Sunday, September 8, 2024

employee

Layoff: ಸಲುಗೆಯಿಂದ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡೆ

ಅಂತರಾಷ್ಟ್ರೀಯ ಸುದ್ದಿ: ನಾವು ಗಳಿಸಿಕೊಂಡಿರುವ ಕೆಲಸವನ್ನು ಸ್ವಲ್ಪದಿನದಲ್ಲೇ  ಚಿಕ್ಕ ವಿಷಯಕ್ಕೆ ಕಳೆದುಕೊಂಡರೆ ನಮಗೆ ಹೇಗಾಗಬೇಡ ಹೇಳಿ ಇಲ್ಲಿ ಸೋಫಿ ಎನ್ನುವ ಯುವತಿ ಯುಕೆಯ ಮ್ಯಾಂಚೆಸ್ಟರ್ ವಿಟ್ಟಿಂಗ್ಟನ್ ನಲ್ಲಿರುವ  ಟೋಸ್ಟ್ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಳು ಕೆಲಸ ಗಿಟ್ಟಿಸಿಕೊಂಡ ಕೇವಲ ಎರಡೇ ವಾರದಲ್ಲಿ ಕೆಲಸ ಕಳೆದುಕೊಂಡಿದ್ದಾಳೆ ಕೆಲಸಕ್ಕೆ ಕಳೆದುಕೊಳ್ಳುವುದಕ್ಕೆ ಕಾರಣ ಕೇಳಿದರೆ ಇದೊಂದು ಕಾರಣವಾ ಎಂದು ರಾಗ...

private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು

ಉಡುಪಿ: ನಗರದ ಮಾರ್ಕೆಟ್ ರಸ್ತೆಯಲ್ಲಿರವ ಖಾಸಗಿ ಕಂಂಪನಿಯಲ್ಲಿ ಕೆಲಸ ಮಾಡುತಿದ್ದ  ಮಾರ್ಕೆಟ್ ಬಳಿಯ ನಿವಾಸಿಯಾಗಿರುವ ಪ್ರಮಿಳಾ ದೇವಾಡಿಗ ಎನ್ನುವ ಮಹಿಳೆ ತಾನು ಕಾರ್ಯ ನಿರ್ವಹಿಸುತಿದ್ದ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾಳೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅಥವಾ ಕೌಟಿಂಬಿಕ ಕಲಹದಿಂದಾಗಿ ಕೊಲೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ,ಪ್ರಮಿಳಾ ದೇವಾಡಿಗ (32)ಖಾಸಗಿ ಕಂಪನಿಯಲ್ಲಿ ಕೆಲಸ...

ಮತ್ತೆ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲು ಮುಂದಾದ ಮೆಟಾ ಕಂಪನಿ

international news ಹೌದು ವಿಕ್ಷಕರೆ ಕೊರೋನಾ ನಂತರ ಹಲವಾರು ಕಂಪನಿಗಳು ಆರ್ಥಿಕ ಸಂಕಷ್ಟನ್ನು ಎದುರಿಸುತಿದ್ದು ಹಲವಾರು ಕೆಲಸಗಾರರನ್ನು ಕೆಲಸದಿಂದ ತೆಗೆದು ಕಂಪನಿಯ ಆದಾಯದಲ್ಲಿ ಇಳಿಕೆಯಾಗದಂತೆ ಜಾಗೃತಿವಹಿಸುತ್ತಿವೆ. ಈಗಾಗಲೆ ಹಲವಾರು ಮಲ್ಟಿ ನ್ಯಾಷನಲ್ ಕಂಪನಿಗಳು  ಕೆಲಸಗಾರರನ್ನು ತೆಗೆದುಹಾಕಿ ಕಂಪನಿಗೆ ಆಗುತ್ತಿರುವ ನಷ್ಟವನ್ನು ತಗ್ಗಿಸಿದ್ದು, ಅವುಗಳ ಹಾದಿಯಲ್ಲಿ ಈಗ ಎರಡನೆ ಬಾರಿ ಫೆಸ್ ಬುಕ್ ಮತ್ತು ಇನ್ಸ್ಟಾಗ್ರಾಂ ನ...

