Friday, May 8, 2026

horoscope

ನೆಮ್ಮದಿ, ಸುಖ-ಸಂತೋಷದ ಜೀವನ ನಮ್ಮದಾಗಬೇಕು ಅಂದ್ರೆ ಹೀಗೆ ಬಾಳಬೇಕು..

ನೆಮ್ಮದಿಯ ಸುಖ ಸಂತೋಷದ ಜೀವನ ಯಾರಿಗೆ ತಾನೇ ಬೇಡ ಹೇಳಿ. ಜನ ದುಡಿಯುವುದೇ ಊಟ, ಬಟ್ಟೆ, ವಸತಿಗಾಗಿ, ಇವೆಲ್ಲವೂ ಇದ್ದರೆ, ನೆಮ್ಮದಿಯ ಜೀವನ ನಮ್ಮದಾಗುತ್ತದೆ. ಆದರೆ ಇವೆಲ್ಲವೂ ಮಿತಿಯಲ್ಲಿದ್ದರೆ ಉತ್ತಮ. ಹಾಗಾದ್ರೆ ನೆಮ್ಮದಿಯ ಜೀವನಕ್ಕಾಗಿ ನಾವು ಅಳವಡಿಸಿಕೊಳ್ಳಬೇಕಾದ ಗುಣಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/cjuZKYIVXZ0 ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮೊದಲನೇಯದಾಗಿ ನಮಗೆ...

ಓರ್ವ ಹೆಣ್ಣಿನಲ್ಲಿರಬೇಕಾದ ಉತ್ತಮ ಗುಣಗಳೇನು ಗೊತ್ತೇ..?

ಚಾಣಕ್ಯ ನೀತಿಯಲ್ಲಿರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ ಓರ್ವ ಹೆಣ್ಣಿನಲ್ಲಿರಬೇಕಾದ ಉತ್ತಮ ಗುಣಗಳೇನು ಅನ್ನೋ ಬಗ್ಗೆ ಚಾಣಕ್ಯರು ಹೇಳಿದ್ದೇನೆಂದು ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/z4qsiK3k7tU ಓರ್ವ ಮಹಿಳೆಗೆ 3 ಉತ್ತಮ ಗುಣಗಳಿರಬೇಕು ಎಂದು ಚಾಣಕ್ಯರು ಹೇಳುತ್ತಾರೆ. ಮೊದಲನೇಯದಾಗಿ ದಯೆ ಎರಡನೇಯದಾಗಿ ಧರ್ಮ ಪಾಲನೆ...

ನೀವು ಮಲಗುವ ಮಂಚದ ಕೆಳಗೆ ಈ ವಸ್ತುಗಳನ್ನು ಇಡಲೇಬೇಡಿ..

ಈಗಾಗಲೇ ನಾವು ನಿಮಗೆ ಕೆಟ್ಟ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ಹೇಳಿದ್ದೇವೆ. ಇದೀಗ ನೀವು ಮಲಗುವ ಮಂಚದ ಕೆಳಗೆ ಯಾವ ವಿಷಯಗಳನ್ನು ಇಡಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕೆಲವರಿಗೆ ಕೆಲಸದ, ಕುಟುಂಬದ, ಜೀವನದ ಚಿಂತೆ ಇರುತ್ತದೆ. ಅಂಥವರಿಗೆ ಆ ಚಿಂತೆಯಿಂದಲೇ ಸಹಜವಾಗಿ ನಿದ್ರೆ ಬರುವುದಿಲ್ಲ....

ಪದೇ ಪದೇ ಕೆಟ್ಟ ಕನಸು ಬೀಳುತ್ತಿದ್ದರೆ ಏನು ಮಾಡಬೇಕು..?

ಕೆಲವರಿಗೆ ಪದೇ ಪದೇ ಕೆಟ್ಟ ಕನಸು, ಭೂತ ಪ್ರೇತದ ಕನಸುಗಳು ಬೀಳುತ್ತಿರುತ್ತದೆ. ಇದರಿಂದ ಅವರ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾದ್ರೆ ಕೆಟ್ಟ ಕನಸು, ದೆವ್ವದ ಕನಸು ಬೀಳಬಾರದೆಂದರೆ ಏನು ಮಾಡಬೇಕು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಇದಕ್ಕೆ ಮೊದಲ ಪರಿಹಾರ ಅಂದ್ರೆ, ಮಲಗುವ ಮುನ್ನ ದೇವರ ನಾಮಸ್ಮರಣೆ...

