Wednesday, January 22, 2025

health problem

Chamarajanagara News: ಹಾರ್ಟ್ ಅಟ್ಯಾಕ್ ಆಗಿ ಮೂರನೇ ತರಗತಿ ವಿದ್ಯಾರ್ಥಿನಿ ಸಾವು

Chamarajanagara News: ಚಾಮರಾಜನಗರದ ಸೇಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ಶಾಲೆಯಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಬದನಗುಪ್ಪೆ ನಿವಾಸಿ ಶೃತಿ ಮತ್ತು ಲಿಂಗರಾಜು ದಂಪತಿ ಒಬ್ಬಳೇ ಮಗಳಾಗಿರುವ ತೇಜಸ್ವಿನಿ ಮೃತ ದುರ್ದೈವಿಯಾಗಿದ್ದಾಳೆ. ಎಂದಿನಂತೆ ಶಾಲೆಗೆ ತೆರಳಿದ್ದ ಈ ಮಗು, ಪಕ್ಕದ ಕ್ಲಾಸಿನಲ್ಲಿದ್ದ ಶಿಕ್ಷಕಿಗೆ ತನ್ನ ಹೋಮ್‌ವರ್ಕ್ ತೋರಿಸಲು ಹೋದಾಗ, ಗೋಡೆ...

Health Tips: ಮಕ್ಕಳಲ್ಲಿ ಶೀತ ಕೆಮ್ಮು ಕಂಡಲ್ಲಿ ಏನು ಮಾಡಬೇಕು?

Health Tips: ನೀವು ನೋಡಿರಬಹುದು. ಕೆಲ ಮಕ್ಕಳು ಯಾವಾಗ ನೋಡಿದರೂ ಮೂಗಿನಲ್ಲಿ ಗೊಣ್ಣೆ ಇಟ್ಟುಕೊಂಡೇ ಓಡಾಡುತ್ತಿರುತ್ತದೆ. ಆದರೆ ಅಪ್ಪ ಅಮ್ಮನಿಗೆ ಮಗುವಿಗೆ ಯಾಕೆ ಪದೇ ಪದೇ ಶೀತ, ಕೆಮ್ಮು ಆಗತ್ತೆ ಅನ್ನೋದಕ್ಕೆ ಕಾರಣವೇ ಗೊತ್ತಿರುವುದಿಲ್ಲ. ಹಾಗಾದರೆ ಮಕ್ಕಳಲ್ಲಿ ಪದೇ ಪದೇ ಶೀತ, ಕೆಮ್ಮು ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://youtu.be/PMUuC1sPJl0 ಮಕ್ಕಳು ಸೇವಿಸುವ ಆಹಾರ ಮತ್ತು...

Health Tips: ಕಿಡ್ನಿ ಪ್ರಾಬ್ಲಂ ಯಾರಿಗೆ ಹೆಚ್ಚು? | ಹೆಂಗಸರಿಗಾ? ಗಂಡಸರಿಗಾ?

Health Tips: ಕಿಡ್ನಿ ಸಮಸ್ಯೆ ಬಂದಾಗ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬರಬಾರದು ಅಂದ್ರೆ ಏನು ಮಾಡಬೇಕು..? ಕಿಡ್ನಿ ಸಮಸ್ಯೆ ಬಂದಾಗ ಯಾವ ರೀತಿಯ ಚಿಕಿತ್ಸೆ ಪಡೆಯಬೇಕು ಅಂತಾ ವೈದ್ಯರು ನಿಮಗೆ ಈಗಾಗಲೇ ವಿವರಿಸಿದ್ದಾರೆ. ಇದೀಗ ಕಿಡ್ನಿ ಸಮಸ್ಯೆ ಹೆಣ್ಣು ಮಕ್ಕಳಲ್ಲಿ ಹೆಚ್ಚಾ..? ಗಂಡು ಮಕ್ಕಳಲ್ಲಿ ಹೆಚ್ಚಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/3IM1rItGDdo ಕಿಡ್ನಿ...

ಪದೇ ಪದೇ ಮೂತ್ರ ವಿಸರ್ಜನೆ ಮಾಡೋದು ಡೇಂಜರ್..?

