Movie News: ದರ್ಶನ್ ಅವರು ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲೀಗ ಕಳೆದ ಒಂದು ತಿಂಗಳಿನಿಂದ ಜೈಲು ಸೇರಿದ್ದಾರೆ. ಇವರೊಂದಿಗ ಹದಿನೇಳು ಮಂದಿ ಕೂಡ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ದರ್ಶನ್ ಅವರಿಗೆ ಜೈಲೂಟ ಸರಿಹೊಂದದ ಕಾರಣ, ನನಗೆ ಮನೆಯಿಂದ ಆಹಾರ, ಹಾಸಿಗೆ, ಪುಸ್ತಕಗಳನ್ನು ತರಿಸಿಕೊಳ್ಳಲು ಅವಕಾಶ ಕೊಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ರಿಟ್...
Health Tips: ಇಂದಿನ ದಿನಗಳಲ್ಲಿ ಸ್ಮೋಕಿ ಫುಡ್ ತಿನ್ನೋದು ಟ್ರೆಂಡ್ ಆಗಿದೆ. ವೇಟರ್ ತಂದಿಟ್ಟ ಆಹಾರದಿಂದ ಹೊಗೆ ಬರುತ್ತದೆ. ಜೊತೆಗೆ ಬಿಸಿ ಬಿಸಿಯಾಗಿಯೂ ಇರುತ್ತದೆ. ಜನರಿಗೆ ಇಂಥ ಆಹಾರವನ್ನು ತಿನ್ನುವುದಷ್ಟೇ ಇಷ್ಟವಲ್ಲ. ಬದಲಾಗಿ, ಅದರ ವೀಡಿಯೋ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಕೂಡ ಇಂಪಾರ್ಟೆಂಟ್. ಆದರೆ ವೈದ್ಯರು ಹೇಳೋದೇನಂದ್ರೆ, ಹೊಗೆಯುಕ್ತ ಫುಡ್ ತಿಂದ್ರೆ, ನಿಮ್ಮ...
Health Tips: ಇಂದಿನ ಮಾಡರ್ನ್ ಯುಗದಲ್ಲಿ ಮಾಡರ್ನ್ ಆಹಾರಗಳದ್ದೇ ದರ್ಬಾರ್. ವೆರೈಟಿ ವೆರೈಟಿ ಫುಡ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಜನರೂ ಕೂಡ, ಯಾವಾಗಲಾದ್ರೂ ತಿನ್ನೋದಲ್ವಾ ಅಂತಾ ಹೇಳಿದಷ್ಟು ದುಡ್ಡು ಕೊಟ್ಟು ಅದನ್ನು ಖರೀದಿಸುತ್ತಾರೆ. ಆದರೆ ಕೆಲವು ಆಹಾರದಲ್ಲಿ ನೈಟ್ರೋದಜನ್ ಗ್ಯಾಸ್ ಇರುತ್ತದೆ. ಇಂಥ ಆಹಾರ ಸೇವಿಸೋದು, ಆರೋಗ್ಯಕ್ಕೆ ತುಂಬಾ ಡೇಂಜರ್ ಅನ್ನುತ್ತಾರೆ ವೈದ್ಯರು.
https://www.youtube.com/watch?v=5EKOdmUjQOQ&t=5s
ಡಾ.ಆಂಜೀನಪ್ಪ ಈ ಬಗ್ಗೆ...
Health Tips: ಚಟದಲ್ಲಿ ಮಾಮೂಲಿ ಚಟ ಅಂದ್ರೆ ಪಾನ್ ಬೀಡಾ ತಿನ್ನುವ ಚಟ. ಇದು ಆರೋಗ್ಯಕ್ಕೆ ಅಷ್ಟು ಮಾರಕವಲ್ಲದಿದ್ದರೂ ಕೂಡ, ಕೆಲವೊಮ್ಮೆ ಬೀಡಾ ತಿನ್ನಲು ಶುರು ಮಾಡಿದ್ರೆ, ಪ್ರತಿದಿನ ಅದು ಬೇಕೆ ಬೇಕು ಅನ್ನಿಸಲಾರಂಭಿಸುತ್ತದೆ. ಆದರೆ ಪಾನ್ ಬೀಡಾ ತಿನ್ನುವವರು ಯಾವ ಅಂಶವನ್ನು ಗಮನದಲ್ಲಿ ಇರಿಸಬೇಕು ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=JO-_UWruKqA&t=1s
ವೈದ್ಯರಾದ ಡಾ.ಆಂಜೀನಪ್ಪ ಅವರು...
Health Tips: ಓರ್ವ ಶಿಶುವಿಗೆ ತಾಯಿಯ ಗರ್ಭವೇ ಮೊದಲ ಮನೆಯಾಗಿರುತ್ತದೆ. ಅಲ್ಲಿಯೇ ಮಗುವಿನ ಆರೋಗ್ಯಕರ ಭವಿಷ್ಯದ ಬಗ್ಗೆ ನಿರ್ಧಾರವಾಗುತ್ತದೆ. ಹಾಗಾಗಿಯೇ ಗರ್ಭಿಣಿಯಾದವಳು ಸದಾ ಖುಷಿ ಖುಷಿಯಾಗಿರಬೇಕು. ಟೆನ್ಶನ್ ತೆಗೆದುಕೊಳ್ಳಬಾರದು. ಆರೋಗ್ಯಕರವಾದ ಊಟ, ತಿಂಡಿ ತಿನ್ನಬೇಕು. ಸದಾ ನಗು ನಗುತ್ತಲೇ ಇರಬೇಕು. ದೇವರ ಪುಸ್ತಕಗಳನ್ನು ಓದಬೇಕು ಅಂತಾ ಹೇಳೋದು. ಆಗಲೇ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ತಾಯಿಯ...