ಬಿಸಿಲಿನ ಬೇಗೆಗೆ ದೇಹ ತಂಪಾಗಲು ಸೇವಿಸಬೇಕಾದ ಆಹಾರಗಳೇನು..?

ಬೇಸಿಗೆ ಗಾಲ ಆರಂಭವಾಗಿದೆ. ಮನೆಯಲ್ಲೇ ಸ್ವಲ್ಪ ಹೊತ್ತು ಕೆಲಸ ಮಾಡಿದರೆ, ಮೈ ಎಲ್ಲ ಬೆವರಿ, ಬಾಯಾರಿಕೆಯಾಗುತ್ತದೆ. ಅಂಥದ್ರಲ್ಲಿ ಹೊರಗೆ ಹೋಗಿ ಕೆಲಸ ಮಾಡುವವರ ಪರಿಸ್ಥಿತಿ ಏನಾಗಬೇಡ..? ಆದ್ದರಿಂದ ನಾವಿವತ್ತು ಈ ಬೇಸಿಗೆಯಲ್ಲಿ ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯಾವ ಆಹಾರ ಸೇವಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಬೇಸಿಗೆಯಲ್ಲಿ ಹಸಿವಿಗಿಂತ ಹೆಚ್ಚು, ಬಾಯಾರಿಕೆಯಾಗುತ್ತದೆ. ಆಗ ನಾವು ಊಟಕ್ಕಿಂತ ಹೆಚ್ಚು...

ಗರ್ಭಿಣಿಯರು ಯಾವ ಆಹಾರವನ್ನು ಸೇವಿಸಬಾರದು..?

ಒಂದು ಹೆಣ್ಣು ಗರ್ಭಿಣಿಯಾಗಿದ್ದಾಳೆಂದರೆ, ಅಲ್ಲಿಂದ ಆಕೆಯ ಎರಡನೇಯ ಜೀವನ ಶುರುವಾಗುತ್ತದೆ. ಇದು ಆಕೆಯ ಜೀವನದ ಮುಖ್ಯವಾದ ಭಾಗ ಅಂತಾನೇ ಹೇಳಬಹುದು. ಗರ್ಭ ಧರಿಸಿದಾಗಿನಿಂದ ಮಗು ಜನಿಸಿ, ಅದರ ಭವಿಷ್ಯ ರೂಪಿಸುವವರೆಗೂ ಆಕೆಯ ಕರ್ತವ್ಯ ಮುಂದುವರಿಯುತ್ತಲೇ ಇರುತ್ತದೆ. ಆದರೆ ಅದಕ್ಕೂ ಮುನ್ನ ಬಾಣಂತನದ ಬಳಿಕ ತಾಯಿ ಮತ್ತು ಮಗು ಆರೋಗ್ಯವಾಗಿರಬೇಕು ಅಂದ್ರೆ, ಗರ್ಭಿಣಿ ಕೆಲ ಆಹಾರಗಳನ್ನು...

ಪ್ರೀತಿಸಿದವರಿಗೆ ದ್ರೋಹ ಮಾಡದ ರಾಶಿಯವರಿವರು..

ಒಂದೊಂದು ರಾಶಿಯವರಿಗೂ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ನಾವು ಇವತ್ತು ಪ್ರೀತಿಸಿದವರಿಗೆ ಎಂದೂ ದ್ರೋಹ ಮಾಡದ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಮೊದಲನೇಯದಾಗಿ ಕಟಕ ರಾಶಿ: ಭಾವನಾತ್ಮಕ ಸ್ವಭಾವದವರಾದ ಕರ್ಕ ರಾಶಿಯವರು, ಸಂಬಂಧಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ತಂದೆ ತಾಯಿ, ಅಣ್ಣ ತಮ್ಮ, ಹೀಗೆ ಒಡ ಹುಟ್ಟಿದವರಿಗಷ್ಟೇ ಅಲ್ಲದೇ, ಜೀವನ ಸಂಗಾತಿಯನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಗುಣ...

ಮಾರ್ಚ್ ತಿಂಗಳಲ್ಲಿ ಜನಿಸಿದವರ ಗುಣ-ಸ್ವಭಾವ ಹೀಗಿರುತ್ತೆ ನೋಡಿ..