Health Tips: ನಮ್ಮ ದೇಹದಲ್ಲಿ ಕಲ್ಮಶಗಳು ಹೊರಹೋಗಬೇಕು ಅಂದ್ರೆ, ನಾವು ಸರಿಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಅಂದ್ರೆ ನಾವು ಸರಿಯಾಗಿ ನೀರು ಕುಡಿಯಬೇಕು. ಆಗ ನಮ್ಮ ದೇಹದಲ್ಲಿರುವ ಕಲ್ಮಶ, ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಪದೇ ಪದೇ ಮೂತ್ರ ವಿಸರ್ಜನೆಯಾದ್ರೆ ಡೇಂಜರ್ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ. https://youtu.be/xJ9f40KEHec ಯೂರಿನ್ ಕ್ಯಾನ್ಸರ್ ಇದ್ದಾಗ, ಪದೇ...

Health Tips: ಆಹಾರ ಸೇವಿಸುವಾಗ ಗಂಟರಲ್ಲಿ ಸಿಲುಕಿಕೊಳ್ಳುತ್ತಿದ್ದಲ್ಲಿ ಎಚ್ಚರ..!

Health Tips: ಆಹಾರ ಸೇವನೆ ಮಾಡುವಾಗ, ನಮಗೆ ಏನೂ ಆಗದೇ, ನಾವು ಆರಾಮವಾಗಿ ಆಹಾರ ಸೇವನೆ ಮಾಡಿದರೆ, ನಾವು ಆರೋಗ್ಯವಾಗಿದ್ದೇವೆ ಎಂದರ್ಥ. ಆದರೆ ನಾವು ಆಹಾರ ಸೇವನೆ ಮಾಡುವಾಗ, ನಮ್ಮ ಗಂಟಲಲ್ಲಿ ಅಥವಾ ಎದೆಯ ಭಾಗದಲ್ಲಿ ಆಹಾರ ಸಿಲುಕಿದ ಹಾಗೆ ಅನ್ನಿಸಿದರೆ, ನಮ್ಮ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಲೇ ಅರ್ಥ. ಹಾಗಾದ್ರೆ ಇದರ ಅರ್ಥವೇನು ಅಂತಾ...

Health Tips: ಈ 2 ಮನೆಮದ್ದುಗಳಿದ್ರೆ ಲೂಸ್ ಮೋಷನ್ ಮಂಗಮಾಯ

Health Tips: ಲೂಸ್ ಮೋಷನ್ ಕಾಮನ್ ಆರೋಗ್ಯ ಸಮಸ್ಯೆ ಆದ್ರೂ, ಇದು ಜನರ ಜೀವವನ್ನೂ ತೆಗೆದುಕೊಳ್ಳುತ್ತೆ. ಹಾಗಾಗಿ ಲೂಸ್ ಮೋಷನ್ ಅಂತಾ ನಿರ್ಲಕ್ಷ್ಯ ವಹಿಸಬಾರದು. ಈ ರೀತಿಯಾದಾಗ, ಮನೆಮದ್ದನ್ನು ಮಾಡಿ, ಕಂಟ್ರೋಲಿಗೆ ಬರದಿದ್ದಲ್ಲಿ, ಆಸ್ಪತ್ರೆಗೆ ಹೋಗಿ, ಚಿಕಿತ್ಸೆ ಪಡಿಯಲೇಬೇಕು. ವೈದ್ಯರು ಲೂಸ್ ಮೋಷನ್‌ಗೆ ಯಾವ ರೀತಿಯ ಮನೆ ಮದ್ದು ಮಾಡಬೇಕು ಎಂದು ಹೇಳಿದ್ದಾರೆಂದು ತಿಳಿಯೋಣ...

