Wednesday, May 6, 2026

horoscope

ಶಿವಾಜಿ ಮಹಾರಾಜರ ಆರಾಧ್ಯ ದೇವಿ ದೇವಸ್ಥಾನದ ಬಗ್ಗೆ ಚಿಕ್ಕ ಮಾಹಿತಿ..

ನಾವು ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರದ ಪರಿಚಯ ಮಾಡಿಸುತ್ತಿದ್ದೇವೆ. ಅಂತೆಯೇ ಇವತ್ತು ಒಂದು ಶಕ್ತಿ ಪೀಠದ ಪರಿಚಯ ಮಾಡಿಕೊಡಲಿದ್ದೇವೆ. ಯಾವುದು ಆ ಶಕ್ತಿ ಪೀಠ..? ಏನದರ ಮಹತ್ವ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ನಾವಿಂದು ಶಿವಾಜಿ ಮಹಾರಾಜರ ಆರಾಧ್ಯ...

ಸ್ನಾನ ಮಾಡುವಾಗ ಈ ನಿಯಮಗಳನ್ನ ಖಂಡಿತ ಅನುಸರಿಸಿ..

ನಾವು ಪ್ರತಿದಿನ ಸ್ನಾನ ಮಾಡುವಾಗ ಮಾಡುವ ಕೆಲ ತಪ್ಪುಗಳಿಂದ ನಾವು ನಷ್ಟವನ್ನ ಅನುಭವಿಸುತ್ತೇವೆ. ಆದರೆ ಆ ತಪ್ಪುಗಳು ಯಾವುದು ಅಂತಾ ನಮಗೆ ಗೊತ್ತಿರುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದನ್ನ ನೋಡೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು...

ವಿವಾಹಿತ ಮಹಿಳೆಯರು ಕಾಲುಂಗುರ ಧರಿಸುವ ಹಿಂದಿನ ರಹಸ್ಯವೇನು..?

ಹಿಂದೂಗಳಲ್ಲಿ ಅನುಸರಿಸುವ ಎಲ್ಲ ಪದ್ಧತಿಗಳ ಹಿಂದೆ ಒಂದಲ್ಲ ಒಂದು ವೈಜ್ಞಾನಿಕ ಕಾರಣಗಳಿದೆ. ಬೆಳಿಗ್ಗೆ ಬೇಗ ಎಳುವುದರಿಂದ ಹಿಡಿದು, ಮಲಗುವವರೆಗೂ ನಾವು ಮಾಡಬೇಕಾದ ಕೆಲಸಗಳ ಹಿಂದೆ ನಮ್ಮ ಹಿತಕ್ಕಾಗಿ ಮಾಡಿದ ಕೆಲ ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ ವಿವಾಹಿತ ಮಹಿಳೆಯರು, ಮಾಂಗಲ್ಯ ಧರಿಸುವುದು, ಕಾಲುಂಗುರ, ಕುಂಕುಮ ಧರಿಸುವುದು ಕೂಡ ಒಂದು. ಹಾಗಾದ್ರೆ ಯಾಕೆ ಸುಮಂಗಲಿ ಕಾಲುಂಗುರ ಧರಿಸಬೇಕು....

ಈ ಮಾತುಗಳನ್ನ ಎಂದಿಗೂ ಯಾರ ಬಳಿಯೂ ಹೇಳಬೇಡಿ..

ಇವತ್ತು ನಾವು ಚಾಣಕ್ಯ ನೀತಿಯ ಬಗ್ಗೆ ಮತ್ತಷ್ಟು ವಿಷಯವನ್ನ ತಿಳಿಯೋಣ. ಚಾಣಕ್ಯನ ಪ್ರಕಾರ ನಾಲ್ಕು ಮಾತುಗಳನ್ನ ನಾವು ಯಾರ ಬಳಿಯೂ ಹೇಳಬಾರದು. ಯಾವುದು ಆ ನಾಲ್ಕು ಮಾತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/l1v7jA4o5nU ಮೊದಲನೇಯದಾಗಿ ನಮಗೆ ಯಾರಾದರೂ ಅವಮಾನ...

ಕತ್ತೆಯ ಹಾಗೆ ನಾವಿರಬೇಕೇ..? ಈ ಬಗ್ಗೆ ಚಾಣಕ್ಯ ನೀತಿ ಹೇಳುವುದೇನು..?

ಈ ಮೊದಲು ನಾವು ನಿಮಗೆ ಚಾಣಕ್ಯ ನೀತಿ ಬಗ್ಗೆ ಹಲವು ವಿಷಯಗಳನ್ನ ತಿಳಿಸಿಕೊಟ್ಟಿದ್ದೇವೆ. ಕಾಗೆಯಿಂದ ಕಲಿಯಬೇಕಾದ ಪಾಠಗಳೇನು ಅನ್ನೋದನ್ನ ಕೂಡ ಹೇಳಿದ್ದೇವೆ.. ಇಂದು ನಾವು ಕತ್ತೆಯಿಂದ ನಾವು ಕಲಿಯಬೇಕಾದ ಪಾಠವೇನು ಎಂಬುದರ ಬಗ್ಗೆ ಚಾಣಕ್ಯ ಹೇಳಿದ್ದೇನು ಅನ್ನೋದನ್ನ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )...

ಈ ರೀತಿ ನಿಮ್ಮ ಜೀವನವಿದ್ರೆ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..

ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಒಂದೊಂದು ಕಡೆ ಒಂದೊಂದು ರೀತಿಯ ಪದ್ಧತಿ. ಕೆಲವೆಡೆ ಗಂಡನನ್ನು ಹೆಸರಿನಿಂದ ಕರೆದರೆ ಆತನ ಆಯಸ್ಸು ಕಡಿಮೆಯಾಗುತ್ತದೆ ಅಂತಾರೆ. ಇನ್ನು ಕೆಲವೆಡೆ ತಾಯಿ- ಮಕ್ಕಳು ಎತ್ತರ ನೋಡಿಕೊಂಡ್ರೆ ಆಯಸ್ಸು ಕಡಿಮೆಯಾಗತ್ತೆ ಅಂತಾರೆ. ಹೀಗೆ ಮತ್ತೆ ಏನೇನು ಮಾಡಿದ್ರೆ ಆಯಸ್ಸು ಕಡಿಮೆಯಾಗತ್ತೆ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ...

ಮಂಚದ ಕೆಳಗೆ ಇಂಥ ವಸ್ತುಗಳನ್ನ ಇರಿಸಬೇಡಿ…

ನಾವು ಮಲಗುವ ಜಾಗ ಎಷ್ಟು ಸ್ವಚ್ಛವಾಗಿ, ಎಷ್ಟು ಆರಾಮದಾಯಕವಾಗಿ ಇರುತ್ತದೆಯೋ ಅಷ್ಟು ಉತ್ತಮ ನಿದ್ದೆ ನಮ್ಮದಾಗುತ್ತದೆ. ಆದ್ರೆ ನಾವು ಮಲಗುವ ಜಾಗದಲ್ಲಿ ಧೂಳು, ಕಸ, ಬೇಡದ ವಸ್ತುಗಳು ಇದ್ರೆ ಅಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿ, ನಿದ್ದೆಯೂ ಬರದೇ, ಬೇಡದ ಕನಸುಗಳು ಬಿದ್ದ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನ ಮಂಚದ ಕೆಳಗಿಡಬಾರದು...

ಈ ಮೂರು ರಾಶಿಯವರು ಕಪ್ಪು ದಾರ ಧರಿಸುವ ಮುನ್ನ 100 ಬಾರಿ ಯೋಚಿಸಿ..

ಕೆಲವರಿಗೆ ಕಪ್ಪು ಬಣ್ಣ ಆಗಿ ಬರುವುದಿಲ್ಲ. ಕಪ್ಪು ಬಟ್ಟೆ ಧರಿಸಿದ ದಿನ ಏನಾದರೂ ಎಡವಟ್ಟಾಗುತ್ತದೆ. ಯಾರೊಂದಿಗಾದರೂ ಜಗಳ ಆಡುವಂತಾಗುತ್ತದೆ. ಮಾನಸಿಕ ನೆಮ್ಮದಿಯೇ ಇರುವುದಿಲ್ಲ. ಅಂತಹ 3 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇಂದಿನ ಕಾಲದಲ್ಲಿ ಕೈ...

ಈ ರಾಶಿಯವರು ಮನೆ ಕೊಂಡುಕೊಳ್ಳೋ ಅವಕಾಶವನ್ನ ಬೇಗ ಪಡೆದುಕೊಳ್ತಾರೆ..

ಕೆಲ ರಾಶಿಯವರಿಗೆ ಕೆಲ ಗುಣಗಳಿರುತ್ತದೆ. ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಒಬ್ಬರಿಗೆ ಕೋಪ ಹೆಚ್ಚು ಬಂದರೆ, ಇನ್ನು ಕೆಲವರು ಯಾವಾಗಲೂ ನಗುನಗುತ್ತ ಇರುತ್ತಾರೆ. ಮತ್ತೆ ಕೆಲವರು ಚಿಂತೆಯಲ್ಲೇ ಕಾಲ ಕಳೆಯುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇದೇ ರೀತಿ ಎಲ್ಲ ರಾಶಿಯವರ ಅದೃಷ್ಟ ಒಂದೇ ರೀತಿ...

ಶುಕ್ರವಾರ ಹೀಗೆ ಪೂಜೆ ಮಾಡಿ, ಲಕ್ಷ್ಮೀಯ ಕೃಪೆಗೆ ಪಾತ್ರರಾಗಿ..

ಶುಕ್ರವಾರದಂದು, ಮನೆ ಸ್ವಚ್ಛಗೊಳಿಸಿ, ಸ್ನಾನದಿಗಳನ್ನ ಮಾಡಿ, ಲಕ್ಷ್ಮೀಗೆ ಪೂಜೆ ಮಾಡುವುದರಿಂದ ಲಕ್ಷ್ಮೀ ಒಲಿಯುತ್ತಾಳೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಶುಕ್ರವಾರದಂದು ಹೊಸ್ತಿಲಿಗೆ ಈ ಹೂವು ಇಟ್ಟು, ಪೂಜೆ ಮಾಡಿದರೆ ಹಣಕಾಸಿನ ಸಮಸ್ಯೆ ದೂರವಾಗುತ್ತದೆ. ಹಾಗಾದ್ರೆ ಯಾವ ಹೂವನ್ನ ಇಟ್ಟು ಪೂಜಿಸಬೇಕು ಅನ್ನೋದನ್ನ ನೋಡೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img