Thursday, May 7, 2026

fruits

ಪಟಾಕಿಯಿಂದಾಗುವ ದುಷ್ಪರಿಣಾಗಳು ಏನೇನು..?

Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಈ ಬಗ್ಗೆ ವೈದ್ಯರೇ ವಿವರಣೆ ನೀಡಿದ್ದಾರೆ ನೋಡಿ.. ಪಟಾಕಿ ಬಳಸಿದ ಸಂದರ್ಭದಲ್ಲಿ ಹೊಗೆ ಬರುತ್ತದೆ. ಈ ಹೊಗೆಯಿಂದಲೇ ಕಣ್ಣಿಗೆ ಮತ್ತು ಹೃದಯದ...

ಪಟಾಕಿ ಅವಘಡಕ್ಕೆ ಪ್ರಥಮ ಚಿಕಿತ್ಸೆ: ಅವಘಡ ತಪ್ಪಿಸಲು ಸಲಹೆ

Health Tips: ದೀಪಾವಳಿ ಹಬ್ಬ ಅಂದ್ರೆ, ಬರೀ ದೀಪಾಲಂಕಾರ, ಸಿಹಿ ತಿಂಡಿಗಳಷ್ಟೇ ಇರೋದಿಲ್ಲಾ. ಕೆಲವರ ಮನೆಯಲ್ಲಿ ಪಟಾಕಿಗಳು ಸದ್ದು ಮಾಡುತ್ತದೆ. ಆದರೆ ಇದು ಕಾಣಲು, ಬಳಸಲು ಎಷ್ಟು ಖುಷಿಯೋ, ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ. ಪ್ರತೀ ದೀಪಾವಳಿ ಹಬ್ಬಕ್ಕೂ, ಒಂದಲ್ಲ ಒಂದು ಪಟಾಕಿಯಿಂದ ಹಾನಿಯುಂಟಾದ ಕೇಸನ್ನು ನಾವು ನೋಡುತ್ತಲೇ ಇರುತ್ತೇವೆ. ವೈದ್ಯರು ಪಟಾಕಿ ಅವಘಡಕ್ಕೆ ಪ್ರಥಮ...

ಪಟಾಕಿ ದುರಂತಗಳಿಗೆ ಚಿಕಿತ್ಸೆ ನೀಡಲು ಮಿಂಟೋ ರೆಡಿ..

Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ಹಲವು ರೋಗಗಳಿಗೆ ಏನೇನು ಪರಿಹಾರ ಮಾಡಬಹುದು ಎಂಬ ಬಗ್ಗೆ ಹೇಳಿದ್ದೇವೆ. ಸ್ವತಃ ವೈದ್ಯರೇ ಈ ಬಗ್ಗೆ ವಿವರಣೆ ನೀಡಿದ್ದು, ಹಲವು ರೋಗಗಳಿಂದ, ಆರೋಗ್ಯದ ಮೇಲೆ ಏನು ಪರಿಣಾಮ ಬೀರುತ್ತದೆ. ಆ ರೋಗ ಬರದಂತೆ ನಾವು ಹೇಗೆ ಎಚ್ಚರಿಕೆ ವಹಿಸಬೇಕು, ಇತ್ಯಾದಿ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಂತೆ...

ಮಗು ಹುಟ್ಟಿದ 30 ದಿನಗಳಲ್ಲಿ ಕಣ್ಣಿನ ಟೆಸ್ಟ್ ಮಾಡಿಸಬೇಕು.

Health Tips: ಕಣ್ಣಿನ ಆರೋಗ್ಯ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಕಣ್ಣು ಸರಿಯಾಗಿ ಕಾಣಿಸದಿದ್ದರೆ, ಜೀವನ ಮಾಡುವುದೇ ಕಷ್ಟವಾಗುತ್ತದೆ. ಅದರಲ್ಲೂ ಮಕ್ಕಳಿಗೆ ಕಣ್ಣಿನ ಸಮಸ್ಯೆ ಬಂದರೆ, ಅವರ ಓದು ಬರಹಕ್ಕೆ ತೊಂದರೆಯಾಗುತ್ತದೆ. ಈ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.. ಮಕ್ಕಳು ಆರೋಗ್ಯವಾಗಿದ್ದರೂ ಕೂಡ ಒಂದು ವರ್ಷ,...

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಾಗಲು ಕಾರಣವೇನು..?

Health Tips: ಎಲ್ಲಕ್ಕಿಂತ ಮುಖ್ಯವಾದ ಆರೋಗ್ಯ ಅಂದ್ರೆ ಹೃದಯದ ಆರೋಗ್ಯ. ನಾವು ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಂಡಲ್ಲಿ, ಗಟ್ಟಿಮುಟ್ಟಾಗಿ ಸಧೃಡವಾಗಿ ಇರುತ್ತೇವೆ. ಇಲ್ಲವಾದಲ್ಲಿ, ನಮಗೆ ಕೆಲಸ ಮಾಡಲು, ಓಡಾಡಲು ಕೂಡ ಕಷ್ಟವಾಗುತ್ತದೆ. ಇನ್ನು ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕೆ ನಮ್ಮ ಆಹಾರ ಪದ್ಧತಿ, ಜೀವನ ಶೈಲಿಯೂ ಕಾರಣವಾಗಿದೆ. ವೈದ್ಯರು...

