Thursday, August 21, 2025

god

ವಾರದಲ್ಲಿ ಪ್ರತಿ ದಿನ ಯಾವ ದೇವರನ್ನು ಪೂಜಿಸಬೇಕೆಂದರೆ..!

Devotional: ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ವಾರದ ಏಳು ದಿನಗಳಲ್ಲಿ ಪ್ರತಿ ದಿನವೂ ಒಬ್ಬ ದೇವರನ್ನು ಪೂಜಿಸಲಾಗುತ್ತದೆ. ಎಲ್ಲರೂ ಮಾಡುವ ಪೂಜೆಗಳ ಹಿಂದಿನ ಉದ್ದೇಶ ಮತ್ತು ಅರ್ಥ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಯಾಕೆಂದರೆ ಯಾರೂ ಯಾವುದೇ ಪೂಜೆ, ವ್ರತ, ನೋಮವನ್ನು ಅಪೇಕ್ಷೆ ಇಲ್ಲದೆ ಮಾಡುವುದಿಲ್ಲ. ಅದಕ್ಕಾಗಿಯೇ ವಾರದ ಯಾವುದೇ ದಿನದಲ್ಲಿ ಜಪಂ, ಹೋಮ, ದಾನ, ತಪಸ್ಸು...

ದೈವಾರಾಧನೆಗೆ ಶ್ರೇಷ್ಠವಾದ ಧನುರ್ ಮಾಸ ಶುಭಕಾರ್ಯಗಳಿಗೆ ಶ್ರೇಷ್ಠವಲ್ಲ ಏಕೆ..?

Devotional : ಹಿಂದೂ ಪಂಚಾಂಗದ ಪ್ರಕಾರ ಮಾರ್ಘಶಿರ ಮಾಸ ದೈವಾರಾಧನೆಗೆ ಅತ್ಯಂತ ಶ್ರೇಷ್ಠವಾದ ಮಾಸ. ಚಾಂದ್ರಮಾನ ಮಾಸಗಳಲ್ಲಿ ಮಾರ್ಘಶಿರ ಮಾಸ, ಸೌರಮಾನದ ಪ್ರಕಾರ ಧನುರ್ಮಾಸ ಎಂದು ಕರೆಯಲ್ಪಡುವ ಈ ಮಾಸದಲ್ಲಿ ವಿಷ್ಣುವಿನ ಆರಾಧನೆಗೇ ಹೆಚ್ಚು ಮಹತ್ವ ನೀಡಲಾಗಿದೆ. ಸೂರ್ಯೋದಯಕ್ಕೂ ಮುನ್ನವೇ ಪವಿತ್ರ ಸ್ನಾನಮಾಡಿ, ಬ್ರಾಹ್ಮಿ ಮುಹೂರ್ತದಲ್ಲಿ ಇಷ್ಟ ದೇವದ ಆರಾಧನೆ, ಇದು ಮಾರ್ಘಶಿರ ಮಾಸದ ಆಚರಣೆ....

ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ..

ನಾವು ಕಷ್ಟದಲ್ಲಿರುವಾಗ ಮೊದಲು ನೆನಪಿಸಿಕೊಳ್ಳುವುದೇ ದೇವರನ್ನು. ಅದಕ್ಕಾಗಿಯೇ ಸಂಕಟ ಬಂದಾಗ ವೆಂಕಟರಮಣ ಎಂದು ಹೇಳಿರುವುದು. ಹಿರಿಯರು ಯಾವಾಗಲೂ ದೇವರನ್ನು ಭಕ್ತಿಯಿಂದ ಪೂಜಿಸಿ. ಆಗ ದೇವರು ನಿಮ್ಮನ್ನು ಕಾಪಾಡುತ್ತಾನೆಂದು. ಆದ್ರೆ ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ. ಹಾಗಾದ್ರೆ ಯಾರು ಆ 4 ಜನರು ಅಂತಾ ತಿಳಿಯೋಣ ಬನ್ನಿ.. ಮೊದಲನೇಯವರು ದಾನ ಧರ್ಮ ಮಾಡದೇ ಇರುವವರು....

