Tuesday, May 5, 2026

horoscope

ಕಪಾಟಿನ ಮೇಲೆ ಯಾವ ಫೋಟೋ ಅಂಟಿಸಬೇಕು..? ಏನನ್ನು ಬರಿಯಬೇಕು..?

ಕಪಾಟು ಎಂದರೆ, ಬೇಕಾಬಿಟ್ಟಿ ಬಟ್ಟೆ, ಒಡವೆ ವಸ್ತು ತುಂಬಿಸಿ ಇಡುವ ಜಾಗವಲ್ಲ. ಬದಲಾಗಿ ಲಕ್ಷ್ಮೀ ಕೃಪೆ ಇರುವ ಜಾಗವಾಗಿದೆ.ಇಂಥ ಕಪಾಟಿನಲ್ಲಿ ನಾವು ಕೆಲವು ವಸ್ತುಗಳನ್ನ ಇಡಬಾರದು. ಮತ್ತು ಕಪಾಟಿನ ಮೇಲೆ ಕೆಲ ವಸ್ತುಗಳನ್ನ ಇಡಬಾರದು. ಹಾಗಾದ್ರೆ ಯಾವ ವಸ್ತುವನ್ನ ಕಪಾಟಿನೊಳಗೆ ಇಡಬಾರದು ಮತ್ತು ಯಾವ ವಸ್ತುವನ್ನ ಕಪಾಟಿನ ಮೇಲೆ ಇಡಬೇಕು ಅನ್ನೋ ಬಗ್ಗೆ ತಿಳಿಯೋಣ...

Y ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೀಗಿರುತ್ತದೆ ನೋಡಿ..

ಇವತ್ತು ನಾವು Y ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವವನ್ನ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಇವರು ಯಾರೊಂದಿಗೂ ಹೆಚ್ಚಾಗಿ ಮಾತನಾಡುವುದಿಲ್ಲ. ಇವರಿಗೆ ಏಕಾಂಗಿ ಜೀವನ ಇಷ್ಟವಾಗುತ್ತದೆ. ಹಾಗಾಗಿ ಇವರಿಗೆ ಹೆಚ್ಚು ಸ್ನೇಹಿತರು ಇರುವುದಿಲ್ಲ. ಅಲ್ಲದೇ, ಜನಸಂದಣಿ ಇರುವ ಸ್ಥಳ ಇವರಿಗೆ ಇಷ್ಟವಾಗುವುದಿಲ್ಲ....

ಇಂಥ ಶೋಕಿ ಮಾಡಿ, ನಿಮ್ಮ ಮನೆಗೆ ನೀವೇ ದರಿದ್ರವನ್ನ ಬರಮಾಡಿಕೊಳ್ಳಬೇಡಿ..!

ಊಟಕ್ಕೆ ಕುಳಿತಾಗ ಇಂಥ ತಪ್ಪು ಮಾಡಿದ್ದಲ್ಲಿ ದರಿದ್ರ ಕಟ್ಟಿಟ್ಟಬುತ್ತಿ..! ಊಟ ಮಾಡುವ ಸಮಯದಲ್ಲಿ ಕೆಲ ತಪ್ಪುಗಳನ್ನ ಮಾಡಬಾರದು. ಅದು ಯಾವ ತಪ್ಪು ಅನ್ನೋ ಬಗ್ಗೆ ನಾವಿಂದು ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/5_HxpOdrcnM ಊಟ ಮಾಡುವ ವೇಳೆ ಪದೇ ಪದೇ ಎದ್ದು ಹೋಗಬಾರದು. ಊಟಕ್ಕೆ...

ರಂಗಸ್ಥಳದ ರಂಗನಾಥನ ಮಹಿಮೆ ಬಲ್ಲಿರಾ..?