Health Tips: ಹಲವರಿಗೆ ಪಾದದ ಉರಿ, ಕಾಲು ಉರಿ ಬರುತ್ತದೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಈ ಸಮಸ್ಯೆ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ವೈದ್ಯರಾದ ಡಾ.ಕಿಶೋರ್ ಅವರು, ಪಾದದ ಉರಿಗೆ ಮನೆಮದ್ದನ್ನು ಹೇಳಿದ್ದಾರೆ. ಅದೇನೆಂದು ತಿಳಿಯೋಣ ಬನ್ನಿ..
https://www.youtube.com/watch?v=kc5BCAk4-L4
ಕಾಲು ಉರಿಯುತ್ತಿದ್ದರೆ, ಅಕ್ಕಿ ತೊಳೆದ ನೀರಿನಲ್ಲಿ ಕಾಲನ್ನು ಸ್ವಲ್ಪ ಗಂಟೆಗಳ ಕಾಲ ನೆನೆಸಿಡಬೇಕು. ಸಾಮಾನ್ಯವಾಗಿ ಅಕ್ಕಿ ತೊಳೆದ ನೀರನ್ನು ಜನ...
Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://www.youtube.com/watch?v=PGmlJQrRIQU
ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ...
Health Tips: ಕೆಲವರು ಬಿದ್ದು ಮೈ ಕೈ ಪೆಟ್ಟಾದಾಗ, ಅಥವಾ ಬೆನ್ನು, ಕಾಲು ನೋವು ಇದ್ದಾಗ, ಅದಕ್ಕೆ ಬಿಸಿ ನೀರಿನ ಶಾಖ ಕೊಡುತ್ತಾರೆ. ಅಥವಾ ಬಿಸಿ ಬಿಸಿ ನೀರನ್ನು ಕೈ ಕಾಲಿಗೆ ಹಾಕುತ್ತಾರೆ. ಇದರಿಂದ ಕೈ ಕಾಲು ನೋವಿಗೆ ರಿಲೀಫ್ ಸಿಗುತ್ತದೆ. ಹಾಗಾಗಿ ಈ ರೀತಿ ಮಾಡುವುದು ಸರೀನಾ..? ತಪ್ಪಾ..? ಈ ಬಗ್ಗೆ ವೈದ್ಯರೇ...
Beauty tips: ಇಂದಿನ ಕಾಲದ ಯುವಕ ಯುವತಿಯರಿಗೆ ತಲೆಗೂದಲು ಉದುರುವುದು ಪ್ರಮುಖ ಸೌಂದರ್ಯ ಸಮಸ್ಯೆಯಾಗಿದೆ. ಪುರುಷರು, ಮಹಿಳೆಯರು ಇಬ್ಬರೂ ಈ ಸಮಸ್ಯೆ ಎದುರಿಸುತ್ತಿದ್ದು, ಮಾರುಕಟ್ಟೆಗೆ ಬರುವ ಎಲ್ಲ ಪ್ರಾಡಕ್ಟ್ಗಳ ಬಳಕೆ ಮಾಡುತ್ತಿದ್ದಾರೆ. ಆದರೆ ಕೂದಲು ಉದುರುವಿಕೆಯ ಸಮಸ್ಯೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾವಿಂದು ದಾಸವಾಳವನ್ನು ಬಳಸಿ ಯಾವ ರೀತಿ ನೀವು ನಿಮ್ಮ ಕೂದಲು ಉದುರುವ...
Health Tips: ನೀವು ಯಂಗ್ ಆಗಿ ಕಾಣಬೇಕು ಅಂದ್ರೆ, ಈ ಕ್ರೀಮ್ ಹಚ್ಚಬೇಕು. ಈ ಲೋಶನ್ ಬಳಸಬೇಕು. ಈ ಫೇಸ್ವಾಶ್ ಯ್ಯೂಸ್ ಮಾಡಬೇಕು. ಈ ರೀತಿಯಾಗಿ ಬರುವ ಎಷ್ಟೋ ಆ್ಯಡ್ಗಳನ್ನು ನೀವು ನೋಡಿರುತ್ತೀರಿ. ಆದರೆ ನೀವು ಸರಿಯಾದ ಆಹಾರ ಸೇವಿಸದೇ ಇದ್ದಲ್ಲಿ, ನೀವು ಯಾವ ಕ್ರೀಮ್, ಲೋಶನ್, ಫೇಸ್ವಾಶ್ ಬಳಸಿದ್ರೂ ಏನೂ ಉಪಯೋಗವಾಗುವುದಿಲ್ಲ. ಏಕೆಂದರೆ,...