Spiritual: ಶಿವ ಎಂದರೆ, ಸಕಲವೂ ಎನ್ನಲಾಗುತ್ತದೆ. ಕೆಲ ಪುರಾಣದ ಪ್ರಕಾರ, ಶಿವನಿಂದಲೇ ಈ ಲೋಕ ಉದ್ಭವಿಸಿದ್ದು ಎನ್ನಲಾಗಿದೆ. ಅಂಥ ಶಿವನಿಗೂ ಶನಿ ಕಾಟ ಕೊಟ್ಟಿದ್ದ. ಹುಟ್ಟಿದ ಪ್ರತೀ ಮನುಷ್ಯನಿಗೂ ಸಾಡೇಸಾಥಿ ಕಾಟ ಇರುವಂತೆ, ಶಿವನಿಗೂ ಸಾಡೇ ಸಾಥಿ ಕಾಟವಿತ್ತು. ಹಾಗಾದ್ರೆ ಶಿವ ಶನಿಯ ಕಾಟವನ್ನು ಹೇಗೆ ಎದುರಿಸಿದ ಅಂತಾ ತಿಳಿಯೋಣ ಬನ್ನಿ..
https://youtu.be/_ebSULV-4AE
ಸದಾಧ್ಯಾನ ಮಗ್ನನಾಗಿದ್ದ ಶಿವನ...
Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ...
Horoscope: ಇಂದಿನ ಕಾಲದಲ್ಲಿ ಹಣ ಅಂದ್ರೆ ಸಂಬಂಧ, ಸ್ನೇಹ, ಪ್ರೀತಿ ಅನ್ನೋ ರೀತಿಯಾಗಿದೆ. ಆದ್ರೆ ಈ ಕಾಲದಲ್ಲೂ, ಹಣಕ್ಕಿಂತ ಸಂಬಂಧಕ್ಕೆ, ಪ್ರೀತಿ, ಕಾಳಜಿಗೆ ಹೆಚ್ಚು ಬೆಲೆ ಕೊಡುವ ಜನ ಅಪರೂಪಕ್ಕಾದ್ರೂ ಸಿಗುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
https://youtu.be/o7CTDVscynQ
ಕಟಕ ರಾಶಿ: ಕಟಕ ರಾಶಿಯವರು ಹಣ, ಆಸ್ತಿಗಿಂತ ಹೆಚ್ಚು ಪ್ರೀತಿ, ಕಾಳಜಿಗೆ ಬೆಲೆ ಕೊಡುತ್ತಾರೆ. ಅವರಿಗೋಸ್ಕರ...
Spiritual: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಪ್ರಪಂಚದೆಲ್ಲೆಡೆ ಹಿಂದೂಗಳು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವ ದಿನ. ಈ ದಿನದಂದು ನಾವು ನಿಮಗೆ ಗೊತ್ತಿರದ ಶ್ರೀಕೃಷ್ಣನ ಜೀವನದ 5 ಅದ್ಭುತ ಘಟನೆಗಳ ಬಗ್ಗೆ ಹೇಳಲಿದ್ದೇವೆ.
ಮೊದಲ ಘಟನೆ: ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುತ್ತದೆ. ಆದರೆ ಕೃಷ್ಣ ಈ ರೀತಿಯಾಗಿ ಕದ್ದ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಗೆಳೆಯರೊಂದಿಗೆ ಸೇರಿ, ಬೆಣ್ಣೆ...
Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ-...
Spiritual: ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ, ಆ ಶವವನ್ನು ಅಂತ್ಯಸಂಸ್ಕಾರ ಮಾಡುವವರೆಗೂ ಅದನ್ನು ಒಂಟಿಯಾಗಿ ಬಿಡುವುದಿಲ್ಲ. ಯಾರಾದರೂ ಅದರ ಪಕ್ಕದಲ್ಲಿ ಕುಳಿತಿರುತ್ತಾರೆ. ಇನ್ನು ರಾತ್ರಿ ಹೊತ್ತು, ಯಾಾರಾದರೂ ಅದರ ಪಕ್ಕದಲ್ಲೇ ನಿದ್ರೆ ಬಿಟ್ಟು ಕುಳಿತುಕೊಳ್ಳಬೇಕಾಗುತ್ತದೆ. ಬಳಿಕ ಬೆಳಗ್ಗಿನ ಜಾವ ವಿಧಿವಿಧಾನಗಳನ್ನು ಮುಗಿಸಿ, ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹಾಗಾದ್ರೆ ಯಾಕೆ ಶವವನ್ನು ಒಬ್ಬಂಟಿಯಾಗಿ ಯಾಕೆ ಬಿಡಲಾಗುವುದಿಲ್ಲ.
https://youtu.be/5kDvZGwZBRE
ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ...
