ನೋಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ನಾವಿಂದು ಜೀವನದಲ್ಲಿ ಉದ್ಧಾರವಾಗಬೇಕು ಅಂದ್ರೆ ಏನು ಮಾಡಬೇಕು ಅನ್ನೋ ವಿಷಯದ ಬಗ್ಗೆ ಹೇಳಲಿದ್ದೇವೆ. ಚೆನ್ನಾಗಿ ಪರಿಶ್ರಮ ಪಡಬೇಕು....

ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Spiritual: ದೇಹ ಸದಾ ಘಮ ಘಮ ಎನ್ನುತ್ತಿರಲಿ ಎಂಬ ಕಾರಣಕ್ಕೆ ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ತರಹೇವಾರಿ ಸುಗಂಧ ದ್ರವ್ಯಗಳು ಲಗ್ಗೆ ಇಟ್ಟಿದೆ. ಆದರೆ ಹಿಂದೂ ಧರ್ಮದಲ್ಲಿ ಸುಗಂಧ ದ್ರವ್ಯವನ್ನು ನಾವು ಯಾವಾಗ ಬೇಕೋ, ಆವಾಗ ಹಾಕಿಕೊಳ್ಳುವಂತಿಲ್ಲ. ಅದರಲ್ಲೂ ರಾತ್ರಿ ಹೊತ್ತು ದೇಹಕ್ಕೆ ಸುಗಂಧ ದ್ರವ್ಯ ಹಾಕಲೇಬಾರದು. ಈ ರೀತಿ ಹೇಳಲು ಕಾರಣವೇನು ಅಂತಾ ತಿಳಿಯೋಣ...

Spiritual: ಮಹಿಳೆಯರು ಇಂಥ ಕೆಲಸ ಮಾಡಿದರೆ, ದುರಾದೃಷ್ಟವಂತರಾಗುತ್ತಾರೆ..

Spiritual: ಮಹಿಳೆಯರು ಕೆಲವು ಕೆಲಸಗಳನ್ನು ಮಾಡಬಾರದು ಅನ್ನೋ ನಿಯಮ ಹಿಂದೂ ಧರ್ಮದಲ್ಲಿದೆ.  ಆ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳು ಮೊದಲು ಎದ್ದು, ಮನೆಗೆಲಸದಲ್ಲಿ ತೊಡಗಬೇಕು. ಪೂಜೆ ಪುನಸ್ಕಾರ ಮಾಡಬೇಕು ಅಂತಾ ಹಿಂದೂ ಧರ್ಮದಲ್ಲಿ ನಿಯಮವಿದೆ. ಈ ನಿಯಮ ಅನುಸರಿಸದಿದ್ದಲ್ಲಿ, ಆಕೆ ಜೀವನದಲ್ಲಿ ಎಂದಿಗೂ ಯಶಸ್ಸು ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ. ಹಾಗಾದ್ರೆ ಮಹಿಳೆಯ ಯಾವ ಕೆಲಸ ಮಾಡಬಾರದು...

ನೀವು ಹೀಗಿದ್ದರೆ ನಿಮಗೆ ಆರ್ಥಿಕ ಸಮಸ್ಯೆ ಸದಾ ಕಾಡುತ್ತಿರುತ್ತದೆ..

Spiritual: ಜನ ದುಡಿಯುವುದೇ ದುಡ್ಡಿಗಾಗಿ, ಕೆಲವರು ಹೊಟ್ಟೆಗೆ, ಬಟ್ಟೆ ಖರೀದಿಸುವುದಕ್ಕೆ, ಇರಲೊಂದು ಸೂರಿಗಾಗಿ ದುಡಿಯುತ್ತಾರೆ. ಆದರೆ ಮತ್ತೆ ಕೆಲವರು ಅದಕ್ಕೂ ಮೀರಿ ಶ್ರೀಮಂತರಾಗಲು ದುಡಿಯುತ್ತಾರೆ. ಹಣ ಹೂಡಿಕೆ ಮಾಡುತ್ತಾರೆ. ಆದರೆ ನೀವು ಎಷ್ಟೇ ದುಡಿದರೂ, ಹಣ ಹೂಡಿಕೆ ಮಾಡಿದರೂ, ಅದು ಹೆಚ್ಚಾಗಲು ದೇವರ ಕೃಪೆ ಬೇಕೆ ಬೇಕು. ಹಾಗಾದ್ರೆ ಎಂಥ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ...
- Advertisement -spot_img

Latest News

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಕೆ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ಅಸಮಾಧಾನ

Political News: ರಾಜ್ಯದಲ್ಲಿ ಡಿಸೇಲ್ ದರ ಏರಿಸಿದ್ದು, ತಕ್ಷಣದಿಂದಲೇ ದರ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ನಿನ್ನೆ ಹಾಲಾಯ್ತು, ಇದೀಗ ಡಿಸೇಲ್, ಕೆಲ...
- Advertisement -spot_img