ಮನೆ ಮುಂದೆ ನೀರು ಸಂಗ್ರಹ ವಸ್ತುಗಳನ್ನು ಇಟ್ಟಿದ್ರೆ ಹುಷಾರ್..! ಡೆಂಗ್ಯೂ ಅಟ್ಯಾಕ್ ಆಗಬಹುದು

Hubli News: ಹುಬ್ಬಳ್ಳಿ : ಇತ್ತಿಚೀನ ದಿನಗಳಲ್ಲಿ ಧಾರವಾಡ ಜಿಲ್ಲೆಯಾಧ್ಯಂತ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ. ಈಗಾಗಲೇ ಸಾವು ಕೂಡವಾಗಿವೆ. ಅದೆಷ್ಟೋ ಜನರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಜನರಿಗೆ ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಬೆಳ್ಳಂ ಬೆಳಗ್ಗೆ ಫಿಲ್ಡ್‌ಗೆ ಇಳಿದು ಜನರಲ್ಲಿ ಮನವರಿಕೆ ಮಾಡಿದ್ದಾರೆ. ಅಷ್ಟೆ ಅಲ್ಲೆ...

ಹೃದಯ ಸಂಬಂಧಿ ಖಾಯಿಲೆ ಬರುತ್ತಿದೆ ಎಂದರೆ ಈ ಸೂಚನೆ ಸಿಗುತ್ತದೆ ನೋಡಿ..

ಹೃದಯ ಸಂಬಂಧಿ ಖಾಯಿಲೆ ಬರುವ ಬಗ್ಗೆ ಕೆಲವರಿಗೆ ಮುನ್ಸೂಚನೆ ಇರುವುದಿಲ್ಲ. ಇದ್ದರೂ ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಡೆನ್ ಆಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಂತೂ ಜಿಮ್ ಮಾಡುತ್ತ, ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತ ಹಾರ್ಟ್ ಅಟ್ಯಾಕ್ಸಆಗಿ ಸತ್ತ ಸುದ್ದಿಯನ್ನ ನಾವು ಇತ್ತೀಚೆಗೆ ತುಂಬ ಕೇಳುತ್ತಿದ್ದೇವೆ. ಹೀಗಿ ತೀರಿಕೊಂಡವರಂತೂ ಪ್ರಪಂಚದಿಂದ ಪಾರಾಗುತ್ತಾರೆ. ಆದ್ರೆ...

ಉಕ್ರೇನ್‌ನಲ್ಲಿ ಇನ್ನೋರ್ವ ವಿದ್ಯಾರ್ಥಿ, ಚಂದನ್ ಜಿಂದಾಲ್ ಸಾವು..

ನಿನ್ನೆಯಷ್ಟೇ ಕನ್ನಡಿಗ ನವೀನ್ ಉಕ್ರೇನ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಇನ್ನೋರ್ವ ಭಾರತೀಯ ವಿದ್ಯಾರ್ಥಿ ಉಕ್ರೇನ್‌ನಲ್ಲಿ ಸಾವನ್ನಪ್ಪಿದ್ದಾನೆ. ಪಂಜಾಬ್ ಮೂಲಕ ಚಂದನ್ ಜಿಂದಾಲ್(22) ಸ್ಟ್ರೋಕ್‌ನಿಂದ ಮೃತ ಪಟ್ಟಿದ್ದಾನೆ. ಉಕ್ರೇನ್‌ನ ವಿನ್ನಿಸ್ಟಿಯಾ ಎಂಬಲ್ಲಿ ಚಂದನ್ ಜಿಂದಾಲ್ ಎಂಬ ವಿದ್ಯಾರ್ಥಿಗೆ ಸ್ಟ್ರೋಕ್‌ ಆಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೇ,...
- Advertisement -spot_img

Latest News

ದೆಹಲಿ ಚುನಾವಣೆ ವೇಳೆಯೇ ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದಾರೆ ಪ್ರಧಾನಿ ಮೋದಿ

Political News: ಮುಂದಿನ ತಿಂಗಳು ಫೆಬ್ರವರಿ 5ರಂದು ದೆಹಲಿಯ ವಿಧಾನಸಭೆ ಚುನಾವಣೆಯಾಗಲಿದ್ದು, ಅದೇ ದಿನ ಪ್ರಧಾನಿ ಮೋದಿ ಅಲಹಾಬಾದ್‌ನ ದೇವಭೂಮಿ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ...
- Advertisement -spot_img