ಕೆಲಸಗಾರರನ್ನು ತೆಗೆದು ಹಾಕಿದ ಸ್ವಿಗ್ಗಿ

national news ಅವಶ್ಯಕತೆ ಇದ್ದಾಗ ನಮ್ಮನ್ನು ಬಳೆಸಿಕೊಳ್ಳುತ್ತಾರೆ ಎಂದು ಪದೇಪದೇ ರುಜುವಾಗುತ್ತಿದೆ.ಕಂಪನಿಗಳಿಗೆ ಆಧಾಯ ಜಾಸ್ತಿ ಇದ್ದಾಗ ಮಾತ್ರ ಹೆಚ್ಚು ಜನ ಕೆಲಸಗಾರರನ್ನು ಸೇರಿಸಿಕೊಂಡು ,ಕಂಪನಿಗೆ ಆಧಾಯದಲ್ಲಿ ಸ್ವಲ್ಪ ಇಳಿಕೆ ಕಂಡರೂ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಲಸ ಮಾಡುತ್ತದೆ. ಪೂರ್ವದಲ್ಲಿ ನೌಕರರಿಂದ ಕೋಟಿಗಟ್ಟಲೆ ಲಾಭ ಗಳಿಸಿಕೊಂಡು ನಂತರ ಅವರನ್ನು ಕೆಲಸದಿಂದ ಕಿತ್ತೆಸೆಯುವ ಕೆಟ್ಟ ಮಾರ್ಗ ಹಿಡಿಯುತ್ತವೆ. ಈಗಾಗಲೇ...

ಇಂಧನ ಉಳಿತಾಯಕ್ಕೆ ದಾರಿಯಾವುದಯ್ಯಾ

special story ಇಲ್ಲಿದೆ ನೋಡಿ ದಾರಿ ನಿಮ್ಮ ಕಂಪನಿಗಳಲ್ಲಿ ಕೆಲಸ ಮಾಡುವ ಸಹುದ್​ಯೋಗಿಗಳು ಇಬ್ಬರು ಮೂರು ಜನರ ಮನೆಗಳು ಒಂದೆ ದಾರಿಯಲ್ಲಿ ಇದೇಯೇನು .ನಿಮ್ಮ ಅಥವಾ ನಿಮ್ಮ ಸಹದ್ಯೋಗಿಯ ಹತ್ರ ಕಾರು ಇದೆಯಾ ಹೋಗ್ಲಿ ಬಿಡಿ ಯಾರ ಹತ್ತಿರನಾದ್ರೂ ಇರ್ಲಿ. ನೀವು ಒಂದು ಕೆಲಸ ಮಾಡಿ. ನಾಳೆಯಿಂದ ಬರುವಾಗ ಇಬ್ಬರು ಒಂದೆ ಕಾರಿನಲ್ಲಿ ಬನ್ನಿ ನೀವು ಒಂದು...

ಕಂಪನಿಗಳ ವೆಚ್ಚ ಕಡಿತಕ್ಕೆ ೯೩% ಸಿಇಒಗಳು ಆದ್ಯತೆ ಆದರೆ ಇನ್ನಷ್ಟು ಉದ್ಯೋಗ ಕಡಿತ

FINENCIAL STORY ಈಗಾಗಲೆ ಆರ್ಥಿಕ ಬಿಕ್ಕಟನ್ನು ಎದುರಿಸುತ್ತಿರುವ ಭಾರತ ಹಲವಾರು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೈಗಾರಿಕೆಗಳಿಂದ ಮತ್ತು ವಾಣಿಜ್ಯೋದ್ಯಮದಿಂದ ಮಾತ್ರ ದೇಶದ ಆರ್ಥಿಕ ಅಭಿವೃದ್ದಿ ಹೊಂದಲು ಸಾಧ್ಯ ಎನ್ನುವ ದೃಷ್ಟಿಯಿಂದ ವಿದೇಶದಿಂದ ಹಲವಾರು ಕೈಗಾರಿಕೆಗಳನ್ನು ಭಾರತಕ್ಕೆ ಕರೆಸಿಕೊಂಡು ಇಲ್ಲಿ ಸ್ಥಾಪನೆ ಮಾಡಿ ಸ್ವದೇಶಿಗರಿಗೆ ಉದ್ಯೋಗ ದೊರೆಯುವಂತೆ ಮಾಡಿ ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಿದರು.ಆದರೆ ಸಾಂಕ್ರಾಮಿಕ ಕೊರೋನಾ ಹಾವಳಿಯಿಂದ...

