Thursday, May 7, 2026

horoscope

ಮನೆಗೆ ಬಂದ ಅತಿಥಿಗಳನ್ನು ಸರಿಯಾಗಿ ಸತ್ಕರಿಸದಿದ್ದರೆ ಏನಾಗುತ್ತದೆ ಗೊತ್ತಾ..?

ಅತಿಥಿ ದೇವೋಭವ ಅನ್ನೋದು ಭಾರತೀಯ ಸಂಸ್ಕೃತಿ. ಅತಿಥಿ ದೇವೋಭವ ಅಂದ್ರೆ ಅತಿಥಿಗಳು ದೇವರಿಗೆ ಸಮ ಎಂದರ್ಥ. ಯಾರೇ ಅತಿಥಿಗಳು ಬಂದ್ರೂ ಅವರನ್ನು ಆದರದಿಂದ ಸ್ವಾಗತಿಸಿ, ಸತ್ಕಾರ ಮಾಡೋದು ಭಾರತೀಯ ಸಂಸ್ಕೃತಿ. ಇದೇ ರೀತಿ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಸತ್ಕರಿಸದೇ ಹೋದರೆ, ಏನಾಗುತ್ತದೆ ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್...

ಈ ದೇವಸ್ಥಾನಕ್ಕೆ ಹೋದರೆ ಹುಲಿಗಳ ಜೊತೆ ಆಟವಾಡಬಹುದು..!

ನಾವು ನಿಮಗೆ ಪ್ರತಿದಿನ ಚಿತ್ರ ವಿಚಿತ್ರ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನ ನೀಡುತ್ತಲಿದ್ದೇವೆ. ಪ್ರಾಣಿ, ಪಕ್ಷಿ, ರಾಕ್ಷಸರು, ದುಷ್ಟರು ಇವರೆಲ್ಲರಿಗೂ ದೇವಸ್ಥಾನವಿರುವಂತೆ ಹುಲಿಗಳಿಗೂ ದೇವಸ್ಥಾನವನ್ನು ಕಟ್ಟಲಾಗಿದೆ. ವಿಚಿತ್ರ ಸಂಗತಿ ಅಂದ್ರೆ ಈ ದೇವಸ್ಥಾನದಲ್ಲಿ ಹುಲಿಗಳು ಆರಾಮಾಗಿ ತಿರುಗಾಡಿಕೊಂಡಿರುತ್ತದೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/BkL6F-7TVmY ಈ ಹುಲಿಗಳ ದೇವಸ್ಥಾನವಿರುವುದು ಬ್ಯಾಂಕಾಕ್‌ನಲ್ಲಿ. ಇದು ಟೈಗರ್ ಟೆಂಪಲ್ ಅಂತಾ...

ಅಮವಾಸ್ಯೆಯ ದಿನ ಯಾವ ಕೆಲಸವನ್ನು ಮಾಡಬಾರದು..?

ಅಮವಾಸ್ಯೆಯಂದು ಗ್ರಾಮದೇವರು, ಲಕ್ಷ್ಮೀ ದೇವಿಯನ್ನ ಪೂಜಿಸಲಾಗುತ್ತದೆ. ಈ ದಿನ ವಾಹನ ಚಾಲನೆ ಮಾಡುವುದು ಅಥವಾ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು ಅಂತಾ ಹೇಳಲಾಗುತ್ತದೆ. ಇಂಥ ದಿನ ನಾವು ಯಾವ ಕೆಲಸ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಅಮವಾಸ್ಯೆಯ ದಿನ ಕೂದಲು ಕತ್ತರಿಸಬಾರದು, ಗಡ್ಡ ತೆಗೆಯಬಾರದು. ಉಗುರು...

ಅಂಗಡಿ, ಮನೆಯಲ್ಲಿ ಗಾಜಿನ ಗ್ಲಾಸ್‌ನಲ್ಲಿ ನಿಂಬೆ ಹಣ್ಣನ್ನು ಯಾಕೆ ಇರಿಸಲಾಗುತ್ತದೆ..?

