ನಾವು ಹಲವು ತರಕಾರಿಗಳನ್ನ ಸೇವಿಸುತ್ತೇವೆ. ಅವುಗಳಲ್ಲಿ ಕೆಲವು ತರಕಾರಿಗಳ ಸಿಪ್ಪೆ ತೆಗೆದು ಬಳಸುತ್ತೇವೆ. ಮತ್ತು ಕೆಲವು ತರಕಾರಿಗಳ ಸಿಪ್ಪೆ ತೆಗಿಯದೇ ಬಳಸುತ್ತೇವೆ. ಆದ್ರೆ ಕೆಲವರು ಕೇವಲ ರುಚಿಗಾಗಿ ಕೆಲ ತರಕಾರಿಗಳ ಸಿಪ್ಪೆ ತೆಗೆದು ತಿಂತಾರೆ. ಅದರಿಂದ ಏನೂ ಪ್ರಯೋಜನವಿಲ್ಲ ಎನ್ನುತ್ತದೆ ಆಯುರ್ವೇದ. ಹಾಗಾದ್ರೆ ಯಾವ ತರಕಾರಿಯ ಸಿಪ್ಪೆ ತೆಗಿಯದೇ ತಿನ್ನಬೇಕು ಅನ್ನೋ ಬಗ್ಗೆ ತಿಳಿಯೋಣ...
ಇಡೀ ಪ್ರಪಂಚದಲ್ಲಿ ಹಲವು ರೀತಿಯ ಹಣ್ಣು ಹಂಪಲು ಸಿಗುತ್ತದೆ. ಅಂಥಹ ಹಣ್ಣುಗಳಲ್ಲಿ ಭಾರತದಲ್ಲಿಯೂ ಕೆಲ ಹಣ್ಣುಗಳನ್ನ ಬೆಳೆಯಲಾಗುತ್ತದೆ. ಹಾಗೆ ಬೆಳೆಯುವ ಲಾಭದಾಯಕ ಹಣ್ಣುಗಳಲ್ಲಿ ಸ್ಟಾರ್ ಫ್ರೂಟ್ ಕೂಡಾ ಒಂದು. ಈ ಹಣ್ಣು ಹುಳಿಯಾಗಿರುವ ಕಾರಣ, ಹೆಚ್ಚಿನವರು ಈ ಹಣ್ಣನ್ನ ತಿನ್ನಲು ಇಷ್ಟಪಡಲ್ಲ. ಆದ್ರೆ ಈ ಹಣ್ಣನ್ನ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭಗಳಿದೆ. ಆ ಲಾಭಗಳು...
ಡ್ರೈಫ್ರೂಟ್ಸ್ ಮತ್ತು ನಟ್ಸ್ಗಳಲ್ಲಿ ಎಲ್ಲರಿಗೂ ಇಷ್ಟವಾಗುವಾಗೋದಂದ್ರೆ ಪಿಸ್ತಾ ಮತ್ತು ಬಾದಾಮ್. ಗೋಡಂಬಿ ದ್ರಾಕ್ಷಿನೂ ಹಲವರಿಗೆ ಇಷ್ಟಾ ಆಗತ್ತೆ. ಆದ್ರೆ ಅಖ್ರೋಟ್ ಅಂದ್ರೆ ವಾಲ್ನಟ್ ಇಷ್ಟಾ ಪಡುವವರು ತುಂಬಾ ಕಮ್ಮಿ. ಅದು ಸಪ್ಪೆಯಾಗಿರತ್ತೆ ಅಂತಾ ದೂರುವವರೇ ಜಾಸ್ತಿ. ಅದು ಟೇಸ್ಟ್ಲೆಸ್ ಅಂತಾ ಹಲವು ವಾಲ್ನಟ್ ತಿನ್ನೋಕ್ಕೆ ಇಷ್ಟಾ ಪಡಲ್ಲಾ. ಆದ್ರೆ ಡ್ರೈಫ್ರೂಟ್ಸ್ಗಳಲ್ಲಿ ಹೆಚ್ಚು ಪೋಷಕಾಂಶದ ಗುಣಗಳನ್ನು...
ರುಚಿಯಾದ, ಸಿಹಿ ಸಿಹಿಯಾದ ಹಣ್ಣುಗಳಲ್ಲಿ ಅನಾನಸ್ ಹಣ್ಣು ಕೂಡಾ ಒಂದು. ಜಾಮ್ ಮಾಡುವಾಗ, ಶೀರಾ, ಕೇಸರಿ ಭಾತ್ ಮಾಡುವಾಗ, ಪಾಯಸ್, ಕೇಕ್ ಮಾಡುವಾಗೆಲ್ಲ ಅನಾನಸ್ ಹಣ್ಣನ್ನ ಬಳಕೆ ಮಾಡ್ತಾರೆ. ಇಂಥ ರುಚಿಕರವಾದ ಅನಾನಸ್ ಹಣ್ಣು ಆರೋಗ್ಯಕ್ಕೂ ಒಳ್ಳೆಯದು. ಆದ್ರೆ ಇದನ್ನ ಕೆಲವರು ತಿನ್ನಬಾರ್ದು. ಹಾಗಾದ್ರೆ ಈ ಹಣ್ಣನ್ನ ತಿಂದ್ರೆ ಏನು ಲಾಭ..? ಯಾರು ಈ...