ಒಂದೊಂದು ತಿಂಗಳಲ್ಲಿ ಹುಟ್ಟಿದವರಿಗೆ ಒಂದೊಂದು ಸ್ವಭಾವವಿರುತ್ತದೆ. ಇಂದು ನಾವು ಮಾರ್ಚ್ ತಿಂಗಳಲ್ಲಿ ಹುಟ್ಟಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಮಾರ್ಚ್‌ನಲ್ಲಿ ಜನಿಸಿದವರು ಪ್ರತಿಭಾವಂತರಾಗಿರುತ್ತಾರೆ. ವಿದ್ಯಾಭ್ಯಾಸದಲ್ಲಿ, ಕ್ರೀಡೆ, ಸಂಗೀತ, ನೃತ್ಯ ಹೀಗೆ ಎಲ್ಲದರಲ್ಲೂ ಮುಂದಿರುತ್ತಾರೆ. ಇದೇ ವಿಷಯಕ್ಕೆ ಇವರು ತಮ್ಮ ಶಾಲೆ ಕಾಲೇಜಿನಲ್ಲಿ ಫೇಮಸ್ ಆಗಿರ್ತಾರೆ. https://youtu.be/BkL6F-7TVmY ಇನ್ನು ಇವರು ಉತ್ತಮ ಸಲಹೆಗಾರರಾಗಿರುತ್ತಾರೆ. ತಮ್ಮ ಬಳಿ ಬಂದವರಿಗೆ...

ಇಂಥ ವಿಷಯದಲ್ಲಿ ನಾಚಿಕೊಳ್ಳಬಾರದೆಂದು ಹೇಳಿದ್ದಾರೆ ಚಾಣಕ್ಯರು..!

ಚಾಣಕ್ಯ ನೀತಿಯಲ್ಲಿ ಬರುವ ಹಲವಾರು ವಿಷಯಗಳ ಬಗ್ಗೆ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅಂತೆಯೇ ಇಂದು ನಾವು, ಯಾವ ವಿಷಯದಲ್ಲಿ ನಾಚಿಕೊಳ್ಳಬಾರದು ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಚಾಣಕ್ಯರ ಪ್ರಕಾರ 3 ವಿಷಯಗಳಲ್ಲಿ ನಾಚಿಕೊಳ್ಳಬಾರದಂತೆ. ಮೊದಲನೇಯದಾಗಿ ಹಣದ ಬಗ್ಗೆ, ಎರಡನೇಯದಾಗಿ ಊಟದ ಬಗ್ಗೆ ಮತ್ತು ಮೂರನೇಯದಾಗಿ ವಿದ್ಯೆ ಕಲಿಯುವಾಗ...

ಬೇರೆಯವರ ವಸ್ತುವಿಗೆ ಆಸೆ ಪಡುವವರು ಎಂದಿಗೂ ಉದ್ಧಾರವಾಗುವುದಿಲ್ಲ..!

ಒಬ್ಬೊಬ್ಬರಿಗೆ ಒಂದೊಂದು ತರಹದ ಆಸೆಯಿರುತ್ತದೆ. ಯಾರಾದರೂ ತನಗೆ ಇಂಥದ್ದೊಂದು ಉಡುಗೊರೆ ಕೊಡಲಿ ಅನ್ನೋ ಆಸೆ ಇರುತ್ತದೆ. ಆಸೆ ಮಾಡುವುದು ತಪ್ಪಲ್ಲ. ಆದ್ರೆ ಯಾವಾಗಲೂ ಬೇರೆಯವರೇ ತನಗೆ ಉಡುಗೊರೆ ನೀಡಲಿ ಅನ್ನೋದು ತಪ್ಪು. ನಮಗೆ ಬೇಕಾದ ವಸ್ತುವನ್ನು ಕೊಂಡುಕೊಳ್ಳುವ, ಬೇರೆಯವರಿಗೂ ಮನಃಪೂರ್ವಕವಾಗಿ ಉಡುಗೊರೆ ಕೊಡುವ ಅರ್ಹತೆ ನಮಗೆ ಬರಬೇಕು. ಆದ್ರೆ ಯಾವಾಗಲೂ ಬೇರೆಯವರ ವಸ್ತುವಿಗೆ ಆಸೆ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img