Spiritual: ಮನುಷ್ಯ ಅಂದ ಮೇಲೆ ಕಷ್ಟ ಬಂದೇ ಬರುತ್ತದೆ. ಹಾಗೆ ಕಷ್ಟ ಬಂದಾಗ, ಅವನ ಸ್ನೇಹಿತ, ಸಂಬಂಧಿಕ ಅಥವಾ ಪರಿಚಯಸ್ಥರೋ, ಅವರಿಗೆ ಸಹಾಯ ಮಾಡುವುದು ಧರ್ಮ. ಆದರೆ ಚಾಣಕ್ಯರು ಕೆಲವರಿಗೆ ಸಹಾಯ ಮಾಡಲೇಬಾರದು ಎನ್ನುತ್ತಾರೆ. ಹಾಗಾದ್ರೆ ಯಾರಿಗೆ ನಾವು ಸಹಾಯ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ಅತೃಪ್ತರು. ಇವರಿಗೆ ನೀವು ಧನಸಹಾಯ ಮಾತ್ರವಲ್ಲ. ಜೀವ...
Feng shui tips:
ಈ ಭೂಮಿಯಲ್ಲಿ ಲಭ್ಯವಿರುವ ಸಸ್ಯಗಳಲ್ಲಿ, ಅಲೋವೆರಾ ಸಸ್ಯವನ್ನು ಉತ್ತಮ ಔಷಧೀಯ ಸಸ್ಯ ಎಂದು ಪರಿಗಣಿಸಲಾಗಿದೆ. ಚರ್ಮದ ಆರೈಕೆ ಉತ್ಪನ್ನಗಳು ಮತ್ತು ಇತರ ಉತ್ಪನ್ನಗಳ ತಯಾರಿಕೆಯಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಆದರೆ ಚೈನೀಸ್ ಫೆಂಗ್ ಶೂಯಿಯ ಪ್ರಕಾರ ಈ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ ಮತ್ತು ಮನೆಯೊಳಗೆ ಧನಾತ್ಮಕ...
ಮಾನವ ದೇಹದಲ್ಲಿನ ಪ್ರಮುಖ ಅಂಗಗಳಲ್ಲಿ ಶ್ವಾಸಕೋಶವೂ ಪ್ರಮುಖವಾಗಿದೆ. ಮನುಷ್ಯ ಆರೋಗ್ಯವಾಗಿರಲು ಶ್ವಾಸಕೋಶದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ಮತ್ತು ಶ್ವಾಸಕೋಶವನ್ನು ಆರೋಗ್ಯವಾಗಿಡಲು, ಅನೇಕ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದ ಭಾಗವಾಗಿ ತೆಗೆದುಕೊಳ್ಳಬಹುದು. ಈ ಹಣ್ಣುಗಳು ಮತ್ತು ತರಕಾರಿಗಳನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. ಈಗ ಯಾವ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಶ್ವಾಸಕೋಶಕ್ಕೆ ಉಪಯುಕ್ತವೆಂದು...
Weight loss:
ಇಂದಿನ ಆಧುನಿಕ ಯುಗದಲ್ಲಿ ಇಡ್ಲಿ, ದೋಸೆಗಿಂತ, ಕಾರ್ನ್ಫ್ಲೇಕ್ಸ್, ನೂಡಲ್ಸ್, ಪಾಸ್ತಾ, ಬ್ರೆಡ್ ಟೋಸ್ಟ್, ಓಟ್ಸ್ನಂತಹ ಕೆಲವು ಆಹಾರಗಳು ಇಂದಿನ ಉಪಹಾರದಲ್ಲಿ ಸ್ಥಾನ ಪಡೆದಿವೆ. ಇವುಗಳಲ್ಲಿ ಓಟ್ಸ್ ಅತ್ಯಂತ ಜನಪ್ರಿಯವಾಗಿದೆ.
ಓಟ್ಸ್ ಮತ್ತು ಧಾನ್ಯಗಳ ಮಿಶ್ರಣ ಮತ್ತು ಮಸಾಲೆಯುಕ್ತ ಓಟ್ಸ್ ಜನ ಸಾಮಾನ್ಯವಾಗಿ ಸೇವಿಸುವ ಆಹಾರವಾಗಿದೆ. ಆದರೆ ರಾತ್ರೋರಾತ್ರಿ ನೆನೆಸಿದ ಓಟ್ಸ್ ನಲ್ಲೇ ಹೆಚ್ಚು ಪೌಷ್ಟಿಕಾಂಶವುಳ್ಳದ್ದು ಎಂಬುದು...
ನಾವು ಕಷ್ಟದಲ್ಲಿರುವಾಗ ಮೊದಲು ನೆನಪಿಸಿಕೊಳ್ಳುವುದೇ ದೇವರನ್ನು. ಅದಕ್ಕಾಗಿಯೇ ಸಂಕಟ ಬಂದಾಗ ವೆಂಕಟರಮಣ ಎಂದು ಹೇಳಿರುವುದು. ಹಿರಿಯರು ಯಾವಾಗಲೂ ದೇವರನ್ನು ಭಕ್ತಿಯಿಂದ ಪೂಜಿಸಿ. ಆಗ ದೇವರು ನಿಮ್ಮನ್ನು ಕಾಪಾಡುತ್ತಾನೆಂದು. ಆದ್ರೆ ದೇವರು 4 ಜನರ ಸಹಾಯಕ್ಕೆ ಎಂದಿಗೂ ಬರುವುದಿಲ್ಲವಂತೆ. ಹಾಗಾದ್ರೆ ಯಾರು ಆ 4 ಜನರು ಅಂತಾ ತಿಳಿಯೋಣ ಬನ್ನಿ..
ಮೊದಲನೇಯವರು ದಾನ ಧರ್ಮ ಮಾಡದೇ ಇರುವವರು....
ಬೆಂಗಳೂರಿನ ಚಾಮರಾಜಪೇಟೆ ರಾಮಮಂದಿರ ಸ್ಕೂಲ್ನ ಇಬ್ಬರು ವಿಧ್ಯಾರ್ಥಿಗಳಿಗೆ ಅಭಿನಯ ಚಕ್ರವರ್ತಿ ಸಹಾಯ ಮಾಡುತ್ತಿದ್ದಾರೆ.
ಸುದೀಪ್ ಅವರು ತರುಣ್ ಮತ್ತು ಸುದೀಪ್ ಅನ್ನೋ ಇಬ್ಬರು ಮಕ್ಕಳ ಸ್ಕೂಲ್ ಫೀಸ್ ಕಟ್ಟಿದ್ದಾರೆ. ಮಕ್ಕಳು ಸ್ಕೂಲ್ ಫೀಜ್ ಕಟ್ಟಲು ಆಗದೆ ಶಾಲೆಗೆ ಹೋಗುತ್ತಿರಲಿಲ್ಲ. ಶಾಲೆಯ ಆಡಳಿತ ಮಂಡಳಿಯು ಸ್ಕೂಲ್ ಫೀಜ್ ಕಟ್ಟದ ಕಾರಣ ಅಡ್ಮೀಷನ್ ಮಾಡಿಕೊಂಡಿರಲಿಲ್ಲ.
ತರುಣ್ ಮತ್ತು ಸುದೀಪ್ ಚಾಮರಾಜನಗರದಲ್ಲಿರುವ...
Kannada Fact Check: ಕೆಲ ದಿನಗಳ ಹಿಂದೆ ಮುಂಬೈನ ಬಾಂದ್ರದಲ್ಲಿರುವ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳಲಾಗದಿದ್ದಾಗ,...