ಜನ ತಮ್ಮ ಅಭಿವೃದ್ಧಿಗಾಗಿ ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಮ್ಮ ವ್ಯಾಪಾರಕ್ಕೆ, ಮನೆಯ ಶಾಂತಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ನಿಂಬೆ ಹಣ್ಣು ಮೆಣಸಿನಕಾಯಿಯನ್ನ ಮನೆ ಅಥವಾ ಅಂಗಡಿ ಮುಂದೆ ಕಟ್ಟುತ್ತಾರೆ. ಆದ್ರೆ ಕೆಲವು ಮನೆ ಅಥವಾ ಅಂಗಡಿಗಳಲ್ಲಿ ಗಾಜಿನ ಗ್ಲಾಸ್‌ನಲ್ಲಿ ನೀರು ಹಾಕಿ ಅದರಲ್ಲಿ ನಿಂಬೆಹಣ್ಣನ್ನು ಇಟ್ಟಿರುತ್ತಾರೆ. ಹಾಗಾದ್ರೆ ಇದನ್ನು ಇಡೋದರ ಪ್ರಯೋಜನವೇನು ಅನ್ನೋ...

ರಾವಣನ ರಾಜ್ಯದಲ್ಲಿದೆ ಸೀತೆಗೊಂದು ದೇವಸ್ಥಾನ..!

ನಾವು ಈಗಾಗಲೇ ನಿಮಗೆ ಭಾರತದಲ್ಲಿ ರಾವಣ, ದುರ್ಯೋಧನ, ಶಕುನಿಗೂ ದೇವಸ್ಥಾನವಿರುವ ಬಗ್ಗೆ ಹೇಳಿದ್ದೇವೆ. ಆದ್ರೆ ರಾವಣನ ಆಡಳಿತವಿದ್ದ ಶ್ರೀಲಂಕಾದಲ್ಲಿ ಸೀತೆಗೆ ದೇವಸ್ಥಾನವಿದೆ. ಆ ದೇವಸ್ಥಾನಕ್ಕೆ ಹಿಂದೂಗಳು ಹೋಗಿ ಪೂಜೆಯನ್ನೂ ಸಲ್ಲಿಸುತ್ತಾರೆ. ಈ ದೇವಸ್ಥಾನದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಶ್ರೀಲಂಕಾದ ನುವಾರಾ ಇಳೆಯಾ ಎಂಬಲ್ಲಿ ಸೀತಾ...

ಕೊಬ್ಬರಿ ಎಣ್ಣೆ ದೀಪವನ್ನು ಹುಚ್ಚುವುದರಿಂದ ಏನಾಗುತ್ತದೆ..?

ಹಿಂದೂಗಳು ಶುಚಿರ್ಭೂತರಾಗಿ ತಮ್ಮ ದಿನ ಶುರು ಮಾಡುವುದೇ ದೇವರಿಗೆ ದೀಪವಿಟ್ಟು ಪೂಜೆ ಸಲ್ಲಿಸುವುದರ ಮೂಲಕ. ಅಲ್ಲದೇ ಸಂಜೆ ವೇಳೆಗೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ದೀಪ ಹಚ್ಚಲಾಗುತ್ತದೆ. ಆದ್ರೆ ಕೊಬ್ಬರಿ ಎಣ್ಣೆ ಬಳಸಿ ದೀಪವನ್ನು ಹಚ್ಚುವುದರಿಂದ ಏನು ಪ್ರಯೋಜನ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಕುಲದೇವತೆಗೆ ಕೊಬ್ಬರಿ ಎಣ್ಣೆಯ ದೀಪ...

ಶಿವರಾತ್ರಿ ಸಮಯದಲ್ಲಿ ಉಪವಾಸ ಮತ್ತು ಜಾಗರಣೆ ಮಾಡುವುದೇಕೆ ಗೊತ್ತಾ..?

ಇನ್ನು ಕೆಲ ದಿನಗಳಲ್ಲೇ ಶಿವರಾತ್ರಿ ಹಬ್ಬ ಬರಲಿದೆ. ಶಿವರಾತ್ರಿ ಹಬ್ಬದಂದು ಭಕ್ತರು ಶಿವಪೂಜೆ, ಶಿವನಾಮಸ್ಮರಣೆ, ಉಪವಾಸ ಮತ್ತು ಜಾಗರಣೆ ಮಾಡುತ್ತಾರೆ. ಆದ್ರೆ ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆ ಯಾಕೆ ಮಾಡಲಾಗುತ್ತದೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಪಾರ್ವತಿ ಶಿವನಿಗಾಗಿ ತಪಸ್ಸನ್ನಾಚರಿಸಿ, ಶಿವನನ್ನು...