Deepavali Special: ನರಕ ಚತುರ್ದಶಿ ಆಚರಣೆಯ ಹಿಂದಿನ ಕಥೆ ಏನು..?

Deepavali Special: ನಾವು ಈಗಾಗಲೇ ನಿಮಗೆ ಅಭ್ಯಂಂಗ ಸ್ನಾನ ಏಕೆ ಮಾಡುತ್ತಾರೆ ಎಂಬ ಬಗ್ಗೆ ಹೇಳಿದ್ದೇವೆ. ಅಭ್ಯಂಗ ಸ್ನಾನದ ದಿನವೇ ನರಕ ಚತುರ್ದಶಿಯನ್ನು ಆಚರಸಲಾಗುತ್ತದೆ. ಹಾಗಾಗಿ ನಾವಿಂದು ನರಕ ಚತುರ್ದಶಿಯ ಹಿಂದಿನ ವಿಶೇಷತೆ ಏನು..? ನರಕಾಸುರನ ವಧೆ ಹೇಗೆ ಆಯಿತು ಎಂಬ ಬಗ್ಗೆ ಹೇಳಲಿದ್ದೇವೆ. ನರಕಾಸುರನೆಂಬ ರಾಕ್ಷಸ, ಬ್ರಹ್ಮನಿಂದ ವರವೊಂದನ್ನು ಪಡೆದಿದ್ದ. ಅದೇನೆಂದರೆ, ಅವನ ಸಾವು...

Deepavali Special: ಈ ಬಾರಿ ದೀಪಾವಳಿಗೆ ಈ ರೀತಿಯಾಗಿ ಮೈಸೂರ್ ಪಾಕ್ ಮಾಡಿ..

Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ಮನೆಯಲ್ಲೇ ಮೈಸೂರ್ ಪಾಕ್ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ. ಒಂದು ಕಪ್ ಸಕ್ಕರೆ , 1 ಕಪ್ ಕಡಲೆ ಹಿಟ್ಟು, 1ವರೆ ಕಪ್ ತುಪ್ಪ ಇವಿಷ್ಟು ಮೈಸೂರ್ ಪಾಕ್ ಮಾಡಲು...

Deepavali Special: ದೀಪಾವಳಿಗೆ ಮಾಡಬಹುದಾದ ಹಾಲಿನ ಸಿಹಿ ತಿನಿಸು

Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ರಸಮಲಾಯಿ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ದಪ್ಪ ತಳದ ಪಾತ್ರೆಗೆ 1 ಲೀಟರ್ ಹಾಲು ಮತ್ತು ಕೊಂಚ ನೀರು ಹಾಕಿ, ಚೆನ್ನಾಗಿ ಬಿಸಿ ಮಾಡಿ. ಬಳಿಕ ನಿಂಬೆರಸ ಅಥವಾ ವಿನೇಗರ್...

Deepavali Special:ಅವಲಕ್ಕಿ ಚಿವಡಾ ರೆಸಿಪಿ

Deepavali Special: ದೀಪಾವಳಿ ಸಮೀಪಿಸುತ್ತಿದೆ. ಹಾಗಾಗಿ ಗೃಹಿಣಿಯರು ಮನೆಯಲ್ಲಿ ಕಾಮನ್ ಆಗಿ ಸ್ನ್ಯಾಕ್ಸ್ ಮತ್ತು ಸ್ವೀಟ್ಸ್ ಮಾಡ್ತಾರೆ. ಹಾಗಾಗಿ ನಾವಿಂದು ದೀಪಾವಳಿ ಸ್ಪೆಶಲ್ ಆಗಿ, ಅವಲಕ್ಕಿ ಚಿವಡಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಮೊದಲು ಒಂದು ಬಾಣಲಿಯಲ್ಲಿ ಕರಿಯಲು ಎಣ್ಣೆ ಹಾಕಿ, ಬಿಸಿ ಮಾಡಿ. ಅದು ಕಾದ ಬಳಿಕ, ಒಂದು ಕಪ್ ದಪ್ಪ ಅವಲಕ್ಕಿಯನ್ನು ಅದಕ್ಕೆ...

ಒಂದೇ ಕಡೆಯಲ್ಲಿ ಕುಳಿತು ಕೆಲಸ ಮಾಡ್ತೀರಾ..? ಎಚ್ಚರ..!

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯರು, ಒಂದೇ ಕಡೆ ಕುಳಿತು,...
- Advertisement -spot_img

Latest News

ಮೈಸೂರಿಗರಿಗೆ ಬಿಗ್ ರಿಲೀಫ್? ಜೂನ್ ತನಕ ನೀರಿನ ಟೆನ್ಷನ್ ಬೇಡ!

ಒಂದೆಡೆ ಸಮ್ಮರ್ ಹೀಟ್ ಜನರನ್ನು ಸುಡ್ತಿದ್ರೆ, ಮತ್ತೊಂದೆಡೆ ರಾಜ್ಯದ ಹಲವೆಡೆ ಜಲಾಶಯಗಳ ನೀರಿನ ಮಟ್ಟ ಕುಸಿತ ಆತಂಕ ಹುಟ್ಟಿಸಿದೆ. ಆದರೆ ಇದೆಲ್ಲದರ ನಡುವೆ ಮೈಸೂರಿಗರಿಗೆ ಈಗ...
- Advertisement -spot_img