Spiritual: ಇದರ ಮೊದಲ ಭಾಗದಲ್ಲಿ ನಾವು ನಿಮಗೆ ಕುಡುಪು ದೇವಸ್ಥಾನದ ಬಗ್ಗೆ ಹೇಳಿದ್ದೆವು. ಇದೀಗ, ಈ ದೇವಸ್ಥಾನದ ಸ್ಥಳ ಪುರಾಣವನ್ನು ತಿಳಿಯೋಣ.
ಇದರ ಇತಿಹಾಸ ತಿಳಿಯುವುದಾದರೆ, ಕೇದಾರ ಎಂಬ ಬ್ರಾಹ್ಮಣ ವ್ಯಕ್ತಿಗೆ ಸಂತಾನವಿರುವುದಿಲ್ಲ. ಶೃಂಗಮುನಿ ಎಂಬುವವರು ಕೇದಾಾರರಿಗೆ ಸರಸ್ವತಿ ತೀರ್ಥದ ಬಳಿ ಹೋಗಿ, ದೇವರನ್ನು ಧ್ಯಾನಿಸಿ. ಆತ ನಿಮಗೆ ಸಂತಾನ ಭಾಗ್ಯ ನೀಡುತ್ತಾನೆಂದು ಹೇಳುತ್ತಾರೆ.
https://youtu.be/C3tmQs7JiBs
ಕೇದಾರರು ಭಕ್ತಿಯಿಂದ...
Spiritual: ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ತಪ್ಪನ್ನು ಮಾಡುತ್ತಲೇ ಇರುತ್ತಾನೆ. ಸಾಯುವವರೆಗೂ ತಿದ್ದುಕೊಳ್ಳಬೇಕಾದ ತಪ್ಪು, ಮತ್ತು ಕಲಿಯಬೇಕಾದ ವಿಷಯ ಸಾಕಷ್ಟಿರುತ್ತದೆ. ಹಾಗಾಗಿ ಜೀವನ ಒಂದು ಪಾಠ ಅಂತಾ ಹೇಳುತ್ತಾರೆ. ಆದರೆ ನಾವು ಮಾಡುವ ತಪ್ಪಿನಿಂದ ಪಾಠ ಕಲಿಯದಿದ್ದರೆ, ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದೇ ರೀತಿ ಹಿಂದೂ ಧರ್ಮದಲ್ಲಿ ಕೆಲ ತಪ್ಪುಗಳನ್ನು ಮಾಡಿದರೆ, ಅದು...
Spiritual: ಯಾರಿಗೆ ತಾನೇ ತಾನು ಶ್ರೀಮಂತರಾಗಬೇಕು, ತುಂಬಾ ದುಡ್ಡು ಹೊಂದಿರಬೇಕು, ಐಷಾರಾಮಿ ಜೀವನ ಮಾಡಬೇಕು ಅಂತಾ ಮನಸ್ಸಿರರುವುದಿಲ್ಲ ಹೇಳಿ..? ಆದ್ರೆ ಶ್ರೀಮಂತಿಕೆ ಅನ್ನೋದು ಎಲ್ಲರ ಹಣೆಬರಹದಲ್ಲಿ ಬರೆದಿರುವುದಿಲ್ಲ. ಅದಕ್ಕಾಗಿಯೇ ಚಾಣಕ್ಯರು ಆರ್ಥಿಕ ಪರಿಸ್ಥಿತಿ ಅತ್ಯುತ್ತಮವಾಗಿರಿಸಲು ಕೆಲವು ಟಿಪ್ಸ್ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಹಣ ಖರ್ಚು ಮಾಡುವ ಮುನ್ನ 10 ಬಾರಿ ಯೋಚಿಸಿ. ಈ...
Spiritual: ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದು ಸಲವಾದ್ರೂ ಪ್ರೀತಿ ಆಗೇ ಆಗುತ್ತದೆ. ಪ್ರೀತಿಸಿದವರು ಸಿಗದಿದ್ದರೂ, ಒಬ್ಬರ ಮೇಲಾದರೂ ಪ್ರೀತಿ ಮೂಡಿರುತ್ತದೆ. ಕೆಲವರು ಪ್ರೀತಿಯನ್ನು ಸದಾಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಸಾಯುವ ಕೊನೆ ಘಳಿಗೆಯ ತನಕವೂ ಅವರಿಗೆ ಆ ಪ್ರೀತಿ ನೆನಪಿನಲ್ಲಿರುತ್ತದೆ. ಆದ್ರೆ ಇನ್ನು ಕೆಲವರು ಪ್ರೀತಿಯನ್ನು ಅಷ್ಟು ಸಿರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಬಂದವರು ಬರಲಿ, ಹೋದವರು...