ಸಾವಿನಿಂದ ತಪ್ಪಿಸಿಕೊಂಡ ಚಾಣಕ್ಯನ ಗೂಢಾಚಾರಿಗಳು- ಭಾಗ- 1

ಯಾರು ಆಚಾರ್ಯ ಚಾಣಕ್ಯರ ಮಾತನ್ನ ಪರಿಪಾಲನೆ ಮಾಡ್ತಾರೋ, ಅವರು ಜೀವನದಲ್ಲಿ ಖಂಡಿತ ಯಶಸ್ಸು ಕಾಣುತ್ತಾರೆ ಅನ್ನೋದು ಹಿರಿಯರ ಮಾತು. ಅದು ನಿಜವೂ ಹೌದು. ಜೀವನದಲ್ಲಿ ಹೇಗಿರಬೇಕು. ಎಂಥವರನ್ನ ನಂಬಬೇಕು. ಎಂಥ ಮಾತನ್ನಾಡಬೇಕು. ಎಂಥ ಜೀವನ ಸಂಗಾತಿಯನ್ನು ವಿವಾಹವಾಗಬೇಕು ಅನ್ನೋ ಬಗ್ಗೆ ಚಾಣಕ್ಯರು, ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಇಂದು ನಾವು ಚಾಣಕ್ಯರ ಜೀವನದ ಒಂದು...

ಶಿವನ ಬಟುಕ ಅವತಾರದ ಬಗ್ಗೆ ಪುಟ್ಟ ಮಾಹಿತಿ..

ಶಿವನ 19 ಅವತಾರಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಇಂದೂ ಕೂಡ ಒಂದು ಅವತಾರದ ಬಗ್ಗೆ ವಿವರಣೆ ನೀಡಲಿದ್ದೇವೆ. ಆ ಅವತಾರವೇ ಬಟುಕ ಅವತಾರ. ಹಾಗಾದ್ರೆ ಶಿವ ಬಟುಕ ಅವತಾರ ತಾಳಿದ್ದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬಟುಕ ಅವತಾರ ಅಂದ್ರೆ ಪುಟ್ಟ ಮಗುವಿನ ಅವತಾರ. ಕಾಳಿ ಮಾತೆಯನ್ನು ಶಾಂತಗೊಳಿಸುವುದಕ್ಕಾಗಿ ಶಿವ...

ಬ್ರಹ್ಮ ಹೆಣ್ಣನ್ನ ಸೃಷ್ಟಿಸಬೇಕಾದರೆ ಒಂದು ಘಟನೆ ನಡೆಯಿತು.. ಏನದು..?

ಸೃಷ್ಟಿಕರ್ತ ಬ್ರಹ್ಮ ಈ ಭೂಮಿಯಲ್ಲಿ ಹಲವು ಜೀವಿಗಳನ್ನು ಸೃಷ್ಟಿಸಿದ್ದಾನೆ. ಅಂತೆಯೇ ಮನುಷ್ಯನನ್ನು ಸೃಷ್ಟಿಸಿದ್ದೂ ಬ್ರಹ್ಮನೇ. ಒಬ್ಬೊಬ್ಬರನ್ನ ಒಂದೊಂದು ರೀತಿ ಸೃಷ್ಟಿಸಿರುವ ಬ್ರಹ್ಮ, ಹೆಣ್ಣನ್ನು ಸೃಷ್ಟಿಸಬೇಕಾದರೆ, ಹಲವು ಸಮಯ ತೆಗೆದುಕೊಂಡಿದ್ದನಂತೆ. ಆ ಸಮಯದಲ್ಲಿ ಒಂದು ಘಟನೆ ನಡೆಯಿತು. ಯಾವುದು ಆ ಘಟನೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಬ್ರಹ್ಮ 6 ದಿನ ತೆಗೆದುಕೊಂಡು ಹೆಣ್ಣಿನ ಸೃಷ್ಟಿ ಮಾಡಿದನಂತೆ....

ಶ್ರೀಕೃಷ್ಣನ ಆಶೀರ್ವಾದ ಯಾವ ಯಾವ ರಾಶಿಯವರಿಗೆ ದೊರೆಯುತ್ತದೆ.

ನಮಸ್ಕಾರ ಸ್ನೇಹಿತರೇ ರಾಶಿ ಮಂಡಲದಲ್ಲಿ ಆಗುವ ವಿಶೇಷವಾದ ಮತ್ತು ಭಯಂಕರವಾದ ಬದಲಾವಣೆಗಳಿಂದ ಈ 5 ರಾಶಿಯವರ ಜೀವನದಲ್ಲಿ ತುಂಬಾ ಬದಲಾವಣೆಗಳು ಕಂಡುಬರುತ್ತವೆ. ರಾಶಿ ಮಂಡಲದಲ್ಲಿ ಆಗುವ ಅನೇಕ ಬದಲಾವಣೆಗಳಲ್ಲಿ ಕೆಲವೊಂದು ನಮಗೆ ಉತ್ತಮ ರೀತಿಯಲ್ಲಿ ಇರುತ್ತವೆ. ಇನ್ನು ಕೆಲವೊಮ್ಮೆ ನಮ್ಮ ಜೀವನಕ್ಕೆ ಹಾನಿಯನ್ನು ಉಂಟುಮಾಡುವ ರೀತಿ ಇರುತ್ತವೆ. ಇಂತಹ  ಸಂದರ್ಭ ಎದುರಾದಾಗ ಮನುಷ್ಯ ಹೆದರದೆ...