ಪ್ರತಿದಿನ ಒಂದೊಂದು ಪುಣ್ಯಕ್ಷೇತ್ರಗಳ ಬಗ್ಗೆ ಮಾಹಿತಿ ನೀಡುತ್ತಿರುವ ನಾವು ಇಂದೂ ಕೂಡ ಒಂದು ದೇವಸ್ಥಾನದ ಮಾಹಿತಿ ಹಿಡಿದು ತಂದಿದ್ದೇವೆ. ಈ ದೇವಸ್ಥಾನ ಅಷ್ಟು ಪ್ರಸಿದ್ಧವಲ್ಲ. ಆದ್ರೆ ನಿಮಗೆ ಯಾವುದದಾರೂ ಕಲೆಯಲ್ಲಿ ನೈಪುಣ್ಯತೆ ಇದ್ದರೆ, ಆ ಕಲೆಯನ್ನ ಈ ದೇವರ ಮುಂದೆ ಪ್ರದರ್ಶಿಸಿದರೆ, ನೀವು ಆ ಕಲೆಯಲ್ಲಿ ಪ್ರಸಿದ್ಧಾಗುತ್ತೀರಿ. ಆ ಕಲೆಯಲ್ಲಿ ಇನ್ನೂ ಅಭಿವೃದ್ಧಿ ಹೊಂದುತ್ತೀರಿ....

ದೇವರ ಕೋಣೆಯಲ್ಲಿ ಇಂಥ ವಸ್ತು ಇಡಬಾರದು..

ದೇವರ ಕೋಣೆಯಲ್ಲಿ ಕೆಲ ವಸ್ತುಗಳನ್ನ ಇಡುವಂತಿಲ್ಲ. ಅವುಗಳನ್ನ ದೇವರ ಕೋಣೆಯಲ್ಲಿಟ್ಟರೆ, ಉತ್ತಮವಲ್ಲ. ಆದ್ರೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಇಂಥ ತಪ್ಪುಗಳನ್ನ ಮಾಡಿಬಿಡುತ್ತೇವೆ. ಹಾಗಾದ್ರೆ ಯಾವ ವಸ್ತುಗಳನ್ನ ದೇವರ ಕೋಣೆಯಲ್ಲಿಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) ...

ಸರ್ಪದೋಷವಿದ್ದವರು ಇಲ್ಲಿ ಬಂದು ಹರಕೆ ತೀರಿಸುತ್ತಾರೆ: ಇದು ಕುಕ್ಕೆಯೂ ಅಲ್ಲ, ಘಾಟಿಯೂ ಅಲ್ಲ..

ನಾವು ಈಗಾಗಲೇ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ಕ್ಷೇತ್ರಗಳ ಬಗ್ಗೆ ತಿಳಿಸಿದ್ದೇವೆ. ಇದೇ ರೀತಿ ನಾಗದೋಷ ಇದ್ದವರು ಇನ್ನೊಂದು ಪುಣ್ಯ ಕ್ಷೇತ್ರಕ್ಕೆ ಹೋಗಿ, ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಅದು ಯಾವ ಕ್ಷೇತ್ರ ಎಂಬ ಪ್ರಶ್ನೆಗೆ ಉತ್ತರ ವಿದುರಾಶ್ವತ. ಈ ಸ್ಥಳ ಇರುವುದಾದರೂ ಎಲ್ಲಿ..? ಈ ಸ್ಥಳದ ಮಹಿಮೆ ಏನು ಅನ್ನೋ ಬಗ್ಗೆ...

ಹಾಸನಾಂಬೆ ಹಾಸನದಲ್ಲಿ ಬಂದು ನೆಲೆ ನಿಂತಿದ್ದು ಹೇಗೆ..?

ಕರ್ನಾಟಕದಲ್ಲಿ ನಡೆಯುವ ಸುಪ್ರಸಿದ್ಧ ಜಾತ್ರೆಗಳಲ್ಲಿ ಹಾಸನಾಂಬೆಯ ಜಾತ್ರೆ ಕೂಡ ಒಂದು. ಕರ್ನಾಟಕ ಶಕ್ತಿ ಪೀಠಗಳಲ್ಲಿ ಒಂದಾದ ಹಾಸನಾಂಬೆಯ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/2Gizy5Nw_mA ಹಾಸನ ಜಿಲ್ಲೆಯಲ್ಲಿರುವ ಹಾಸನಾಂಬೆಯು ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುತ್ತಾಳೆ. ಇಲ್ಲಿ ವರ್ಷಕ್ಕೊಮ್ಮೆ ಅಂದ್ರೆ ಹತ್ತು...