ಈ ಮೊದಲು ನಾವು ನಿಮಗೆ ವಿಚಿತ್ರ ಪಕ್ಷಿಗಳ ಬಗ್ಗೆ ಹೇಳಿದ್ದೆವು. ಅದೇ ರೀತಿ ನಾವಿಂದು ವಿಚಿತ್ರ ಹಣ್ಣುಗಳ ಬಗ್ಗೆ ಹೇಳಲಿದ್ದೇವೆ. ನಾವಿಂದು ಹೇಳುವ ಹಣ್ಣುಗಳನ್ನು ನೀವು ನೋಡಿರೋದು ಅಪರೂಪ. ಅಥವಾ ಬರೀ ಫೋಟೋ ಮತ್ತು ವೀಡಿಯೋಗಳಲ್ಲಷ್ಟೇ ಇಂಥ ಹಣ್ಣುಗಳನ್ನ ನೋಡಿರ್ತೀರಿ. ಹಾಗಾದ್ರೆ ಬನ್ನಿ ಪ್ರಪಂಚದಲ್ಲಿ ಸಿಗುವ ಹೆಚ್ಚಿನ ಬೆಲೆಯ, ವಿಚಿತ್ರವಾಗಿ ಕಾಣುವ ಹಣ್ಣುಗಳ ಬಗ್ಗೆ...
ಇನ್ನು ಎರಡು ತಿಂಗಳಲ್ಲೇ ಬೇಸಿಗೆ ಆರಂಭವಾಗಲಿದೆ. ಬೇಸಿಗೆಯಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳೋಕ್ಕೆ ನಾವು ಕೂಲ್ ಕೂಲ್ ಆಹಾರದ ಮೊರೆ ಹೋಗ್ತೀವಿ. ಜ್ಯೂಸ್ , ಐಸ್ಕ್ರೀಮ್ ಮೊರೆ ಹೋಗ್ತೀವಿ. ಆದ್ರೆ ನಾವು ಈ ಜ್ಯೂಸ್,ಐಸ್ಕ್ರೀಮ್ಗಿಂತಾನೂ ಮುಖ್ಯವಾಗಿ ಆರೋಗ್ಯಕರವಾದ ತಂಪು ಆಹಾರವನ್ನು ಸೇವಿಸಬೇಕು. ಹಾಗಾದ್ರೆ ಆ ಆಹಾರಗಳು ಯಾವುದು ಅಂತಾ ನೋಡೋಣ ಬನ್ನಿ..
https://youtu.be/KcVDCkdUr_I
ಮೊದಲನೇಯದಾಗಿ ನೀರಿನ ಅಂಶವನ್ನು ಒಳಗೊಂಡ...
ಕೆಲ ಕನಸುಗಳು ಮುಂಬರಲಿರುವ ಶುಭ ದಿನಗಳ ಸೂಚನೆಯನ್ನು ನೀಡುತ್ತದೆ. ಅಂತೆಯೇ ಕೆಲ ಕನಸುಗಳು ಎಚ್ಚರಿಕೆ ನೀಡುವಂತೆ ಬೀಳುತ್ತದೆ. ಇಂದು ನಾವು ಮೂರು ಹಣ್ಣುಗಳನ್ನು ತಿನ್ನುವಂತೆ ನಿಮಗೆ ಕನಸು ಬಿದ್ದರೆ, ನಿಮ್ಮ ಶುಭದಿನ ಬರಲಿದೆ ಎಂದರ್ಥ. ಯಾವುದು ಆ ಮೂರು ಹಣ್ಣುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್...
ಕನಸ್ಸಿನಲ್ಲಿ ಪ್ರಾಣಿ, ಪಕ್ಷಿ, ಹೆಣ್ಣು, ಮಂಗಳಮುಖಿಯರು ಬಂದ್ರೆ ಏನರ್ಥ ಅನ್ನೋ ಬಗ್ಗೆ ನಾವು ಈಗಾಗಲೇ ಹೇಳಿದ್ದೇವೆ. ಇಂದು ನಾವು ಯಾವ ಹಣ್ಣು ಕನಸ್ಸಿನಲ್ಲಿ ಬಂದ್ರೆ ಶುಭ - ಅಶುಭ ಅನ್ನೋ ಬಗ್ಗೆ ಹೇಳಲಿದ್ದೇವೆ.
ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548
https://youtu.be/phiKxHaampE
ಕನಸ್ಸಿನಲ್ಲಿ ಅನಾನಸ್ ಹಣ್ಣು ತಿಂದ್ರೆ, ಮೊದಲು ಕಷ್ಟ...
Hassan News: ಚಿನ್ನ, ದುಡ್ಡು ಅಂದ್ರೆ ಈಗಿನ ಕಾಲದಲ್ಲಿ ಕೆಲವರು ಮನುಷ್ಯತ್ವವನ್ನೇ ಮರೆತು ಬಿಡುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ, ಮಗಳ ಮದುವೆಗಾಗಿ ಚಿನ್ನ ಮಾಡಿದ್ದನ್ನು...