4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಗೊತ್ತಾ..?

ಒಂದೊಂದು ದಿನ ಹುಟ್ಟಿದವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ನಾವಿಂದು 4ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಸಂಖ್ಯೆ 4 ಚಂದ್ರನ ಪ್ರಭಾವವಿರುವ ಸಂಖ್ಯೆ. ಚಂದ್ರ ಜಲಕಾರಕನಾಗಿರುವುದರಿಂದ ಈ ದಿನ ಹುಟ್ಟಿದವರಿಗೆ ಸ್ಥಿರತೆ ಇರುವುದಿಲ್ಲ. ಇವರು ಒಂದು ಕಡೆ ನಿಲ್ಲುವವರಲ್ಲ. ನೀರು...

ಬೆಳಿಗ್ಗೆ ಎದ್ದ ತಕ್ಷಣ ದೇವರನ್ನೇಕೆ ನೆನೆಯಬೇಕು..?

ನಾವು ನಿಮಗೆ ಬೆಳಿಗ್ಗೆ ನಿದ್ದೆಯಿಂದ ಎದ್ದ ಬಳಿಕ ಭಗವಂತನನ್ನು ಸ್ಮರಿಸಿ, ದಿನ ಶುರು ಮಾಡಿದರೆ ಉತ್ತಮ ಅನ್ನೋ ಬಗ್ಗೆ ಈಗಾಗಲೇ ಹೇಳಿದ್ದೇವೆ. ಆದರೆ ಯಾಕೆ ನಾವು ಬೆಳಿಗ್ಗೆ ಎದ್ದ ತಕ್ಷಣ ಭಗವಂತನನ್ನು ಸ್ಮರಿಸುವ ಮೂಲಕ ದಿನ ಶುರು ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ನಮ್ಮ ದಿನ...

ಎಷ್ಟೇ ದುಡಿದರೂ ಹಣ ಉಳಿಯದಿರಲು ಕಾರಣವೇನು ಗೊತ್ತೇ..?

ಕೆಲವರು ಎಷ್ಟೇ ದುಡಿದರೂ ಶ್ರೀಮಂತರಾಗುವುದಕ್ಕೆ ಸಾಧ್ಯವಾಗುವುದಿಲ್ಲ. ದುಡಿದ ಹಣ ಆ ತಿಂಗಳಿಗಷ್ಟೇ ಹೊಂದಿಕೆಯಾಗಿರುತ್ತದೆ. ಮತ್ತೆ ಮುಂದಿನ ತಿಂಗಳ ಸಂಬಳದಿಂದಲೇ ಆ ತಿಂಗಳ ಖರ್ಚು ನಡೆಯುತ್ತದೆ. ಯಾಕೆ ಹೀಗಾಗುತ್ತದೆ..? ಹೀಗೆ ದುಡ್ಡು ಉಳಿಯದಿರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್ 9986987548 https://youtu.be/BkL6F-7TVmY ಮನುಷ್ಯನ ಬಳಿ ದುಡ್ಡು ಉಳಿಯಬೇಕಂದ್ರೆ ಲಕ್ಷ್ಮೀ ದೇವಿಯ...
- Advertisement -spot_img

Latest News

ಗ್ರಾಮ ಪಂಚಾಯಿತಿ ಆಫೀಸ್ ಇದ್ಯಾ? ಇಲ್ಲಾ ಇದು ಖಾಲಿ ಬಿಲ್ಡಿಂಗಾ?

ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಜನರ ಸಹನೆ ಮಿತಿ ಮೀರುತ್ತಿದೆ. ಕುಡಿಯುವ ನೀರು ಇಲ್ಲ, ರಸ್ತೆಗಳ ಪರಿಸ್ಥಿತಿ ಹಾಳು, ಚರಂಡಿ ಸಮಸ್ಯೆ ತೀವ್ರ, ಆದರೆ ಗ್ರಾಮ...
- Advertisement -spot_img