ನೌಕರರ ಕಡಿತಕ್ಕೆ ಮುಂದಾದ ಮೈಕ್ರೋಸಾಫ್ಟ್…!

special news...! ಯೆಸ್ ಈಗಾಗಲೆ ಕೋರೋನ ಸಾಂಕ್ರಾಮಿಕ ರೋಗದಿಂದ ಇಡಿ ಜಗತ್ತೆ ತತ್ತರಿಸಿ ಹೋಗಿದೆ. ಬೆಲೆ ಏರಿಕೆಯಿಂದಾಗಿ ಹಲವು ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಹಲವಾರು ಜನರ ಜೀವನಗಳು ಬೀದಿಗೆ ಬಂದಿದ್ದೂ ನಿಜ .ಇದರ ಮಧ್ಯೆ ಲಕ್ಷಾಂತರ ರೂಪಾಯಿಗಳು ಹಣ ಖರ್ಚು ಮಾಡಿ ವಿಧ್ಯಾಭ್ಯಾಸ ಪಡೆದುಕೊಂಡ ನಂತರ ಹಲವಾರು ಕಂಪನಿಗಳನ್ನು ಸುತ್ತಾಡಿ ಯೂವುದೋ ಒಂದು ಕೆಲಸವನ್ನು...

ಕಛೇರಿಯಲ್ಲಿನ ಒತ್ತಡದಿಂದ ಉದ್ಯೋಗ ಬದಲಾಯಿಸುತ್ತಿರುವ ಉದ್ಯೋಗಿಗಳು

special story ಕಂಪನಿಗಳಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಒತ್ತಡದಿಂದಾಗಿ ಮತ್ತು ಟಾರ್ಗೇಟ್ ನಿಂದಾಗಿ ಉದ್ಯೋಗಿಗಳಿಗೆ ಕೆಲಸ ಮಾಡಲು ಕಷ್ಟವಾಗುತ್ತಿದೆ. ಕಛೇರಿಯಲ್ಲಿನ ಕೆಲಸದ ಒತ್ತಡದಿಂದಾಗಿ ಮನೆಯಲ್ಲಿಯೂ ಸಹ ಕಛೇರಿ ಕೆಲಸದಲ್ಲಿ ತೊಡಗಿರುವುದರಿಂದ ಉದ್ಯೋಗಿಗಳಿಗೆ ಮನೆಯಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಮನೆಯವರ ಕಡೆ ಸರಿಯಾಗಿ ಗಮನ ಕೊಡಲು ಆಗುತ್ತಿಲ್ಲ .ಒತ್ತಡ ಕಡಿಮೆ ಇರುವ ಕಡೆ ಕೆಲಸ ಮಾಡಲು ಬಯಸಿ ಹಲವಾರು...

ಭಾರತದಲ್ಲೂ ನೌಕರರನ್ನು ಕೆಲಸದಿಂದ ತೆಗೆಯಲು ಮುಂದಾದ ಟ್ವೀಟರ್..!

ದೆಹಲಿ: ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ. ಭಾರತದಲ್ಲಿ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದ್ದಾರೆ ಎಂದು ಟ್ವಿಟರ್ ಇಂಡಿಯಾ ನೌಕರರೊಬ್ಬರು ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು...

ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳ..!

www.karnatakatv.net: ರಾಜ್ಯ ಸರ್ಕಾರ ನೌಕರರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿದೆ. ಜುಲೈ 1 ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಿದೆ. ನೌಕರನ ಮೂಲ ವೇತನದ ಶೇ.21.50ರಷ್ಟಿದ್ದ ತುಟ್ಟಿಭತ್ಯೆಯನ್ನು ಶೇ.24.50ಗೆ ಏರಿಸಲಾಗಿದೆ. ಸಶಸ್ತ್ರ ಪಡೆಗಳ ಸಿಬ್ಬಂದಿ ಹಾಗೂ ರೈಲ್ವೆ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಂಬoಧಿಸಿದoತೆ ಪ್ರತ್ಯೇಕ ಆದೇಶವನ್ನು ಸಂಬoಧಪಟ್ಟ ಸಚಿವಾಲಯಗಳು ಹೊರಡಿಸಲಿವೆ. ಜುಲೈನಲ್ಲಿ ರಾಜ್ಯ ಸರ್ಕಾರವು ತನ್ನ ನೌಕರರಿಗೆ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img