ಈ ರಾಶಿಯ ಪುರುಷರು ತಮ್ಮ ಮಡದಿಯನ್ನ ಉತ್ತಮವಾಗಿ ನೋಡಿಕೊಳ್ಳುತ್ತಾರೆ..

ಇವತ್ತು ನಾವು ಯಾವ ರಾಶಿಯ ಪುರುಷರು ತಮ್ಮ ಮಡದಿಯನ್ನ ರಾಣಿಯಂತೆ ಸಾಕುತ್ತಾರೆ ಅನ್ನೋ ಬಗ್ಗೆ ತಿಳಿಯೋಣ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ ) 9019893816 https://youtu.be/b-S9a1yvjYA ವಿವಾಹವೆಂಬುದು ಮನುಷ್ಯನ ಜೀವನದ ಮುಖ್ಯ ಭಾಗ. ಇಲ್ಲಿ ಹಣವೇ ಮುಖ್ಯವಲ್ಲ. ಬದಲಾಗಿ ನಂಬಿಕೆ, ಪ್ರೀತಿ, ಕಾಳಜಿ ಎಲ್ಲಕ್ಕಿಂತ ಮುಖ್ಯವಾಗಿರುತ್ತದೆ. ಬದುಕಲು ದುಡ್ಡು...

ಕನಸ್ಸಿನಲ್ಲಿ ಪದೇ ಪದೇ ಹಾವು ಕಾಣಿಸಿಕೊಳ್ಳುತ್ತಿದೆಯೇ..? ಹಾಗಾದ್ರೆ ಈ ಸ್ಟೋರಿ ಓದಿ..

ಕನಸ್ಸಿನ ಬಗ್ಗೆ ನಾವು ಈಗಾಗಲೇ ಸಾಕಷ್ಟು ಮಾಹಿತಿಗಳನ್ನ ನೀಡಿದ್ದೇವೆ. ಅದೇ ರೀತಿ ಹಾವು ಕನಸ್ಸಿನಲ್ಲಿ ಬಂದು ಕಚ್ಚಿದ್ರೆ ಏನರ್ಥ..? ಬಿಳಿ ಹಾವು ಕನಸ್ಸಿನಲ್ಲಿ ಬಂದ್ರೆ ಏನರ್ಥ ಅನ್ನೋ ಬಗ್ಗೆಯೂ ಹೇಳಿದ್ದೇವೆ. ಆದ್ರೆ ಪದೇ ಪದೇ ಹಾವು ಬಂದ್ರೆ ಒಳ್ಳೆಯದ್ದಾ..? ಕೆಟ್ಟದ್ದಾ..? ಇದಕ್ಕೆ ಪರಿಹಾರವೇನು ಮಾಡಿಕೊಳ್ಳಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ...

ನೀವು ಅಳುತ್ತಿರುವ ಹಾಗೆ ಕನಸು ಕಂಡರೆ ಏನರ್ಥ..?

ಮನುಷ್ಯ ಮಲಗಿದಾಗ ಕನಸಂತೂ ಕಂಡೇ ಕಾಣುತ್ತಾನೆ. ಪ್ರತಿದಿನ ವಿವಿಧ ತರಹದ ಕನಸು ಬೀಳುತ್ತದೆ. ಆ ಕನಸು ನಮ್ಮ ಜೀವನದಲ್ಲಿ ಮುಂದೆ ಆಗಬಹುದಾದಂತ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ ಎಂಬ ನಂಬಿಕೆ ಇದೆ. ಆ ನಂಬಿಕೆ ಕೆಲ ಬಾರಿ ಸತ್ಯವೂ ಆಗಿದೆ. ಹಾಗಾದ್ರೆ ನಾವು ಅಥವಾ ಯಾರಾದರೂ ಅಳುತ್ತಿರುವ ಕನಸು ಕಂಡರೆ ಏನರ್ಥ ಅನ್ನೋ ಬಗ್ಗೆ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img