ಪೂಜೆ ಸಮಯದಲ್ಲಿ ಹಾಗುವಂತಹ ಕೆಲವು ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತವೆ.

ನಮಸ್ಕಾರ ಸ್ನೇಹಿತರೇ ದೇವರ ಪೂಜೆಯಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಆಗುವಂತಹ ಕೆಲವು ಘಟನೆಗಳು ನಮಗೆ ಸಂಕೇತ ಸೂಚನೆಗಳನ್ನು ನೀಡುತ್ತದೆ, ಪೂಜೆಯಲ್ಲಿ ಯಾವ ರೀತಿಯ ಘಟನೆಗಳು ನಡೆದವು ಎಂಬ ಆಧಾರದ ಮೇಲೆ ಅದು ಶುಭ ಸೂಚನೆಯ ಅಥವಾ ಅಶುಭ ಸೂಚನೆಯೋ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರು ದೇವರ ಪೂಜೆಯಲ್ಲಿ ನಡೆಯುವ ಘಟನೆಗಳ ಬಗ್ಗೆ ಸಾಕಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತಾರೆ. ಇದು...

ಜಮೀನಿನಲ್ಲಿ ದೇವರು ಪ್ರತ್ಯಕ್ಷ…!

www.karnatakatv.net: ಲಕ್ಷ್ಮೇಶ್ವರ: ರೈತನ ಜಮೀನಿನಲ್ಲಿ ಏಕಾಏಕಿ ದೇವರು ಮೂರ್ತಿಗಳು ಉದ್ಭವವಾಗಿರುವ ಘಟನೆ ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪುರ ಸರಹದ್ದಿಗೆ ಹೊಂದಿಕೊಂಡಿರುವ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದಲ್ಲಿ ನಡೆದಿದೆ. ಉಡಚಪ್ಪ, ಮಂಜವ್ವ ಅವರಿಗೆ ಈ ಜಮೀನು ಸೇರಿದ್ದು,  ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪ ತಂಡವಾಗಿ ದೌಡಾಯಿಸುತ್ತಿದ್ದಾರೆ. ಅಲ್ಲದೇ ಒಂದು ವಾರದಿಂದ ಮನೆ ಬಿಟ್ಟು ಜಮೀನಿನಲ್ಲಿ ದಂಪತಿಗಳು ಬೀಡುಬಿಟ್ಟಿದ್ದು,...

ಸೂರ್ಯಾಸ್ತಕ್ಕಿಂತ ಸೂರ್ಯೋದಯದ ಬಳಿಕ ಮಾಡುವ ಪೂಜೆ ಶ್ರೇಷ್ಠ..

ಪೂಜೆಗೆ ಇಂಥದ್ದೇ ಸಮಯ ಅಂತಿಲ್ಲ. ದೇವರಿಗೆ ಪೂಜೆಗಿಂತ ಭಕ್ತಿ ಮುಖ್ಯ. ಆದ್ರೆ ಹಿರಿಯರ ಪ್ರಕಾರ ಸೂರ್ಯಾಸ್ತದ ನಂತರ ಮಾಡುವ ಪೂಜೆಗಿಂತ ಸೂರ್ಯೋದಯದ ಸಮಯದಲ್ಲಿ ನಡೆಯುವ ಪೂಜೆ ಉತ್ತಮ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಂಜೆಯ ನಂತರ ಕೆಲ ನಿಯಮಗಳನ್ನು ನಾವು ಅನುಸರಿಸಬೇಕಾಗುತ್ತದೆ. ಅದೇನೆಂದರೆ, ಸಂಜೆ...
- Advertisement -spot_img

Latest News

ಅನನ್ಯಾ ಅಲ್ಲ ವಾಸಂತಿ ಯಾರಿವರು? ಏನಿದು ನಾಟಕ?

ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...
- Advertisement -spot_img