Friday, April 24, 2026

fruits

ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?

Health Tips: ಮೊದಲಿನ ದಿನಗಳಲ್ಲಿ ಮಕ್ಕಳಾಗದವರು ಬಹಳ ಅಪರೂಪವಾಗಿರುತ್ತಿದ್ದರು. ಏಕೆಂದರೆ ಅವರ ಆಹಾರ ಪದ್ಧತಿ, ಜೀವನ ರೀತಿ ಉತ್ತಮವಾಗಿತ್ತು. ಹೊರಗಿನ ತಿಂಡಿ ಹೆಚ್ಚು ತಿನ್ನುತ್ತಿರಲಿಲ್ಲ. ಮನೆಯಲ್ಲಿ ಕೆಲಸ ಮಾಡಿಕೊಂಡೇ, ದೇಹದ ತೂಕ ಮೆಂಟೇನ್ ಮಾಡುತ್ತಿದ್ದರು.ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ಸಂತಾನಹೀನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾದರೆ, ಇತ್ತೀಚೆಗೆ ಗರ್ಭಧಾರಣೆ ಕಷ್ಟವಾಗುವುದಕ್ಕೆ ಕಾರಣವೇನು..?ಅನ್ನೋ ಬಗ್ಗೆ ಡಾ..ಚಂದ್ರಿಕಾ ವಿವರಿಸಿದ್ದಾರೆ....

ಪಿಸಿಓಎಸ್ ಇರುವವರಿಗೆ ಮಕ್ಕಳಾಗುವುದು ಕಷ್ಟ ಯಾಕೆ..?

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಅಲ್ಲದೇ, ಇಂಥವರಿಗೆ ಮಕ್ಕಳಾಗುವುದು ಕೂಡ ಕಷ್ಟವೇ. ಇದಕ್ಕೆ ಕಾರಣವೇನು ಅಂತಾ ಡಾ.ಚಂದ್ರಿಕಾ ವಿವರಿಸಿದ್ದಾರೆ. ಆ...

ಪಿಸಿಓಎಸ್ ಇರುವವರು ಈ 5 ಕೆಲಸಗಳನ್ನು ಮಾಡಬಾರದು..

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರು ಯಾವ 5 ಕೆಲಸ ಮಾಡಬಾರದು ಅಂತಾ ವೈದ್ಯೆಯಾದ ಡಾ.ಚಂದ್ರಿಕಾ ವಿವರಿಸಿದ್ದಾರೆ....

ಹೆಣ್ಣು ಮಕ್ಕಳು ಎತ್ತರಕ್ಕೆ ತಕ್ಕ ತೂಕ ಹೊಂದಿರದೇ ಇದ್ದಲ್ಲಿ ಏನಾಗುತ್ತದೆ..?

Health Tips: ಓರ್ವ ಆರೋಗ್ಯಕರ ಮನುಷ್ಯ, ಅವನ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕಾಗಿರುತ್ತದೆ. ಎತತ್ತರಕ್ಕೆ ತಕ್ಕ ತೂಕವಿರದೇ ಇದ್ದಲ್ಲಿ, ಅಥವಾ ಅಗತ್ಯಕ್ಕಿಂತ ಹೆಚ್ಚು ತೂಕವಿದ್ದಲ್ಲಿ, ಅದು ಅನಾರೋಗ್ಯದ ಸಂಕೇತವಾಗಿರುತ್ತದೆ. ಅದೇ ರೀತಿ ಹೆಣ್ಣು ಮಕ್ಕಳು ಕೂಡ ತಮ್ಮ ಎತ್ತರಕ್ಕೆ ತಕ್ಕ ತೂಕವನ್ನು ಹೊಂದಿರಬೇಕು. ಈ ಬಗ್ಗೆ ವೈದ್ಯರಾದ ಚಂದ್ರಿಕಾ ಅವರು ವಿವರಿಸಿದ್ದಾರೆ ನೋಡಿ.. https://www.youtube.com/watch?v=0fFMTa7V9OE&t=10s ಪಿಸಿಓಎಸ್, ಪಿಸಿಓಡಿ...

ಬಾಣಂತಿಯರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಲ್ಲಿ ನಿರ್ಲಕ್ಷಿಸದಿರಿ..

Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ಬಾಣಂತಿಯರ ವರ್ತನೆಯಲ್ಲಿ ಬದಲಾವಣೆ ಬಂದರೆ ಏನು ಮಾಡಬೇಕು ಅಂತಾ ವಿವರಿಸಿದ್ದಾರೆ. https://www.youtube.com/watch?v=GSFO0Ar7roQ ಹೆಚ್ಚಿನ ಕಡೆ ಬಾಣಂತಿಯರು ಡಿಪ್ರೆಶನ್‌ಗೆ ಒಳಗಾಗುತ್ತಾರೆ. ಇದಕ್ಕೆ ಹಲವು ಕಾರಣಗಳಿರುತ್ತದೆ. ಇದ್ದಕ್ಕಿದ್ದಂತೆ ದೇಹದ ತೂಕ ಹೆಚ್ಚಾಗುತ್ತದೆ. ಅಲ್ಲದೇ, ಜವಾಬ್ದಾರಿ...

ಪ್ರೇಮಿಗಳ ದಿನಕ್ಕೆ ನಿಮ್ಮ ಹುಡುಗಿಗೆ ಈ ಆರೋಗ್ಯಕರ ಗಿಫ್ಟ್ ನೀಡಿ

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ಆಕೆಯ ಆರೋಗ್ಯಕ್ಕೆ ಸಂಬಂಧಿಸಿದಂತೆ, ಕೆಲವು...

ನಿಮ್ಮ ಹುಡುಗಿಗೆ ಪ್ರೇಮಿಗಳ ದಿನದಂದು ಈ ರಕ್ಷಣಾತ್ಮಕ ಉಡುಗೊರೆ ನೀಡಿ

Valentines Day Special: ಪ್ರೇಮಿಗಳ ದಿನ ಹತ್ತಿರವಾಗುತ್ತಿದೆ. ಈ ಸಮಯದಲ್ಲಿ ಹಲವು ಹುಡುಗರು ತಮ್ಮ ಗೆಳತಿಗಾಗಿ, ಚಾಕೋಲೇಟ್ಸ್, ಮೇಕಪ್ ಕಿಟ್, ಬಟ್ಟೆ, ಚಪ್ಪಲಿ, ಬ್ಯಾಗ್, ಪರ್ಫ್ಯೂಮ್ ಖರೀದಿಸುತ್ತಾರೆ. ಇದೆಲ್ಲವೂ ಕಾಮನ್ ಉಡುಗೊರೆ. ಅಲ್ಲದೇ, ಇವೆಲ್ಲವೂ ಹೆಣ್ಣು ಮಕ್ಕಳಿಗೂ ಇಷ್ಟವಾಗುವ ಗಿಫ್ಟ್‌. ಆದರೆ ನೀವು ಈ ವರ್ಷ ನಿಮ್ಮ ಹುಡುಗಿಗೆ, ರಕ್ಷಣಾತ್ಮಕವಾದ ಉಡುಗೊರೆ ನೀಡಿ. ಈ...

ಬಾಣಂತಿಯ ಆರೈಕೆ ಯಾವ ರೀತಿ ಇರಬೇಕು..?

Health Tips: ಗರ್ಭಿಣಿಯಾಗಿದ್ದಾಗ, ಹೆಣ್ಣು ಹೇಗೆ ತನ್ನ ಮಗುವಿನ ಆರೋಗ್ಯಕ್ಕಾಗಿ ಉತ್ತಮ ಆಹಾರ ಸೇವನೆ, ಹೆಚ್ಚು ಭಾರ ಹೊರದೆ ಕಾಳಜಿ ವಹಿಸುವುದು ಸೇರಿ, ಆರೋಗ್ಯ ಕಾಳಜಿ ತೆಗೆದುಕೊಳ್ಳುತ್ತಾಳೋ, ಅದೇ ರೀತಿ, ಮಗುವಾದ ಬಳಿಕ, ಬಾಣಂತನದ ಸಮಯದಲ್ಲಿ ಅತೀ ಹೆಚ್ಚು ಕಾಳಜಿ ಮಾಡಬೇಕು. ಹಾಗಾದ್ರೆ ಬಾಣಂತಿ ಆರೈಕೆ ಹೇಗಿರಬೇಕು ಅಂತಾ ವೈದ್ಯರು ವಿವರಿಸಿದ್ದಾರೆ ನೋಡಿ.. https://www.youtube.com/watch?v=I75clyZ7AaM&t=8s ಬಾಣಂತಿಯಾಗಿರುವ ತಾಯಿ,...

ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯಾ..?

Health Tips: ಈಗಾಗಲೇ ಹೆಣ್ಣು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿವರಿಸಿರುವ ಡಾ.ಚಂದ್ರಿಕಾ ಆನಂದ್, ಗರ್ಭಿಣಿಯರು ಸೇವಿಸುವ ಮಾತ್ರೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತಾ, ಇಲ್ಲವಾ ಅನ್ನೋ ಬಗ್ಗೆ ವಿವರಿಸಿದ್ದಾರೆ. https://www.youtube.com/watch?v=Par6DoEaR_Q&t=1s ಮೊದಲನೇಯದಾಗಿ ಗರ್ಭಿಣಿಯರು ಸ್ವಚ್ಛವಾಗಿ ಇರಬೇಕು. ಪ್ರತಿದಿನ ಸ್ವಚ್ಛವಾಗಿ ಸ್ನಾನ ಮಾಡಬೇಕು. ಆದರೆ ಪ್ರತಿದಿನ ತಲೆಸ್ನಾನ ಮಾಡಬೇಕೆಂದಿಲ್ಲ. ವಾರಕ್ಕೆರಡು ಬಾರಿ ತಲೆಸ್ನಾನ ಮಾಡಬೇಕು. ತಲೆಸ್ನಾನ ಮಾಡಿ,...

ವೈಟ್ ಡಿಸ್ಚಾರ್ಜ್ ಅನ್ನೋದು ಕೆಲವು ಬಾರಿ ನಾರ್ಮಲ್ ಅಲ್ಲ..

Health Tips: ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳ ಬಗ್ಗೆ ವೈದ್ಯೆಯಾದ ಚಂದ್ರಿಕಾ ಆನಂದ ನಿಮಗೆ ಹಲವು ವಿಷಯಗಳನ್ನು ವಿವರಿಸಿದ್ದಾರೆ. ಅದೇ ರೀತಿ ಇಂದು, ವೈಟ್ ಡಿಸ್ಚಾರ್ಜ್ ಬಗ್ಗೆ ವೈದ್ಯರು ವಿವರಿಸಿದ್ದಾರೆ. https://www.youtube.com/watch?v=qAF42ohrMRU ವೈದ್ಯರು ಹೇಳುವ ಪ್ರಕಾರ, ಹೆಣ್ಣು ಮಕ್ಕಳಿಗೆ ಮುಟ್ಟು ಸಮೀಪಿಸುವ ದಿನಗಳಲ್ಲಿ ವೈಟ್ ಡಿಸ್ಚಾರ್ಜ್ ಹೋಗುವುದು ಕಾಮನ್. ಆದರೆ ಕೆಲವೊಮ್ಮೆ ವೈಟ್ ಡಿಸ್ಚಾರ್ಜ್ ಅನ್ನುವುದು...
- Advertisement -spot_img

Latest News

ಕೇದಾರನಾಥ ಮಂದಿರದಲ್ಲಿ ಗಲಾಟೆ: ನುಗ್ಗಲು ಯತ್ನಿಸಿದ ಭಕ್ತಾದಿಗಳಿಗೆ ಲಾಠಿ ಏಟು ನೀಡಿದ ಪೋಲೀಸರು

Kedaranath: ಇಂದಿನಿಂದ ಚಾರ್‌ಧಾಮ್ ಯಾತ್ರೆ ಶುರುವಾಗಿದ್ದು, ಉತ್ತರಾಖಂಡದಲ್ಲಿರುವ ಕೇದಾರನಾಥನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಇಂದೇ ದರ್ಶನ ಮಾಡಬೇಕು ಎಂದು ಲಕ್ಷಾಂತರ ಭಕ್ತರು ಸೇರಿದ್ದು, ನೂಕು...
- Advertisement -spot_img